ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು : ಟೆಕ್ಕಿ ವಿಶ್ವಾಸ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್

|
Google Oneindia Kannada News

ಬೆಂಗಳೂರು, ಡಿಸೆಂಬರ್ 24 : ಟೆಕ್ಕಿ ವಿಶ್ವಾಸ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಡಿಸೆಂಬರ್ 20ರಂದು ಮಡಿವಾಳ ಕೆರೆಯಲ್ಲಿ ವಿಶ್ವಾಸ್ ಮೃತದೇಹ ಪತ್ತೆಯಾಗಿತ್ತು.

ವಿಶ್ವಾಸ್ (27) ಆತ್ಮಹತ್ಯೆ ಮಾಡಿಕೊಳ್ಳಲು ಆಫೀಸ್‌ನಲ್ಲಿದ್ದ ಒತ್ತಡವೇ ಕಾರಣ ಎಂಬುದು ಬಹಿರಂಗವಾಗಿದೆ. 1 ತಿಂಗಳ ಹಿಂದೆ ಕಾರ್ಯಕ್ಷಮತೆ ಸರಿ ಇಲ್ಲ ಎಂದು ವಿಶ್ವಾಸ್‌ನನ್ನು ಕೆಲಸದಿಂದ ತೆಗೆದು ಹಾಕಲಾಗಿತ್ತು.

ಲೈಂಗಿಕ ಕಿರುಕುಳ ಆರೋಪದಿಂದ ನೊಂದು ಟೆಕ್ಕಿ ಆತ್ಮಹತ್ಯೆಲೈಂಗಿಕ ಕಿರುಕುಳ ಆರೋಪದಿಂದ ನೊಂದು ಟೆಕ್ಕಿ ಆತ್ಮಹತ್ಯೆ

ಮೈಕೋಲೇಔಟ್ ಪೊಲೀಸರು ವಿಶ್ವಾಸ್ ಆತ್ಮಹತ್ಯೆ ಪ್ರಕರಣದ ತನಿಖೆಯನ್ನು ನಡೆಸುತ್ತಿದ್ದರು. ವಿಶ್ವಾಸ್ ಅವರ ಈ ಮೇಲ್ ಓಪನ್ ಮಾಡಿದಾಗ ಪೊಲೀಸರಿಗೆ ಡೆತ್‌ನೋಟ್ ಸಿಕ್ಕಿದೆ.

ನಾಪತ್ತೆಯಾದ ಟೆಕ್ಕಿಯನ್ನು 8 ಗಂಟೆಗಳಲ್ಲೇ ಹುಡುಕಿದ ಪೊಲೀಸರುನಾಪತ್ತೆಯಾದ ಟೆಕ್ಕಿಯನ್ನು 8 ಗಂಟೆಗಳಲ್ಲೇ ಹುಡುಕಿದ ಪೊಲೀಸರು

27 year old techie commits suicide Bengaluru

ಪೊಲೀಸರು ಐಪಿಸಿ ಸೆಕ್ಷನ್ 306ರ ಅಡಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ವಿಶ್ವಾಸ್ ಕೆಲಸ ಮಾಡುತ್ತಿದ್ದ ಖಾಸಗಿ ಕಂಪನಿಗೆ ಅವರು ನೋಟಿಸ್ ನೀಡಿದ್ದಾರೆ.

ಟೆಕ್ಕಿ ಕುಮಾರ್ ಅಜಿತಾಬ್ ನಾಪತ್ತೆ, ಸಿಬಿಐ ಮುಂದಿದೆ ಸವಾಲುಟೆಕ್ಕಿ ಕುಮಾರ್ ಅಜಿತಾಬ್ ನಾಪತ್ತೆ, ಸಿಬಿಐ ಮುಂದಿದೆ ಸವಾಲು

ಡಿ.13ರಂದು ನಾಪತ್ತೆ : ಡಿಸೆಂಬರ್ 13ರಂದು ವಿಶ್ವಾಸ್ ಮನೆ ಬಿಟ್ಟು ಹೋಗಿದ್ದರು. ಪೋಷಕರು ಮೈಕೋಲೇಔಟ್ ಠಾಣೆಯಲ್ಲಿ ಕಾಣೆಯಾದ ಬಗ್ಗೆ ದೂರು ನೀಡಿದ್ದರು. ಡಿಸೆಂಬರ್ 20ರಂದು ಮಡಿವಾಳ ಕೆರೆಯಲ್ಲಿ ವಿಶ್ವಾಸ್ ಶವ ಪತ್ತೆಯಾಗಿತ್ತು.

English summary
27 year old techie Vishwas commits suicide over alleged harassment in office. Vishwas missing from December 13 and he found dead in Madiwala lake, Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X