ಅಂಚೆಯಣ್ಣನ ಕೆಲಸಕ್ಕೆ ಈಗ್ಲೂ ಬೇಡಿಕೆ ಇದೆಯಣ್ಣಾ!

ಅಂಚೆ ಇಲಾಖೆಯ ಪೋಸ್ಟ್ ಗೆ ಕಾಯುವವರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿರಬಹುದು. ಆದರೆ ಅಂಚೆ ಇಲಾಖೆಯ ಪೋಸ್ಟ್ ಮನ್ ಪೋಸ್ಟ್ ಗಂತೂ ಭಾರಿ ಬೇಡಿಕೆಯಿದೆ. ( ಒನ್ಇಂಡಿಯಾದಿಂದ ಉದ್ಯೋಗ ಹುಡುಕಾಟ ಸೇವೆ )
ಏನಪ್ಪಾ ಅಂದರೆ ಅಂಚೆ ಇಲಾಖೆಗೆ ತಕ್ಷಣಕ್ಕೆ 248 ಅಂಚೆಯಣ್ಣಂದಿರು ಬೇಕಾಗಿದ್ದಾರೆ. ಓ! ಅದಾ ಹೋಗಿ ಹೋಗಿ ಈ ಕಾಲದಲ್ಲಿ ಯಾರ್ರೀ ಪೋಸ್ಟ್ ಮನ್ ಆಗಲಿಕ್ಕೆ ಇಷ್ಟ ಪಡ್ತಾರೆ ಎಂದು ಮೂಗು ಮುರಿಯಬೇಡಿ. ಏಕೆಂದರೆ 1.3 ಲಕ್ಷ ಮಂದಿ postman ಆಗೋದಿಕ್ಕೆ ನಾವ್ ರೆಡಿ ಎಂದು ಪೋಸ್ಟಿಗೆ ಅಪ್ಲೈ ಮಾಡಿದ್ದಾರೆ. ಅಂದರೆ ಒಂದು ಹುದ್ದೆಗೆ 500ಕ್ಕೂ ಹೆಚ್ಚು ಮಂದಿ.
ಅಯ್ಯೋ ಬಿಡ್ರೀ ಎಲ್ಲೋ ಗ್ರಾಮ, ಪಟ್ಟಣ ಪ್ರದೇಶಗಳಲ್ಲಿ ಜನ ಇದಕ್ಕೆ ಅಪ್ಲೈ ಮಾಡಿರಬಹುದು. ರಾಜಧಾನಿ ಬೆಂಗಳೂರಿನಲ್ಲಂತೂ ಯಾರೂ ಅಪ್ಲೈ ಮಾಡಿರೋಲ್ಲ ಎಂದು ಭಾವಿಸಿದರೆ ಮತ್ತೆ ಎಡವಿದಂತೆಯೇ. ಏಕೆಂದರೆ 40 ಸಾವಿರ ಮಂದಿ ಬೆಂಗಳೂರಿಗರು postman ಪೋಸ್ಟಿಗೆ ಅಪ್ಲೈ ಮಾಡಿ, ಕೆಲಸಕ್ಕಾಗಿ ಕಾಯುತ್ತಿದ್ದಾರೆ. ಮೈಸೂರು, ಧಾರವಾಡದಲ್ಲಿ ತಲಾ 12 ಸಾವಿರ ಮಂದಿ ಪೋಸ್ಟಿಗೆ ಅಪ್ಲೈ ಮಾಡಿದ್ದಾರೆ.
ನಾಳಿದ್ದು ಭಾನುವಾರ ಫೆ. 9ರಂದು ಹುದ್ದೆಗಾಗಿ ಲಿಖಿತ ಪರೀಕ್ಷೆ ನಡೆಯಲಿದೆ. ಒಂದು ವೇಳೆ ಪರೀಕ್ಷೆಯಲ್ಲಿ ಚೆನ್ನಾಗಿ ಬರೆದು ಲಕ್ ಚೆನ್ನಾಗಿದ್ದು, ಸೆಲೆಕ್ಟ್ ಆಗಿಬಿಟ್ಟರೆ, ನಂತರ ಮುಂದಿನ 10 ವರ್ಷಗಳಲ್ಲಿ ಮತ್ತೆ 3 ಇಲಾಖಾ ಪರೀಕ್ಷೆಗಳನ್ನೂ ಯಶಸ್ವಿಯಾಗಿ ಬರೆದರೆ Group-B officer ಸಹ ಆಗಬಹುದು. ಸೋ ಆಲ್ ದಿ ಬೆಸ್ಟ್!
Job Security: ಅಂದಹಾಗೆ, ಈ ಹಿಂದೆ postman ನೇಮಕಾತಿಯು ತಾತ್ಕಾಲಿಕವಾಗಿ ನಡೆಯುತ್ತಿತ್ತು. ಸಂಬಳವೂ ಕಡಿಮೆಯಿರುತ್ತಿತ್ತು. ಆದರೆ ಈಗ ಪರಿಸ್ಥಿತಿ ಸುಧಾರಿಸಿದೆ. ಅಥವಾ pink slip ಸಾಮ್ರಾಜ್ಯದಲ್ಲಿ ಜನ ಮತ್ತೆ ಸರಕಾರದ ಕಾಯಂ ಉದ್ಯೋಗವನ್ನೇ ಬಯಸುತ್ತಿದ್ದಾರಾ?
-
Weekly Horoscope: ನಾಲ್ಕು ರಾಶಿಯವರಿಗೆ ಅದೃಷ್ಟ ಹೊತ್ತು ತರುವ ವಾರ ಇದು: ಹೇಗಿದೆ ನೋಡಿ ನಿಮ್ಮ ವಾರ ಭವಿಷ್ಯ -
Bengaluru Property: ಬೆಂಗಳೂರು ಮೆಟ್ರೋದ ಈ ಮಾರ್ಗಗಳಲ್ಲಿ ಭೂಮಿ, ಪ್ರಾಪರ್ಟಿ ಬೆಲೆ ಶೇ 20% ರಿಂದ ಶೇ 30% ಹೆಚ್ಚಳ -
PUC Revaluation: ಸ್ಕ್ಯಾನ್ ಪ್ರತಿ ಪಡೆದವರ ಉತ್ತರ ಪತ್ರಿಕೆ ಮರುಮೌಲ್ಯಮಾಪನ; ಶುಲ್ಕ, ಪ್ರಮುಖ ದಿನಾಂಕಗಳು -
Gold Rings: ಅಕ್ಷಯ ತೃತೀಯಕ್ಕೆ ಖರೀದಿಸಬಹುದಾದ ಆಕರ್ಷಕ ವಿನ್ಯಾಸದ 5 ಚಿನ್ನದ ಉಂಗುರಗಳು -
Career Break: ಅಲಾರಂ ಇಲ್ಲದ ಜೀವನ ಬೇಕು ಎಂದು ಗೂಗಲ್ ಕೆಲಸ ಬಿಟ್ಟ ಯುವ ಟೆಕ್ಕಿ, ನೆಟ್ಟಿಗರ ಮೆಚ್ಚುಗೆ -
Bengaluru Mumbai Vande Bharat: ಬೆಂಗಳೂರು - ಮುಂಬೈ ಹೊಸ ರೈಲು: ಮಹಾ ಸಿಎಂ ಮಹತ್ವದ ಟ್ವೀಟ್, ಯಾವಾಗ ಪ್ರಾರಂಭ -
Gold Price Drop: ವಾರದ ಮೊದಲ ದಿನವೇ ಚಿನ್ನ-ಬೆಳ್ಳಿ ದರ ಭರ್ಜರಿ ಕುಸಿತ, ಇಂದಿನ ದರಪಟ್ಟಿ -
ಎರಡು ಬಾರಿ ಕೆಲಸ ಕಳೆದುಕೊಂಡ ಯುವಕನಿಂದ ರೆಸ್ಟೋರೆಂಟ್ ಬ್ಯುಸಿನೆಸ್: ಈಗ ತಿಂಗಳಿಗೆ 1.3 ಕೋಟಿ ರೂ. ಆದಾಯ -
School Holiday: ರಾಜ್ಯದಲ್ಲಿ 2026-27ನೇ ಸಾಲಿನ ಶೈಕ್ಷಣಿಕ ವೇಳಾಪಟ್ಟಿ ಪ್ರಕಟ: ದಸರಾ, ಬೇಸಿಗೆ ರಜೆ, ಕೆಲಸದ ದಿನಗಳ ವಿವರ -
E-Khata: ಜನ ಸೇವಕ ಯೋಜನೆ: ಮನೆಯಲ್ಲೇ ಕುಳಿತು ಇ - ಖಾತಾ ಪಡೆಯಿರಿ, ಈ 5 ದಾಖಲೆಗಳಿದ್ದರೆ ಸಾಕು -
ಬ್ರೋ.. ಒಂದು ವಿಕೆಟ್ ಕಿತ್ತರೂ ನನ್ನ ಫೋಟೋ ಹಾಕಿಲ್ಲ ಯಾಕೆ?; ಆರ್ಸಿಬಿ ಮೆಂಟರ್ ಡಿಕೆಗೆ ಕೃನಾಲ್ ಪಾಂಡ್ಯ ಪ್ರಶ್ನೆ -
ಮಂಡ್ಯದಲ್ಲಿ 500 ಎಕರೆ ಆಟೋ ಕೈಗಾರಿಕಾ ಹಬ್: ಎಂಬಿ ಪಾಟೀಲ, ಎಚ್ಡಿ ಕುಮಾರಸ್ವಾಮಿ ಮಹತ್ವದ ಚರ್ಚೆ












Click it and Unblock the Notifications