ಈ ಹೋಟೆಲ್ನಲ್ಲಿ 10ರೂ ನಾಣ್ಯಕೊಟ್ಟು, ಶೇ.10ರಷ್ಟು ರಿಯಾಯಿತಿ ಪಡೆಯಿರಿ
ಬೆಂಗಳೂರು, ನವೆಂಬರ್ 30: ನೋಟು ಅಮಾನ್ಯೀಕರಣವಾದಾಗಿನಿಂದ ಇಲ್ಲಿಯವರೆಗೆ 2 ಸಾವಿರ ನೋಟು ರದ್ದತಿ, 10 ರೂ ನಾಣ್ಯದ ರದ್ದತಿ ಸೇರಿದಂತೆ ಹಲವು ಊಹಾಪೋಹದ ಮಾತುಗಳು ಕೇಳಿಬಂದಿದ್ದವು.
ಕೇಂದ್ರ ಸರ್ಕಾರ, ಆರ್ಬಿಐ ಇದ್ಯಾವುದೇ ವಿಷಯವನ್ನು ಪ್ರಸ್ತಾಪಿಸಿಲ್ಲವಾದರೂ ಜನರ ಬಾಯಿಂದ ಬಾಯಿಗೆ ಈ ಸುದ್ದಿ ಹರಡಿದೆ.
ಹಾಗೆಯೇ 10 ರೂ ನಾಣ್ಯವನ್ನು ರದ್ದುಮಾಡಲಾಗಿದೆ ಜನರು ನಂಬಿದ್ದಾರೆ. ಬಸ್ಗಳನ್ನು ಕಂಡೆಕ್ಟರ್ ಜನರ ಬಳಿ 10 ರೂ ನಾಣ್ಯ ಪಡೆಯುತ್ತಿರಲಿಲ್ಲ, ಇನ್ನು ಅಂಗಡಿಗಳು, ಹೋಟೆಲ್ಗಳಂತೂ ಕೇಳಬೇಕೆ ಹತ್ತು ರೂಪಾಯಿ ನಾಣ್ಯ ಬ್ಯಾನ್ ಆಗಿದ್ಯಂತೆ ನಾವಂತೂ ತೆಗೆದುಕೊಳ್ಳಲ್ಲ ಬೇರೆ ನೋಟು ಕೊಡಿ ಎಂದು ಕೇಳ್ತಿದ್ರು.

ಆದರೆ ಇದೇ ಮೊದಲ ಬಾರಿಗೆ ಬೆಂಗಳೂರಿನ ಹೋಟೆಲ್ ಒಂದು ಗ್ರಾಹಕರಿಗೆ ಹೊಸ ಆಫರ್ ನೀಡಿದೆ.ಹೋಟೆಲ್ ನಿಸರ್ಗಾ ಗ್ರ್ಯಾಂಡ್ ಹತ್ತು ರೂ ನಾಣ್ಯ ನೀಡಿದರೆ ಊಟದ ಮೇಲೆ ಶೇ.10ರಷ್ಟು ರಿಯಾಯಿತಿಗಳಿಸುವ ಆಫರ್ ಘೋಷಿಸಿದೆ.
,ಅಕ್ಟೋಬರ್ 1 ರಿಂದ ಈ ರಿಯಾಯಿತಿ ನೀಡಲಾಗುತ್ತಿದೆ ಇದಕ್ಕೆ ಜನರಿಂದ ಉತ್ತಮ ಪ್ರತಿಕ್ರಿಯೆ ಬಂದಿದೆ ಎಂದು ಹೋಟೆಲ್ ಪ್ರೊಪ್ರೈಟರ್ ಕೃಷ್ಣರಾಜ್ ತಿಳಿಸಿದ್ದಾರೆ.
ಪ್ರತಿನಿತ್ಯ 2500 ನಾಣ್ಯಗಳು ಹೋಟೆಲ್ ಸೇರುತ್ತಿದೆ. ಸಾಕಷ್ಟು ಕಡೆ ಹತ್ತು ರೂ ನಾಣ್ಯವನ್ನು ತೆಗೆದುಕೊಳ್ಳುತ್ತಿಲ್ಲದ ಕಾರಣ ಆರ್ಬಿಐ ಹತ್ತು ರೂ ನಾಣ್ಯಗಳ ಮುದ್ರಣವನ್ನು ಕಡಿಮೆ ಮಾಡಿದೆ.
Recommended Video
ಗ್ರಾಹಕರೊಬ್ಬರು ಬರೋಬ್ಬರಿ 75 ನಾಣ್ಯಗಳನ್ನು ನೀಡಿದ್ದರು. ಹೋಟೆಲ್ ನಿರ್ಧಾರಕ್ಕೆ ಬಿಬಿಎಂಪಿ, ಸಂಸದ ತೇಜಸ್ವಿ ಸೂರ್ಯ ಕೂಡ ಶ್ಲಾಘಿಸಿದ್ದಾರೆ ಸಲ್ಲಿಸಿದ್ದಾರೆ ಎಂದು ರಾಜ್ ತಿಳಿಸಿದ್ದಾರೆ. ನಿಸರ್ಗ ಗ್ರ್ಯಾಂಡ್ ಹೋಟೆಲ್ ನೃಪತುಂಗ ರಸ್ತೆಯಲ್ಲಿರು ವೈಎಂಸಿಎ ಗ್ರೌಂಡ್ನಲ್ಲಿದೆ.
-
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Gold Rate: ಇಂದು ನಿಮ್ಮ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಎಷ್ಟಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ -
Gold Price: ಚಿನ್ನ-ಬೆಳ್ಳಿ ಬೆಲೆಯಲ್ಲಿ ಭರ್ಜರಿ ಏರಿಕೆ: ಮೂರೇ ದಿನದಲ್ಲಿ ಬೆಳ್ಳಿ 20,000 ರೂ. ಜಂಪ್ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
Expressway: ಏಪ್ರಿಲ್ 1ರಿಂದ ರಾಜ್ಯಾದ್ಯಂತ ಟೋಲ್ ದರ ಏರಿಕೆ; ಬೆಂಗಳೂರು-ಮೈಸೂರು ಸೇರಿ ಈ ಪ್ರಮುಖ ಹೆದ್ದಾರಿಗಳಲ್ಲಿ ಸಂಚಾರ ದುಬಾರಿ -
Jacob Bethell: ವಾಂಖೆಡೆಯಲ್ಲಿ ಕಿವಿಗೆ ಬಿದ್ದಿದ್ದು ಮಾತ್ರ ಆರ್ಸಿಬಿ.. ಆರ್ಸಿಬಿ ಘೋಷಣೆ: ಜೇಕಬ್ ಬೆಥೆಲ್ ವಿಡಿಯೋ ವೈರಲ್ -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ..











Click it and Unblock the Notifications