ಮಡಿವಾಳ ಹಸುಳೆ ರೇಪ್-ಹತ್ಯೆ: ಪಾತಕಿ ಸಿಕ್ಕಿಬಿದ್ದ

ಟಿ. ನರಸೀಪುರ ತಾಲ್ಲೂಕಿನ ಮಹೇಶ್ (19) ಬಂಧಿತ. ಗಮನಿಸಿ, ಇವನ ವಯಸ್ಸು 18 ದಾಟಿದೆ. ಇಲ್ಲಾಂದ್ರೆ 'ಬಾಲ ಅತ್ಯಾಚಾರಿ' ಎಂದು ಹಣೆಪಟ್ಟಿ ಹಚ್ಚಿಸಿಕೊಂಡು ಪ್ರಕರಣದಿಂದ ಬಚಾವಾಗಿಬಿಡುತ್ತಿದ್ದ.
ಸೋಮವಾರ ಮಧ್ಯಾಹ್ನ (ಫೆ.11) ಏನಾಗಿತ್ತೆಂದರೆ ಹೊಟ್ಟೆಪಾಡಿನ ಧಾವಂತದಲ್ಲಿದ್ದ ಮಂಡ್ಯದ ಪವಿತ್ರಾ ತನ್ನ ಮೂರನೆಯ ಮಗುವನ್ನು ಪಕ್ಕದ ಮನೆಯ ಅಜ್ಜಿಗೆ ಒಪ್ಪಿಸುತ್ತಾ 'ಮಗೂನ್ನ ನೋಡ್ಕೋಂಡಿರಿ, ಕೆಲ್ಸಕ್ಕೆ ಹೋಗಿಬರ್ತೀನಿ ಎಂದಿದ್ದರು. ಅಷ್ಟೇ. ಆಮೇಲಿನದು ಘೋರ ಪಾತಕ.
ಗಾರ್ಮೆಂಟ್ಸ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ಆರೋಪಿ ಮಹೇಶನ ಬಾಯಿಂದಲೇ ಕೇಳಿ ಅವತ್ತು ಅವನು ಏನು 'ಮಾಡಿಕೊಂಡ' ಅಂತ:
'ಬಾಲಕಿ ಮಮತಾ ಆಟವಾಡುತ್ತಿದ್ದಳು. ಚಾಕೋಲೆಟ್ ಕೊಡ್ತೀನಿ ಬಾ ಎಂದು ಮನೆಗೆ ಕರೆದೊಯ್ದೆ. ಮನೆಯಲ್ಲಿ ಅವಳ ಮೇಲೆ ಅತ್ಯಾಚಾರ ಮಾಡಿದೆ. ಅವಳು ಕಿರುಚಿಕೊಂಡಾಗ ಕತ್ತು ಹಿಸುಕಿ ಕೊಲೆ ಮಾಡಿದ್ದ. ಬಳಿಕ ಶವವನ್ನು ಸಮೀಪದ ನಿರ್ಮಾಣ ಹಂತದ ಕಟ್ಟಡದ ಬಳಿ ಎಸೆದುಬಿಟ್ಟೆ.
'ನನಗೆ ಒಂದು ಕೆಟ್ಟ ಚಾಳಿಯಿತ್ತು. ಏನಪ್ಪಾ ಅಂದರೆ ದಿನಾ ಮುಷ್ಠಿಮೈಥುನ ಮಾಡಿಕೊಳ್ಳುತ್ತಿದ್ದೆ. ಆದರೆ, ಸೋಮವಾರ ಮಧ್ಯಾಹ್ನ ಕೆಲಸ ಮುಗಿಸಿಕೊಂಡು ಮನೆಗೆ ಬಂದಾಗ ಅಲ್ಲೇ ಆಟವಾಡಿಕೊಂಡಿದ್ದ ಬಾಲಕಿ ಕಣ್ಣಿಗೆ ಬಿದ್ದಳು. 'ಅದರ' ಬದಲು ಬಾಲಕಿಯ ಜೊತೆ ಲೈಂಗಿಕ ಕ್ರಿಯೆ ನಡೆಸಬೇಕು ಅಂತ ಅನಿಸಿಬಿಡ್ತು'.
'ಅದಕ್ಕೋಸ್ಕರ ಅವಳ ಮೇಲೆಲೈಂಗಿಕ ಕ್ರಿಯೆ ನಡೆಸಿದೆ. ಅವಳನ್ನು ಕೊಲ್ಲುವ ಉದ್ದೇಶವಿರಲಿಲ್ಲ. ಆದರೆ ನನಗೆ ಅರಿವಿಯೇ ಇಲ್ಲದಂತೆ ಅವಳ ಕತ್ತನ್ನು ಅಮುಕಿಬಿಟ್ಟೆ. ಇದು ನಡೆದ ಘಟನೆ' ಎಂದು ಒಂದು ದೀರ್ಘ ನಿಟ್ಟುಸಿರುಬಿಟ್ಟ ಮೈಸೂರು ಜಿಲ್ಲೆಯ ಮಹೇಶ.
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ












Click it and Unblock the Notifications