ಕೃತಕ ಬುದ್ಧಿಮತೆ ಬಗೆಗಿನ ಕುತೂಹಲ ತಣಿಸಲಿದೆ ಕಾರ್ಯಾಗಾರ
ಬೆಂಗಳೂರು, ಸೆಪ್ಟೆಂಬರ್ 05: ಕೃತಕ ಬುದ್ದಿಮತೆ ಇಂಗ್ಲಿಷಿನಲ್ಲಿ ಆರ್ಟಿಫಿಷಿಯಲ್ ಇಂಟಿಲೆಜೆನ್ಸ್ ಎನ್ನುವುದು ಜಗತ್ತಿನಾದ್ಯಂತ ತಂತ್ರಜ್ಞಾನ ತಜ್ಞರಿಂದ ಹಿಡಿದು ಸಾಮಾನ್ಯ ಆಸಕ್ತರವರೆಗೆ ಭಾರಿ ಕುತೂಹಲ ಮೂಡಿಸಿರುವ ವಿಷಯ.
ಮಾನವ ನಿರ್ಮಿಸಿದ ಯಂತ್ರಗಳು ತಾವೇ ಸ್ವತಃ ಯೋಚಿಸಿ ಕಾರ್ಯ ಮಾಡುವುದು ಹೇಗೆ? ಆ ರೀತಿಯ ಸ್ವಂತ ಯೋಚಿಸಿ ಕಾರ್ಯ ಮಾಡುವ ಯತ್ರಗಳಿಗೆ ಊಡಿಸಿರುವ ಕೋಡಿಂಗ್ಗಳಾದರೂ ಎಂತಹವು. ಅದರ ಸವಾಲುಗಳೇನು, ಸಾಧ್ಯತೆಗಳೇನು, ಅಪಾಯವೆಷ್ಟು, ಉಪಯೋಗವೆಷ್ಟು? ಎಲ್ಲದರ ಬಗ್ಗೆಯೂ ಮಾಹಿತಿ ಪಡೆಯಲು ನಗರದಲ್ಲಿ ನಡೆಯುವ ಕಾರ್ಯಾಗಾರಕ್ಕೆ ನೀವು ಬರಬೇಕು.
ಸೆಪ್ಟೆಂಬರ್ 06ರಂದು, ಲಿಡೋ ಮಾಲ್ ಬಳಿಯ ಹೈಯಾಟ್ ಸೆಂಟ್ರಿಕ್ ಎಂಜಿ ರೋಡ್ ಕಟ್ಟಡ ದಲ್ಲಿ ಯುನಿಕಾಂ ಅವರು ಆಯೋಜಿಸಿರುವ ಆರ್ಟಿಫಿಶಿಯಲ್ ಇಂಟಿಲೆಜೆನ್ಸ್ ಆಂಡ್ ಮಶಿನ್ ಲರ್ನಿಂಗ್ ಕಾರ್ಗಾರದಲ್ಲಿ ದಿನಪೂರ್ತಿ ತಜ್ಞರು ಈ ಬಗ್ಗೆ ಮಾತನಾಡಲಿದ್ದಾರೆ. ಅನುಮಾನಗಳಿಗೆ ಉತ್ತರವನ್ನೂ ನೀಡಲಿದ್ದಾರೆ.

ಆರ್ಟಿಫಿಶಿಯಲ್ ಇಟಿಲೆಜೆನ್ಸ್ ಎಂದರೇನು? ಈ ಕುರಿತು ಜಗತ್ತಿನಲ್ಲಿ ಈವರೆಗೆ ಆಗಿರುವ ಪ್ರಯೋಗಗಳು ಏನು? ಅವು ನೀಡಿರುವು ಫಲಿತಾಂಶ ಹೇಗಿವೆ, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ನ ಭವಿಷ್ಯ ಏನು? ಹೀಗೆ ಹಲವು ಪ್ರಮುಖ ಪ್ರಶ್ನೆಗಳಿಗೆ ಇವು ಉತ್ತರ ನೀಡಲಿವೆ.
ಸೆಪ್ಟೆಂಬರ್ 6 ರಂದು ಈ ಕಾರ್ಯಾಗಾರ ನಡೆಯಲಿದ್ದು ಹಲವು ವಿಷಯ ತಜ್ಞರು ಉಪನ್ಯಾಸ ನೀಡಲಿದ್ದಾರೆ. ಆಸಕ್ತಿ ಉಳ್ಳವರು ಮೊದಲೇ ನೊಂದಾವಣಿ ಮಾಡಿಕೊಳ್ಳಬೇಕು. ಆನ್ಲೈನ್ ನೊಂದಾವಣಿಗೆ ಯುನಿಕಾಮ್ ಲರ್ನಿಂಗ್ ವೆಬ್ಸೈಟ್ ವೀಕ್ಷಿಸಬಹುದು.
-
Gold Price Today: ಆಭರಣ ಪ್ರಿಯರಿಗೆ ಬಿಗ್ ರಿಲೀಫ್: ಬೆಂಗಳೂರಿನಲ್ಲಿ ಚಿನ್ನದ ಬೆಲೆ ದಿಢೀರ್ ಇಳಿಕೆ; ಇಂದಿನ ದರ ಇಲ್ಲಿದೆ -
Gold Rate: ಸತತ ಇಳಿಕೆಯ ನಂತರ ಚಿನ್ನದ ಬೆಲೆ ಮತ್ತೆ ಏರಿಕೆ: ಬೆಂಗಳೂರಿನಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ವಿವರ ಇಲ್ಲಿದೆ ನೋಡಿ -
ರಿಚರ್ಡ್ ಕೆಟಲ್ಬರೋ ಔಟ್: ಟಿ20 ವಿಶ್ವಕಪ್ ಫೈನಲ್ಗೂ ಮುನ್ನ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಸಂತಸದ ಸುದ್ದಿ -
ಕರ್ನಾಟಕಕ್ಕೆ ಬಂದ್ರೆ ಅಮ್ಮನ ಮನೆಗೆ ಬಂದಂತೆ ಭಾಸವಾಗುತ್ತೆ: ಕನ್ನಡದಲ್ಲೇ ಭಾಷಣ ಮಾಡಿದ ನಟ ಜ್ಯೂನಿಯರ್ ಎನ್ಟಿಆರ್ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
Karnataka Weather: ಕರ್ನಾಟಕದಲ್ಲಿ ಹೆಚ್ಚಿದ ಬಿಸಿಲ ಧಗೆ: ಬಳ್ಳಾರಿಯಲ್ಲಿ ಗರಿಷ್ಠ ತಾಪಮಾನ ದಾಖಲು, ಬೀದರ್ನಲ್ಲಿ ಚಳಿ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು -
Bengaluru Expenses: ಬೆಂಗಳೂರು ಎಷ್ಟು ದುಬಾರಿ, ಅಮೆಜಾನ್ ಉದ್ಯೋಗಿ ಹಂಚಿಕೊಂಡ ವಾರಾಂತ್ಯದ ವೆಚ್ಚದ ವಿಡಿಯೋ ವೈರಲ್ -
Gold Rate: ಸತತ ಇಳಿಕೆಯ ನಂತರ ಚಿನ್ನದ ಬೆಲೆ ಮತ್ತೆ ಏರಿಕೆ: ಬೆಂಗಳೂರಿನಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ವಿವರ ಇಲ್ಲಿದೆ ನೋಡಿ -
Vijay Divorce: ನನ್ನ ಸಮಸ್ಯೆಗಳ ಬಗ್ಗೆ ನೀವು ತಲೆಕೆಡಿಸಿಕೊಳ್ಳಬೇಡಿ: ಡಿವೋರ್ಸ್ ಬಗ್ಗೆ ಕೊನೆಗೂ ಮೌನ ಮುರಿದ ನಟ ದಳಪತಿ ವಿಜಯ್ -
Horoscope March 8: ಈ ರಾಶಿಯವರಿಗೆ ಉದ್ಯೋಗದಲ್ಲಿ ಒಳಿತು, ಹೂಡಿಕೆಗಳಿಂದ ಲಾಭ, ದಿನ ಭವಿಷ್ಯ












Click it and Unblock the Notifications