ಆಮಿಷ ಒಡ್ಡಿದ ಆರೋಪದ ಬಗ್ಗೆ ಗಾಲಿ ರೆಡ್ಡಿ ಪ್ರತಿಕ್ರಿಯೆ
ಬೆಂಗಳೂರು, ಮೇ 19: ರಾಯಚೂರು ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಶಾಸಕ ಬಸನಗೌಡ ದದ್ದಾಲ್ ಅವರನ್ನು ಬಿಜೆಪಿಗೆ ಸೆಳೆಯಲು ಯತ್ನಿಸಿದ ಆರೋಪವನ್ನು ಗಾಲಿ ಜನಾರ್ದನ ರೆಡ್ಡಿ ತಳ್ಳಿಹಾಕಿದ್ದಾರೆ. ಕಾಂಗ್ರೆಸ್ಸಿನವರು ಹೊರ ಹಾಕಿರುವ ಆಡಿಯೋದಲ್ಲಿರುವ ದನಿ ನನ್ನದ್ದಲ್ಲ, ಯಾರೋ ಮಿಮಿಕ್ರಿ ಮಾಡಿದ್ದಾರೆ ಎಂದು ರೆಡ್ಡಿ ಪ್ರತಿಕ್ರಿಯಿಸಿದ್ದಾರೆ.
ರೆಡ್ಡಿ 'ಕುದುರೆ ವ್ಯಾಪಾರ'ದ ಆಡಿಯೋ ಬಿಡುಗಡೆ ಮಾಡಿದ ಉಗ್ರಪ್ಪ
ಈ
ನಡುವೆ
100
ಕೋಟಿ
ರೂ
ಆಮಿಷವೊಡ್ಡಿದ
ಆರೋಪಕ್ಕೆ
ಸಂಬಂಧಿಸಿದಂತೆ
ಕರ್ನಾಟಕ
ಪ್ರದೇಶ
ಕಾಂಗ್ರೆಸ್
ಸಮಿತಿ(ಕೆಪಿಸಿಸಿ)
ಗಾಲಿ
ಜನಾರ್ದನ
ರೆಡ್ಡಿ
ವಿರುದ್ಧ
ದೂರು
ದಾಖಲಿಸಿದೆ.
ಕರ್ನಾಟಕ ವಿಶ್ವಾಸಮತ LIVE: ಸದನದಲ್ಲಿಲ್ಲ ಸೋಮಶೇಖರ ರೆಡ್ಡಿ
ದದ್ದಾಲ್
ಅವರಿಗೆ
ಹಣದ
ಆಮಿಷವೊಡ್ಡುತ್ತಿರುವ
ಆಡಿಯೋ
ಕ್ಲಿಪ್
ವೊಂದನ್ನು
ಕಾಂಗ್ರೆಸ್
ಶುಕ್ರವಾರ
ಬಿಡುಗಡೆ
ಮಾಡಿತ್ತು.
ಕರ್ನಾಟಕದಲ್ಲಿ
ವಿಧಾನಸಭೆ
ಚುನಾವಣೆಯ
ನಂತರ
ಅತಂತ್ರ
ವಿಧಾನಸಭೆ
ಅಸ್ತಿತ್ವದಲ್ಲಿರುವ
ಹಿನ್ನೆಲೆಯಲ್ಲಿ
ಬಹುಮತ
ಸಾಬೀತುಪಡಿಸಬೇಕಾದ
ಒತ್ತಡದಲ್ಲಿರುವ
ಬಿಜೆಪಿ
ಶಾಸಕರಿಗೆ
ಆಮಿಷವೊಡ್ಡುತ್ತಿದೆ
ಎಂದು
ಕಾಂಗ್ರೆಸ್
ದೂರಿದೆ.
ಅದಕ್ಕೆ
ಸಾಕ್ಷಿ
ಎಂಬಂತೆ
ಈ
ಆಡಿಯೋ
ಕ್ಲಿಪ್
ನೀಡಿದೆ.
ಆದರೆ, ಈ ಆಡಿಯೋ ಕ್ಲಿಪ್ಪಿಂಗ್ ನಕಲಿ ಎಂದು ಜನಾರ್ದನ ರೆಡ್ಡಿ ಅವರು ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ. ಇದಕ್ಕೆ ಭಾರಿ ಪ್ರತಿಕ್ರಿಯೆಗಳು ಬರುತ್ತಿದ್ದು, ಮೊದಲೇ ನೀವು ಯಡಿಯೂರಪ್ಪ ಅವರ ಜತೆ ಇದ್ದಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ ಎಂದು ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ..