ಬೆಳವಾಡಿ ನಿರ್ದೇಶನದಲ್ಲಿ ದ್ರೌಪದಿ ಕುರಿತ ನಾಟಕ
ಬೆಂಗಳೂರು, ಅ.3: ‘ಬೆಂಗಳೂರು ಅಂತರರಾಷ್ಟ್ರೀಯ ಕಲಾ ಉತ್ಸವ 2013' ಅಂಗವಾಗಿ ‘ದಿ ಇಂಪಾರ್ಟೆನ್ಸ್ ಆಫ್ ಬೀಯಿಂಗ್ ದ್ರೌಪದಿ' ನಾಟಕ ನಗರದಲ್ಲಿ ಪ್ರದರ್ಶನಗೊಳ್ಳುತ್ತಿದೆ. ಕೃಷ್ಣನ್ ರಂಗರಾಜು ರಚನೆಯಿರುವ ಈ ನಾಟಕದ ರಂಗ ವಿನ್ಯಾಸ ಹಾಗೂ ನಿರ್ದೇಶನವನ್ನು ಪ್ರಕಾಶ್ ಬೆಳವಾಡಿ ಮಾಡಿದ್ದಾರೆ.
ಸೆಂಟರ್ ಫಾರ್ ಫಿಲಂ ಅಂಡ್ ಡ್ರಾಮಾ ನಿರ್ಮಾಣದ ‘ದಿ ಇಂಪಾರ್ಟೆನ್ಸ್ ಆಫ್ ಬೀಯಿಂಗ್ ದ್ರೌಪದಿ' ಇಂಗ್ಲೀಷ್ ನಾಟಕದ ವಿವರ ಇಂತಿದೆ:
ಸ್ಥಳ : ಚೌಡಯ್ಯ ಸ್ಮಾರಕ ಭವನ, ಬೆಂಗಳೂರು
ದಿನಾಂಕ/ ಸಮಯ: ಅಕ್ಟೋಬರ್ 5, ಶನಿವಾರ, ಸಂಜೆ 7.30
ನಾಟಕದ ಅವಧಿ : 2 ಗಂಟೆ 10 ನಿಮಿಷ
ಟಿಕೆಟ್ ಗಾಗಿ ಸಂಪರ್ಕಿಸಿ: ಬುಕ್ ಮೈ ಶೋ.ಕಾಂ
* ಬಜ್ ಇನ್ ಟೌನ್ .ಕಾಂ ಅಥವಾ
* ಇಂಡಿಯಾ ಸ್ಟೇಜ್.ಕಾಂ
ನಾಟಕದ ಬಗ್ಗೆ : ಭೀಲ್ ಬುಡಕಟ್ಟು ಜನಾಂಗದ ಮಹಾಭಾರತ ಆವೃತ್ತಿಯ ಕಥೆಯಲ್ಲಿ ಧರ್ಮ-ಕರ್ಮದ ಬಗ್ಗೆ ಚರ್ಚೆಯ ಜತೆಗೆ ದ್ರೌಪದಿಯ ಅಸ್ತಿತ್ವದ ಬಗ್ಗೆ ಸೊಗಸಾದ ವ್ಯಾಖ್ಯಾನವಿದೆ. ಪುರುಷ-ಸ್ತ್ರೀ ಸಮಾನ ಹಕ್ಕು, ದುರಂತಗಳಲ್ಲಿ ಪಾತ್ರಗಳ ಪೋಷಣೆ ಸುತ್ತ ನಾಟಕದ ಕಥೆ ಸಾಗಲಿದೆ. ದ್ರೌಪದಿ ಸ್ತ್ರೀ ಕುಲದ ಹೆಮ್ಮೆಯ ಪ್ರತೀಕವಾದರೆ, ವಾಸುಕಿ(ಸರ್ಪಗಳ ರಾಜ) ಪುರುಷಕುಲತಿಲಕನಾಗಿ ನಾಟಕದಲ್ಲಿ ಕಂಡು ಬರುತ್ತಾರೆ.

ಪಾತವರ್ಗ
ಸೂತ್ರಧಾರ/ವಿದುರ/ಪ್ರತಿಹಾರಿ: ಸುನೀಲ್ ರಾಘವೇಂದ್ರ
ಪ್ರಬಂಧಕ: ಅಭಿಜಿತ್ ರೇವತಿ
ದ್ರೌಪದಿ: ಸಿರಿ ರವಿಕುಮಾರ್
ಪ್ರಿಯಂವದ: ಪ್ರತಿಮಾ ಚೌಧರಿ
ವಾಸುಕಿ: ಅಭಿಜಿತ್ ರಾಮಕೃಷ್ಣ ಶೆಟ್ಟಿ
ಪದ್ಮನಾಗಿನಿ/ಕುಂತಿ: ಸುಷ್ಮಾ
ಅರ್ಜುನ: ಕರಣ್ಬೀರ್ ಸಿಂಗ್
ಕರ್ಣ: ಹರೀಶ್ ಶೇಷಾದ್ರಿ
ಸೂರ್ಯ/ಧೃತರಾಷ್ಟ್ರ: ಅರ್ಜುನ್ ನಿಟ್ಟೂರು
ದುಶ್ಯಾಸನ: ರಣ್ ವಿಜಯ್ ಪ್ರತಾಪ್ ಸಿಂಗ್
ಧುರ್ಯೋಧನ: ಪ್ರಕಾಶ್ ಐಯಂಗಾರ್
ಭೀಷ್ಮ: ವಿಜಯ್ ಕೃಷ್ಣ
ಯುಧೀಷ್ಠರ: ಅನಿರುದ್ಧ್ ಆಚಾರ್ಯ
ಭೀಷ್ಮ : ಲಿಖಿತ್ ಜಿ.ಪಿ
ನಕುಲ: ಶ್ರೀನಿಧಿ ಆಚಾರ್ ಕೆ.ಎಸ್
ಸಹದೇವ: ಸತ್ಯನಾರಾಯಣ ರೂಡಿ ದೀಕ್ಷಿತ್
ಕಲೆ: ಶ್ರೀಧರ್ ಮೂರಿಜಿ.ಜೆ
ರಂಗವಿನ್ಯಾಸ: ಎಂ ಜಯರಾಮ್
ಸಂಗೀತ: ಅಭಿನವ್ ಪಾರ್ಮಾರ್, ಸಹಾಯ ಮೇಘನಾ ಬೆಳವಾಡಿ
ವಸ್ತ್ರ ವಿನ್ಯಾಸ: ಸಂಕೀರ್ತಿ ಐಪಂಜಿಗುಳಿ
ಮೇಕಪ್ : ಉಮಾ ಮಹೇಶ್ವರ್
ಬೆಳಕು, ನಿರ್ದೇಶನ: ಪ್ರಕಾಶ್ ಬೆಳವಾಡಿ
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications