ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಆ.12ರ ಪ್ರಮುಖ ರಾಜಕೀಯ ವಿದ್ಯಮಾನಗಳು ಹೀಗಿವೆ..

|
Google Oneindia Kannada News

ಬೆಂಗಳೂರು ಆಗಸ್ಟ್ 12: 75ನೇ ಸ್ವಾತಂತ್ರ್ಯೋತ್ಸವ ಪ್ರಯುಕ್ತ ನಗರದಲ್ಲಿ ವಿವಿಧ ಕಾರ್ಯಕ್ರಮ ಹಾಗೂ ರಾಜಕೀಯ ನಾಯಕರ ಇನ್ನಿತರ ಕಾರ್ಯಕ್ರಮಗಳ ಮಾಹಿತಿ ಹೀಗಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಬೆಳಗ್ಗೆ 10: ಆಕಾಶವಾಣಿ ದೂರದರ್ಶನ ವಾಹಿನಿಗೆ 75ನೇ ಸ್ವಾತಂತ್ರ್ಯೋತ್ಸವ 2022ಸಂದೇಶ ಧ್ವನಿ ಮುದ್ರಣ, ಸ್ಥಳ- ಮುಖ್ಯಮಂತ್ರಿ ಗೃಹ ಕಚೇರಿ ಕೃಷ್ಣಾ, ಬೆಂಗಳೂರು.

ಬೆಳಗ್ಗೆ 11:ಸಚಿವ ಸಂಪುಟ ಸಭೆ, ಸ್ಥಳ: ಸಚಿವ ಸಂಪುಟ ಸಭಾಂಗಣ, ವಿಧಾನಸೌಧ, ಬೆಂಗಳೂರು.

Karnataka Political News, Political Developments today (12-08-2022) Political Parties News and Updates

ಮಧ್ಯಾಹ್ನ 01: ಭಾರತ ದಂಡ ಸಂಹಿತೆ, ದಂಡ ಪ್ರಕಿಯೆ ಸಂಹಿತೆ ಮತ್ತು ಸಾಕ್ಷ್ಯ ಅಧಿನಿಯಮಗಳ ದ್ವಿಭಾಷಾ ಕನ್ನಡ ಆವೃತ್ತಿಗಳ ಲೋಕಾರ್ಪಣೆ ಸಮಾರಂಭ, ಸ್ಥಳ: ಸಮ್ಮೇಳನ ಸಭಾಂಗಣ, ಕೊಠಡಿ ಸಂಖ್ಯೆ 334, ವಿಧಾನಸೌಧ , ಬೆಂಗಳೂರು.

ಮಧ್ಯಾಹ್ನ 3.30: ಬಿಇಎಲ್, ಎಚ್‌ಎಎಲ್ ಅಧ್ಯಕ್ಷರೊಂದಿಗೆ ಚರ್ಚೆ, ಸ್ಥಳ:ಮುಖ್ಯಮಂತ್ರಿ ಗೃಹ ಕಚೇರಿ ಕೃಷ್ಣಾ, ಬೆಂಗಳೂರು.

ಸಂಜೆ 4.30: ಸಚಿವ ಸಂಪುಟ ಉಪಸಮಿತಿ ಸಭೆ, ಸ್ಥಳ- ಮುಖ್ಯಮಂತ್ರಿ ಗೃಹ ಕಚೇರಿ ಕೃಷ್ಣಾ, ಬೆಂಗಳೂರು.

ಸಂಜೆ 06: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ 'ಶ್ರೀ ನುಲಿಯ ಚಂದಯ್ಯ ಜಯಂತಿ' ಕಾರ್ಯಕ್ರಮ ಉದ್ಘಾಟನೆ, ಸ್ಥಳ- ರವೀಂದ್ರ ಕಲಾಕ್ಷೇತ್ರ, ಜೆ.ಸಿ.ರಸ್ತೆ, ಬೆಂಗಳೂರು.

ಬಿಬಿಎಂಪಿ

ಮಧ್ಯಾಹ್ನ 02: ರಾಜರಾಜೇಶ್ವರಿ ನಗರ ವಲಯ ವ್ಯಾಪ್ತಿಯಲ್ಲಿ "ಮುಖ್ಯ ಆಯುಕ್ತರ ನಡೆ ವಲಯದ ಕಡೆ", ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ಸ್ಥಳ- ರಾಜರಾಜೇಶ್ವರಿ ನಗರ ವಲಯ.

ಬೆಳಗ್ಗೆ 10: 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಹರ್ ಘರ್ ತಿರಂಗಾ ಅಭಿಯಾನ ಕಾರ್ಯಕ್ರಮ, ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಭಾಗಿ, ಸ್ಥಳ: ಆರ್‌ಎಂಝಡ್ ಗ್ಯಾಲೇರಿಯಾ ಮಾಲ್, ಯಲಹಂಕ ಉಪನಗರ ಪೊಲೀಸ್ ಠಾಣೆ ಮುಂಭಾಗ, ಬೆಂಗಳೂರು.

ಸಂಜೆ 05: 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಹರ್ ಘರ್ ತಿರಂಗಾ ಅಭಿಯಾನ ಕಾರ್ಯಕ್ರಮ, ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಭಾಗಿ, ಸ್ಥಳ: ಗೋಪಾಲನ್ ಮಾಲ್ ಆರ್ಕೇಡ್, ಆರ್‌.ಆರ್.ನಗರ, ಬೆಂಗಳೂರು.

ಆಮ್‌ ಆದ್ಮಿ ಪಾರ್ಟಿ

ಮಧ್ಯಾಹ್ನ 12.30: ಭ್ರಷ್ಟಾಚಾರ ನಿಗ್ರಹ ದಳ ರದ್ದತಿ: ಲೋಕಾಯುಕ್ತ ಕಚೇರಿಯ ಮುಂದೆ ಸಿಹಿ ಹಂಚಿ ಸಂಭ್ರಮಾಚರಣೆ, ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ, ಮುಖಂಡರು ಭಾಗಿ, ಸ್ಥಳ: ಲೋಕಾಯುಕ್ತ ಕಚೇರಿ, ಮುಂದೆ, ಬೆಂಗಳೂರು.

ಪ್ರತಿಭಟನೆ

ಬೆಳಗ್ಗೆ 11.30: ಜನತಾ ಪಕ್ಷ ವತಿಯಿಂದ 'ಹರ್ ಘರ್ ತಿರಂಗಾ- ನಮ್ಮ ದೇಶದ ರಾಷ್ಟ್ರಧ್ವಜವನ್ನು ಪಾವಿತ್ರ್ಯವನ್ನು ಉಳಿಸಿ' ಹಾಗೂ ನಕಲಿ ದೇಶ ಪ್ರೇಮಿಗಳು ತೊಲಗಿಸಿ' ಘೋಷ ವಾಕ್ಯದಡಿ ಪ್ರತಿಭಟನೆ, ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ್ ಭಾಗಿ, ಸ್ಥಳ: ಸ್ವಾತಂತ್ರ್ಯ ಉದ್ಯಾನ, ಕೆ.ಆರ್‌.ವೃತ್ತದ ಬಳಿ, ಬೆಂಗಳೂರು.

Recommended Video

Zimbabwe ವಿರುದ್ಧದ ಸರಣಿಗೆ K L rahul ನಾಯಕ. BCCI ನಿಂದ ಹೊಸ‌ ತಂಡದ ಆಯ್ಕೆ | *Cricket | OneIndia Kannada

English summary
Karnataka political News and Political Developments, Today (12-08-2022) Karnataka political News and Political Developments, Stay informed about the recent political developments in Karnataka, Check Opposition leaders programs, Congress and BJP Latest News, Political Parties Latest News Updates.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X