ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

#burningkarnataka ಟ್ರೆಂಡ್ ಆಗ್ತಿದೆ, ನ್ಯಾಯ ಸಿಗಬೇಕಿದೆ!

By Mahesh
|
Google Oneindia Kannada News

ಬೆಂಗಳೂರು, ಜುಲೈ 10: ಹಿಂದೂ ಪರ ಸಂಘಟಕರು, ಆರೆಸ್ಸೆಸ್ ಕಾರ್ಯಕರ್ತರ ಸರಣಿ ಕೊಲೆ ನಡೆಯುತ್ತಿದ್ದರೂ, ಕಾಂಗ್ರೆಸ್ ಸರ್ಕಾರ ನಿದ್ದೆ ಮಾಡುತ್ತಿದೆ. ಕೋಮು ಗಲಭೆಗೆ ಕುಮ್ಮಕ್ಕು ನೀಡುತ್ತಿದೆ.

ಶಾಂತಿಯ ಬೀಡು ಕರ್ನಾಟಕ ಬೆಂಕಿಯಲ್ಲಿ ಬೇಯುತ್ತಿದೆ ಎಂದು ಹೇಳಿ ಹಿಂದೂ ಪರ ಹೋರಾಟಗಾರರು, ಬೆಂಬಲಿಗರು #burningkarnataka ಎಂಬ ಹ್ಯಾಶ್ ಟ್ಯಾಗ್ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

Know Why #burningkarnataka Trending on Twitter

ಸಾಮಾಜಿಕ ಜಾಲ ತಾಣ ಟ್ವಿಟ್ಟರ್ ನಲ್ಲಿ ಕರ್ನಾಟಕ ಸಿಎಂ ಸಿದ್ದರಾಮಯ್ಯ ಅವರ ಟ್ವಿಟ್ಟರ್ ಖಾತೆಗೆ ಟ್ಯಾಗ್ ಮಾಡಿ ಟ್ವೀಟ್ ಮಾಡಲಾಗುತ್ತಿದೆ.

ಕರ್ನಾಟಕದಲ್ಲಿ ಗೃಹ ಇಲಾಖೆ ಇದ್ದು ಸತ್ತಂತಿದೆ. ಸರ್ಕಾರ ನಿದ್ದೆ ಮಾಡುತ್ತಿದೆ.

10 ಹಿಂದೂ ಪರ ಸಂಘಟಕರು, ಐವರು ಪೊಲೀಸರ ಸಾವಿಗೆ ಕಾರಣವಾದ ಸರ್ಕಾರ ನಮಗೆ ಬೇಡ, ನಿಷ್ಠಾವಂತ ಅಧಿಕಾರದ ನಿಗೂಢ ಸಾವಿನ ಕಾರಣ ತಿಳಿಯಬೇಕಿದೆ.

ಮುಸ್ಲಿಂ Facebook pageನ್ನು ನಿಷೇಧಿಸುವ ತಾಕತ್ತಿಲ್ಲದ ಸರಕಾರದಿಂದ ಮತ್ತೇನು ನಿರೀಕ್ಷಿಸಲು ಸಾಧ್ಯ.

ಕಾಗೆಗೆ ಹೆದರಿ ಕಾರು ಬದಲಾಯಿಸಿದ ತುಘಲಕ್ ಎಂದೆಲ್ಲ ಟೀಕಿಸಿ ಟ್ವೀಟ್ ಗಳು ಬಂದಿವೆ.

English summary
Know Why #burningkarnataka Trending on Twitter today(July 10). Right wing group demand justice from CM of Karnataka for serial killing of RSS and Hindu outfit activists across the state.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X