ಕೃಷ್ಣಮಠ ಮುಜರಾಯಿಗೆ: ಕರಾವಳಿ ಕಾಂಗೈನಲ್ಲಿ ಅಪಸ್ವರ

ಉಡುಪಿ,

ಮೇ
24:
ಉಡುಪಿ
ಶ್ರೀಕೃಷ್ಣ
ಮಠವನ್ನು
ಮುಜರಾಯಿ
ಇಲಾಖೆಗೆ
'ಹಸ್ತಾಂ'ತರಿಸಬೇಕು
ಎಂಬ
ಕೂಗಿಗೆ
ಕರಾವಳಿ
ಕಾಂಗ್ರೆಸ್ಸಿನಲ್ಲಿ
ಅಪಸ್ವರ
ಕೇಳಿಬಂದಿದೆ.

id="toptextpromo">

ಕಾಂಗ್ರೆಸ್

ಆಡಳಿತದಲ್ಲಿ
ಶ್ರೀಕೃಷ್ಣ
ಮಠವನ್ನು
ಮುಜರಾಯಿ
ಇಲಾಖೆಗೆ
'ಹಸ್ತಾಂ'ತರಿಸುತ್ತೇನೆ
ಎಂದು
ಮುಖ್ಯಮಂತ್ರಿ
ಸಿದ್ದರಾಮಯ್ಯ
ಘೋಷಿಸಿರುವುದನ್ನು
ಕಾಂಗ್ರೆಸ್
ಪಕ್ಷದ
ಹಿರಿಯ
ನಾಯಕ
ಬಿ
ಜನಾರ್ಧನ
ಪೂಜಾರಿ
ಅವರು
ತೀವ್ರ
ಶುಕ್ರವಾರ
ತರಾಟೆಗೆ
ತೆಗೆದುಕೊಂಡಿದ್ದಾರೆ.

id='are-slot-1'
class='oiad
oi-axt
oiadv'>
id='top-searched-articles'>

ನಮ್ಮ

ಸರಕಾರ
ಮೊದಲು
ಅನ್ನ,
ನೀರು,
ಶಿಕ್ಷಣಕ್ಕೆ
ಮಣೆ
ಹಾಕಲಿ.
ಅದು
ಬಿಟ್ಟು
ಮಠಗಳತ್ತ
ಪ್ರದಕ್ಷಿಣೆ
ಹಾಕುವುದು
ಬೇಡ.
ದೇವಸ್ಥಾನ
/ಮಠಗಳ
ವಿಷಯದಿಂದ
ಸರಕಾರ
ದೂರವಿರಲಿ.
ಅನ್ನ,
ನೀರು,
ಶಿಕ್ಷಣದ
ಮೂಲಕ
ಜನತೆಗೆ
ಹತ್ತಿರವಾಗಲಿ
ಎಂದು
ತಮ್ಮದೇ
ಶೈಲಿಯಲ್ಲಿ
ಸಿಎಂ
ಸಿದ್ದುಗೆ
ಪೂಜಾರಿ
ಗುದ್ದು
ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+