ಕೃತಕ ಬುದ್ಧಿಮತೆ ಬಗೆಗಿನ ಕುತೂಹಲ ತಣಿಸಲಿದೆ ಕಾರ್ಯಾಗಾರ
ಬೆಂಗಳೂರು, ಸೆಪ್ಟೆಂಬರ್ 05: ಕೃತಕ ಬುದ್ದಿಮತೆ ಇಂಗ್ಲಿಷಿನಲ್ಲಿ ಆರ್ಟಿಫಿಷಿಯಲ್ ಇಂಟಿಲೆಜೆನ್ಸ್ ಎನ್ನುವುದು ಜಗತ್ತಿನಾದ್ಯಂತ ತಂತ್ರಜ್ಞಾನ ತಜ್ಞರಿಂದ ಹಿಡಿದು ಸಾಮಾನ್ಯ ಆಸಕ್ತರವರೆಗೆ ಭಾರಿ ಕುತೂಹಲ ಮೂಡಿಸಿರುವ ವಿಷಯ.
ಮಾನವ ನಿರ್ಮಿಸಿದ ಯಂತ್ರಗಳು ತಾವೇ ಸ್ವತಃ ಯೋಚಿಸಿ ಕಾರ್ಯ ಮಾಡುವುದು ಹೇಗೆ? ಆ ರೀತಿಯ ಸ್ವಂತ ಯೋಚಿಸಿ ಕಾರ್ಯ ಮಾಡುವ ಯತ್ರಗಳಿಗೆ ಊಡಿಸಿರುವ ಕೋಡಿಂಗ್ಗಳಾದರೂ ಎಂತಹವು. ಅದರ ಸವಾಲುಗಳೇನು, ಸಾಧ್ಯತೆಗಳೇನು, ಅಪಾಯವೆಷ್ಟು, ಉಪಯೋಗವೆಷ್ಟು? ಎಲ್ಲದರ ಬಗ್ಗೆಯೂ ಮಾಹಿತಿ ಪಡೆಯಲು ನಗರದಲ್ಲಿ ನಡೆಯುವ ಕಾರ್ಯಾಗಾರಕ್ಕೆ ನೀವು ಬರಬೇಕು.
ಸೆಪ್ಟೆಂಬರ್ 06ರಂದು, ಲಿಡೋ ಮಾಲ್ ಬಳಿಯ ಹೈಯಾಟ್ ಸೆಂಟ್ರಿಕ್ ಎಂಜಿ ರೋಡ್ ಕಟ್ಟಡ ದಲ್ಲಿ ಯುನಿಕಾಂ ಅವರು ಆಯೋಜಿಸಿರುವ ಆರ್ಟಿಫಿಶಿಯಲ್ ಇಂಟಿಲೆಜೆನ್ಸ್ ಆಂಡ್ ಮಶಿನ್ ಲರ್ನಿಂಗ್ ಕಾರ್ಗಾರದಲ್ಲಿ ದಿನಪೂರ್ತಿ ತಜ್ಞರು ಈ ಬಗ್ಗೆ ಮಾತನಾಡಲಿದ್ದಾರೆ. ಅನುಮಾನಗಳಿಗೆ ಉತ್ತರವನ್ನೂ ನೀಡಲಿದ್ದಾರೆ.

ಆರ್ಟಿಫಿಶಿಯಲ್ ಇಟಿಲೆಜೆನ್ಸ್ ಎಂದರೇನು? ಈ ಕುರಿತು ಜಗತ್ತಿನಲ್ಲಿ ಈವರೆಗೆ ಆಗಿರುವ ಪ್ರಯೋಗಗಳು ಏನು? ಅವು ನೀಡಿರುವು ಫಲಿತಾಂಶ ಹೇಗಿವೆ, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ನ ಭವಿಷ್ಯ ಏನು? ಹೀಗೆ ಹಲವು ಪ್ರಮುಖ ಪ್ರಶ್ನೆಗಳಿಗೆ ಇವು ಉತ್ತರ ನೀಡಲಿವೆ.
ಸೆಪ್ಟೆಂಬರ್ 6 ರಂದು ಈ ಕಾರ್ಯಾಗಾರ ನಡೆಯಲಿದ್ದು ಹಲವು ವಿಷಯ ತಜ್ಞರು ಉಪನ್ಯಾಸ ನೀಡಲಿದ್ದಾರೆ. ಆಸಕ್ತಿ ಉಳ್ಳವರು ಮೊದಲೇ ನೊಂದಾವಣಿ ಮಾಡಿಕೊಳ್ಳಬೇಕು. ಆನ್ಲೈನ್ ನೊಂದಾವಣಿಗೆ ಯುನಿಕಾಮ್ ಲರ್ನಿಂಗ್ ವೆಬ್ಸೈಟ್ ವೀಕ್ಷಿಸಬಹುದು.
-
AI ಎಫೆಕ್ಟ್: 2026ರಲ್ಲೂ ಮುಂದುವರಿದ ಉದ್ಯೋಗ ಕಡಿತ; ಯಾವ್ಯಾವ ಕಂಪನಿಗಳಿಂದ ಎಷ್ಟು ವಜಾ? ಪಟ್ಟಿ ಇಲ್ಲಿದೆ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
ಮೈಸೂರಲ್ಲಿ ವಂದೇ ಭಾರತ್ ರೈಲ್ವೆ ಹಬ್: 400 ಕೋಟಿ ರೂ ವೆಚ್ಚದಲ್ಲಿ ಹೈಟೆಕ್ ನಿರ್ವಹಣಾ ಕೇಂದ್ರ -
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್












Click it and Unblock the Notifications