Get Updates
Get notified of breaking news, exclusive insights, and must-see stories!

ರಸ್ತೆ ಅಪಘಾತದಲ್ಲಿಒಂದೇ ಕುಟುಂಬದ ನಾಲ್ವರ ಸಾವು

ಬಳ್ಳಾರಿ, ಏಪ್ರಿಲ್ 13: ಸಿರುಗುಪ್ಪ ರಸ್ತೆಯ ಭಾಗ್ಯನಗರ ಕ್ಯಾಂಪ್‍ ಬಳಿ ನಡೆದ ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿದ್ದಾರೆ.

ಭಾಲ್ಕಿಯ ವೈದ್ಯ ದಂಪತಿಗಳಾದ ಸಂತೋಷ್(35), ಅರ್ಚನಾ (28), ಇವರ ಪುತ್ರಿ ಲಕ್ಷ್ಮಿ( 01) ತಂದೆ ಸಿದ್ಧರಾಮಪ್ಪ( 65 ) ಮೃತರು.

Four of family dead in car accident

ಗುರುವಾರ ಸಂಜೆ ಭಾಲ್ಕಿಯಿಂದ ಬೆಂಗಳೂರಿಗೆ ಕೌಟುಂಬಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಪೋಷಕರೊಂದಿಗೆ ವೈದ್ಯ ದಂಪತಿಗಳು ಕಾರಿನಲ್ಲಿ ಬರುತ್ತಿದ್ದಾಗ ಬಳ್ಳಾರಿ ಸಮೀಪದ ಭಾಗ್ಯನಗರ ಕ್ಯಾಂಪ್ ಬಳಿ, ರಸ್ತೆ ಸೇತುವೆಗೆ ಕಾರು ಡಿಕ್ಕಿ ಹೊಡೆದು ಈ ಅವಘಡ ಸಂಭವಿಸಿದೆ.

ದಂಪತಿಗಳ ಪುತ್ರ ತನುಷ್ (03), ತಾಯಿ ಲೀಲಾವತಿ (55 ) ಪ್ರಾಣಾಪಾಯದಿಂದ ಪಾರಾಗಿ ವಿಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕುರುಗೋಡು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+