ದಾವಣಗೆರೆ ಮಹಾನಗರ ಪಾಲಿಕೆ-ಕಾಂಗ್ರೆಸ್ ವಶ
ಜಿಲ್ಲೆಯಲ್ಲಿ ಶೇ 78.43 ಮತಗಳು ಚಲಾವಣೆಯಾಗಿತ್ತು. ಕೆಪಿಸಿಸಿ ಖಜಾಂಚಿ ಶಾಮನೂರು ಶಿವಶಂಕರಪ್ಪ ಅವರ ತವರು ನೆಲದಲ್ಲಿ ಕಾಂಗ್ರೆಸ್ ಅಧಿಕಾರದ ಗದ್ದುಗೆ ಹಿಡಿದಿದ್ದು, ನೂತನವಾಗಿ ಸ್ಥಾಪಿತವಾಗಿರುವ ಯಡಿಯೂರಪ್ಪ ನೇತೃತ್ವದ ಕೆಜೆಪಿ ತನ್ನ ಖಾತೆ ತೆರೆಯುವಲ್ಲಿ ವಿಫಲವಾಗಿದೆ. ಶ್ರೀರಾಮುಲು ನೇತೃತ್ವದ ಬಿಎಸ್ಆರ್ ಕಾಂಗ್ರೆಸ್ ಕೇವಲ ಒಂದು ಸ್ಥಾನದಲ್ಲಿ ಜಯಗಳಿಸಿದೆ.
ಬಿಜೆಪಿಗೆ ತೀವ್ರ ಹಿನ್ನೆಡೆ ಉಂಟಾಗಿರುವುದು ತೋಟಗಾರಿಕಾ ಸಚಿವ ಎಸ್.ಎ.ರವೀಂದ್ರನಾಥ್ ನಾಥ್ ಮತ್ತು ಸಂಸದ ಜಿ.ಎಂ.ಸಿದ್ದೇಶ್ ಅವರಿಗೆ ಮುಖಭಂಗ ಉಂಟುಮಾಡಿರುವುದು ಖಂಡಿತ. ಪಕ್ದ ಜಿಲ್ಲೆಯವರಾದ ಯಡಿಯೂರಪ್ಪ ಅವರ ಪ್ರಭಾವ ದಾವಣಗೆರೆ ಮೇಲೆ ಯಾವುದೇ ಪ್ರಭಾವ ಬೀರಿಲ್ಲ.
ಮಹಾನಗರ ಪಾಳಿಕೆ ಕಾಂಗ್ರೆಸ್ ವಶವಾಗಿದ್ದರೂ ಜಿಲ್ಲೆಯ ಉಳಿದ ತಾಲೂಕುಗಳ ಫಲಿತಾಂಶವನ್ನು ಎಲ್ಲಾ ಪಕ್ಷಗಳು ಹಂಚಿಕೊಂಡಿವೆ. ಕೆಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಶಾಸಕರಾಗಿ ಜಿಲ್ಲೆಯಿಂದ ಆಯ್ಕೆಯಾಗಿದ್ದು ಶಾಮನೂರು ಶಿವಶಂಕರಪ್ಪನವರು ಮಾತ್ರ. ಬಿಜೆಪಿಗೆ ಪಾಲಿಕೆ ಫಲಿತಾಂಶ ಸರಿಯದ ಪಾಠವನ್ನೆ ಕಲಿಸಿದೆ. ವಿಧಾನಸಣೆ ಚುನಾವಣೆ ಹತ್ತಿರವಾಗುತ್ತಿರುವಾಗ ಈ ಫಲಿತಾಂಶ ಹೇಗೆ ಪ್ರಭಾವ ಬೀರುತ್ತದೆ ಕಾದು ನೋಡಬೇಕು.
ಫಲಿತಾಂಶದ
ಬಲಾಬಲ
ದಾವಣಗೆರೆ
ಮಹಾನಗರ
ಪಾಲಿಕೆ
(41)
ವಾರ್ಡ್
ಕಾಂಗ್ರೆಸ್
-36
ಬಿಜೆಪಿ
-1
ಬಿಎಸ್ಆರ್
ಕಾಂಗ್ರೆಸ್
-1
ಹರಪನಹಳ್ಳಿ
ಪುರಸಭೆ
(27)
ಬಿಜೆಪಿ
-
10
ಕಾಂಗ್ರೆಸ್
-
7
ಜೆಡಿಎಸ್
-
1
ಕೆಜೆಪಿ
-
1
ಬಿಎಸ್ಆರ್
-
6
ಇತರೆ
-
2
ಹೊನ್ನಾಳಿ
ಪಟ್ಟಣ
ಪಂಚಾಯಿತಿ
(16
)
ಬಿಜೆಪಿ
-
10
ಕಾಂಗ್ರೆಸ್
-
5
ಇತರೆ
-1
ಜಗಳೂರು ತಾಲೂಕು ಪಂಚಾಯಿತಿ (15)
ಬಿಜೆಪಿ
-
1
ಕಾಂಗ್ರೆಸ್
-
11
ಜೆಡಿಎಸ್
-
2
ಪಕ್ಷೇತರ
-
1
ಹರಪನಹಳ್ಳಿ
ಪುರಸಭೆ
(27)
ಬಿಜೆಪಿ
-
10
ಕಾಂಗ್ರೆಸ್
-
7
ಜೆಡಿಎಸ್
-
1
ಕೆಜೆಪಿ
-
1
ಬಿಎಸ್ಆರ್
ಕಾಂಗ್ರೆಸ್
-
6
ಹರಿಹರ
ನಗರ
ಸಭೆ
(31
)
ಬಿಜೆಪಿ
-
1
ಕಾಂಗ್ರೆಸ್
-
13
ಜೆಡಿಎಸ್
-
10
ಕೆಜೆಪಿ
-
4
ಪಕ್ಷೇತರ
-
3