#burningkarnataka ಟ್ರೆಂಡ್ ಆಗ್ತಿದೆ, ನ್ಯಾಯ ಸಿಗಬೇಕಿದೆ!
ಬೆಂಗಳೂರು, ಜುಲೈ 10: ಹಿಂದೂ ಪರ ಸಂಘಟಕರು, ಆರೆಸ್ಸೆಸ್ ಕಾರ್ಯಕರ್ತರ ಸರಣಿ ಕೊಲೆ ನಡೆಯುತ್ತಿದ್ದರೂ, ಕಾಂಗ್ರೆಸ್ ಸರ್ಕಾರ ನಿದ್ದೆ ಮಾಡುತ್ತಿದೆ. ಕೋಮು ಗಲಭೆಗೆ ಕುಮ್ಮಕ್ಕು ನೀಡುತ್ತಿದೆ.
ಶಾಂತಿಯ ಬೀಡು ಕರ್ನಾಟಕ ಬೆಂಕಿಯಲ್ಲಿ ಬೇಯುತ್ತಿದೆ ಎಂದು ಹೇಳಿ ಹಿಂದೂ ಪರ ಹೋರಾಟಗಾರರು, ಬೆಂಬಲಿಗರು #burningkarnataka ಎಂಬ ಹ್ಯಾಶ್ ಟ್ಯಾಗ್ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಸಾಮಾಜಿಕ ಜಾಲ ತಾಣ ಟ್ವಿಟ್ಟರ್ ನಲ್ಲಿ ಕರ್ನಾಟಕ ಸಿಎಂ ಸಿದ್ದರಾಮಯ್ಯ ಅವರ ಟ್ವಿಟ್ಟರ್ ಖಾತೆಗೆ ಟ್ಯಾಗ್ ಮಾಡಿ ಟ್ವೀಟ್ ಮಾಡಲಾಗುತ್ತಿದೆ.
#BurningKarnataka 10 RSS members and 5 police higher officers killed in Karnataka
— prajwal (@PrajwalSandyal) July 10, 2017
ಕರ್ನಾಟಕದಲ್ಲಿ ಗೃಹ ಇಲಾಖೆ ಇದ್ದು ಸತ್ತಂತಿದೆ. ಸರ್ಕಾರ ನಿದ್ದೆ ಮಾಡುತ್ತಿದೆ.
"@MANJUNATHBL5: #BurningKarnataka pic.twitter.com/UL3ly51ViU"
— Sandesh Melkar (@sandeshP5) July 10, 2017
10 ಹಿಂದೂ ಪರ ಸಂಘಟಕರು, ಐವರು ಪೊಲೀಸರ ಸಾವಿಗೆ ಕಾರಣವಾದ ಸರ್ಕಾರ ನಮಗೆ ಬೇಡ, ನಿಷ್ಠಾವಂತ ಅಧಿಕಾರದ ನಿಗೂಢ ಸಾವಿನ ಕಾರಣ ತಿಳಿಯಬೇಕಿದೆ.
"@Shetty_Belanje: ಇನ್ನೆಷ್ಟು ಶರತ್ನಂತವರ ಬಲಿಯಾಗಬೇಕೋ?
— Sandesh Melkar (@sandeshP5) July 10, 2017
ಈ ಕ್ರೂರ ಸರ್ಕಾರಕ್ಕೆ ಬುದ್ಧಿ ಬರೋದಿಲ್ವೇ??#BurningKarnataka pic.twitter.com/eD4otVKAoN"
ಮುಸ್ಲಿಂ Facebook pageನ್ನು ನಿಷೇಧಿಸುವ ತಾಕತ್ತಿಲ್ಲದ ಸರಕಾರದಿಂದ ಮತ್ತೇನು ನಿರೀಕ್ಷಿಸಲು ಸಾಧ್ಯ.
ಒಂದ್ ಕಾಗೆ ಕಾರಿನ ಮೇಲೆ ಕುಳಿತ ಮಾತ್ರಕ್ಕೆ ಕಾರನ್ನೆ ಬದಲಾಯಿಸಿದ ಮಾನ್ಯ ತುಘಲಕ್ ಮುಖ್ಯಮಂತ್ರಿಗಳು#BurningKarnataka
— yarrigouda utnur (@yarrigouda) July 10, 2017
ಕಾಗೆಗೆ ಹೆದರಿ ಕಾರು ಬದಲಾಯಿಸಿದ ತುಘಲಕ್ ಎಂದೆಲ್ಲ ಟೀಕಿಸಿ ಟ್ವೀಟ್ ಗಳು ಬಂದಿವೆ.