ಬಜೆಟ್ ನಲ್ಲಿ ಬೆಂಗಳೂರಿಗೆ ದೊರಕಿದ್ದೇನು?
*
ಕೆಂಪೇಗೌಡ
ಬಡಾವಣೆ:
ಅಭಿವೃದ್ಧಿಗೆ
2,408
ಕೋಟಿ
ರೂ.
ಬಡಾವಣೆಯಲ್ಲಿ
1,500
ನಿವೇಶನಗಳ
ಅಭಿವೃದ್ಧಿ.
*
2500
ಕೋಟಿ
ರೂ.
ವೆಚ್ಚದಲ್ಲಿ
ಫೆರಿಫರಲ್
ರಸ್ತೆ
ನಿರ್ಮಾಣ
*
ವಿಮಾನ
ನಿಲ್ದಾಣ
ಸಂಪರ್ಕಕ್ಕಾಗಿ
ಮೇಲ್ಸೇತುವೆ
ನಿರ್ಮಾಣ
*
25
ಕಿ.ಮೀ.
ಚತುಷ್ಪಥ
ರಸ್ತೆ
ನಿರ್ಮಾಣ
*
80
ಕೋಟಿ
ರು.
ವೆಚ್ಚದಲ್ಲಿ
ಗ್ರೇಡ್
ಸೆಪರೇಟರ್
ನಿರ್ಮಾಣ
*
ಓಕಳಿಪುರದಲ್ಲಿ
ರೇಷ್ಮೆ
ಸಂಕೀರ್ಣ
ನಿರ್ಮಾಣ
*
ಸಿಂಗೇನ
ಅಗ್ರಹಾರದಲ್ಲಿ
ಆಧುನಿಕ
ಕೃಷಿ
ಮಾರುಕಟ್ಟೆ
*
ಕೊಳಚೆ
ನೀರು
ಸಂಸ್ಕರಣಾ
ಸ್ಥಾವರ
ಸ್ಥಾಪನೆ
*
ಬೆಂಗಳೂರು
ನಗರಕ್ಕೆ
ಎತ್ತಿನಹೊಳೆ
ಯೋಜೆನೆಯಿಂದ
ನೀರು
ಸರಬರಾಜು.
200
ಕೋಟಿ
ರು.
ಮೀಸಲು
*
75
ಮೂಲಭೂತ
ಸೌಕರ್ಯಕ್ಕೆ
50
ಕೋಟಿ
ರು.
*
ಘನತಾಜ್ಯ
ನಿರ್ವಜಹಣೆಗೆ
ಪ್ರತ್ಯೇಕ
ಪ್ರಾಧಿಕಾರ
ರಚನೆ
*
ಹಣ್ಣು
ಮತ್ತು
ತರಕಾರಿ
ಮಾರುಕಟ್ಟೆಗಳಲ್ಲಿ
ವೈಜ್ಞಾನಿಕವಾಗಿ
ತಾಜ್ಯ
ನಿರ್ವಹಣೆಗಾಗಿ
ಅಗತ್ಯ
ಕ್ರಮ
*
ಸಿದ್ಧಲಿಂಗಯ್ಯ
ವೃತ್ತದ
ಬಳಿ
ಮೇಲ್ಸೆತುವೆ
ನಿರ್ಮಾಣ
*
ಸಂಚಾರ
ದಟ್ಟಣೆ
ನಿಯಂತ್ರಿಸಲು
ಗ್ರೇಡ್
ಸಪರೇಟರ್,
ಇದಕ್ಕಾಗಿ
500
ಕೋಟಿ
ರೂ.
ಮೀಸಲು
*
ಕೆ.ಆರ್.ಪುರಂ
ಬಳಿ
ಅಂಡರ್
ಬ್ರಿಡ್ಜ್
ಸ್ಥಾಪನೆ
(ಕರ್ನಾಟಕ
ಬಜೆಟ್
2013-14
ಮುಖ್ಯಾಂಶಗಳು)
ಬೆಂಗಳೂರಿಗೆ
ಮತ್ತಷ್ಟು
ಯೋಜನೆಗಳು
*
ಬೆಂಗಳೂರಿನ
ಶಂಕರ್
ಕ್ಯಾನ್ಸರ್
ಆಸ್ಪತ್ರೆಗೆ
2
ಕೊಟಿ
*
ಬೆಂಗಳೂರು
ವಿಶ್ವವಿದ್ಯಾಲಯ
ಇಬ್ಭಾಗ
ಘೋಷಣೆ
*
ಬೆಂಗಳೂರು-
ಮೈಸೂರು
ಜೋಡಿ
ರೈಲು
ಮಾರ್ಗ
ಪೂರ್ಣ
*
ಸರ್ಜಾಪುರ
ರಸ್ತೆ
ದೊಡ್ದನೆಗುಂದಿ,
ಇಬ್ಬಲೂರು,
ಸಿಲ್ಕ್
ಬೋರ್ಡ್
ತನಕ
ಫ್ಲೈ
ಓವರ್
*
ಬಿಬಿಎಂಪಿ
ಮೂಲ
ಸೌಕರ್ಯಕ್ಕೆ
50
ಕೋಟಿ
*
ಬಿಬಿಎಂಪಿ
ಎಲ್ಲಾ
ವಾರ್ಡ್
ಗಳಲ್ಲಿ
ಶೌಚಾಲಯ
*
ಚಾಲುಕ್ಯ,
ಸಿದ್ಧಯ್ಯ
ಸರ್ಕಲ್
ಬಳಿ
ಮೇಲ್ಸೇತುವೆ
*
ಎಂಜಿ
ರಸ್ತೆಯಲ್ಲಿ
ಬಿ.ಆರ್.ಅಂಬೇಡ್ಕರ್
ಸ್ಫೂರ್ತಿ
ಭವನ
ನಿರ್ಮಾಣಕ್ಕೆ
25
ಕೋಟಿ
ರೂ.
*
ಅಪರಾಧ
ಪ್ರಕರಣಗಳನ್ನು
ಪತ್ತೆ
ಹಚ್ಚಲು
ನಗರದ
ಸಾರ್ವಜನಿಕ
ಸ್ಥಳಗಳಲ್ಲಿ
ನೂತನವಾಗಿ
ಸಿಸಿಟಿವಿ
ಅಳವಡಿಕೆ
*
ಬೆಂಗಳೂರು
ವಕೀಲರ
ಭವನ
ನಿರ್ಮಾಣಕ್ಕೆ
1
ಕೋಟಿ.
*
ನಗರದಲ್ಲಿ
ಸಣ್ಣ
ಉದ್ಯಮಗಳ
ನೀಡುವ
ಪರವಾನಿಗೆಯ
ಅವಧಿ
5
ವರ್ಷಗಳಿಗೆ
ವಿಸ್ತರಣೆ
*
ಬೆಂಗಳೂರಿನಲ್ಲಿ
ಕಾರ್ಯನಿರ್ವಹಿಸುತ್ತಿರುವ
ಹೋಂಗಾರ್ಡ್
ಗಳ
ದಿನವಹಿ
ಭತ್ಯೆ
300
ರೂ.ಗಳಿಗೆ
ಹೆಚ್ಚಳ
*
ನಗರದಲ್ಲಿನ
ಸರ್ಕಾರಿ
ನೌಕರರ
ಮನೆ
ಬಾಡಿಗೆ
ಭತ್ಯೆಯನ್ನು
ಮೂಲ
ವೇತನದಲ್ಲಿ
ಶೇ
30
ರಷ್ಟು
ಏರಿಕೆ
*
ಬಿಬಿಎಂಪಿ
ವ್ಯಾಪ್ತಿಯ
ನಿವಾಸಿಗಳ
ಬಡ
ಕುಟುಂಬಗಳಿಗೆ
ರಾಜೀವ್
ಗಾಂಧಿ
ಆವಾಜ್
ಯೋಜನೆಯಡಿ
300
ಕೋಟಿಗಳ
ವೆಚ್ಚದಲ್ಲಿ
ವಸತಿ
ಸೌಕರ್ಯ
*
ಘನತ್ಯಾಜ್ಯ
ಸಂಸ್ಕರಣಾ
ಘಟಕಗಳು
ಹಾಗೂ
ಅಕ್ಕಪಕ್ಕದ
ಹಳ್ಳಿಗಳಿಗೆ
ಮೂಲಭೂತ
ಸೌಲಭ್ಯ
ಒದಗಿಸಲು
200
ಕೋಟಿ
ರೂ
*
ನಗರ
ವ್ಯಾಪ್ತಿಯಲ್ಲಿನ
100
ಕಿ.ಮೀ.
ರಸ್ತೆಗಳ
ಅಭಿವೃದ್ದಿಗಾಗಿ
300
ಕೋಟಿ
ರೂ.
*
ಯಶವಂತಪುರ,
ದಾಸನಾಯಕನಪಾಳ್ಯ,
ಕೈಗಾರಿಕಾ
ಉಪನಗರದ
2ನೇ
ಹಂತದಲ್ಲಿ
ಟ್ರಕ್
ಟರ್ಮಿನಲ್
ನಿರ್ಮಾಣ
*
ಹೆಬ್ಬಾಳ,
ಇಬ್ಬಗಲೂರು,
ಕೆ.ಆರ್.ಪುರಂ,
ದೊಡ್ಡನಕುಂದಿ,
ಕೇಂದ್ರ
ರೇಷ್ಮೆ
ಮಂಡಳಿ
ಹತ್ತಿರ
ಫ್ಲೈ
ಓವರ್
ಗಳ
ನಿರ್ಮಾಣ
*
ನಗರ
ಸಮೀಪದ
ಮೂರು
ಪ್ರದೇಶಗಳಲ್ಲಿ
ಏಷಿಯನ್
ಅಭಿವೃದ್ಧಿ
ಬ್ಯಾಂಕಿನಿಂದ
ಸಾಲ
ಪಡೆದು
2,100
ಕೋಟಿ
ರೂ.ವೆಚ್ಚದಲ್ಲಿ
ಸಿಟಿ
ಕ್ಲಸ್ಟರ್
ಅಭಿವೃದ್ಧಿ
ಯೋಜನೆ
*
ಇದುವರೆಗೂ
ಮೆಟ್ರೋ
ಯೋಜನೆಗಾಗಿ
ರಾಜ್ಯ
ಸರ್ಕಾರದಿಂದ
4,153
ರೂ.
ಬಿಡುಗಡೆ.
ಶೇ.66
ರಷ್ಟು
ಭೌತಿಕ
ಪ್ರಗತಿ
ಸಾಧನೆ.
ಅಂದಾಜು
8,969
ಕೋಟಿ
ರೂ.ಗಳ
ರಾಜ್ಯದ
ಪಾಲಿರುವ
72.09
ಕಿ.ಮೀಗಳ
ಎರಡನೇ
ಹಂತದ
ಯೋಜನೆಗೆ
ಸರ್ಕಾರದಿಂದ
ಅನುಮೋದನೆ
*
3
ವರ್ಷಗಳಲ್ಲಿ
475
ಕೋಟಿ.ರೂ
ವೆಚ್ಚದಲ್ಲಿ
130
ಚ.ಕಿ.ಮೀಗಳ
ನೀರಿನ
ವಿತರಣಾ
ವ್ಯವಸ್ಥೆಯ
ಸುಧಾರಣೆ
ಮತ್ತು
ಸೋರಿಕೆ
ನಿಯಂತ್ರಣಕ್ಕೆ
ಕ್ರಮ
*
ಮುಂದಿನ
ಮೂರು
ವರ್ಷಗಳಲ್ಲಿ
ಜೆಐಸಿಎ
ಹಣಕಾಸು
ನೆರವಿನಿಂದ
11
ಹೆಚ್ಚುವರಿ
ಕೊಳಚೆ
ನೀರು
ಸಂಸ್ಕರಣಾ
ಸ್ಥಾವರಗಳ
ಸ್ಥಾಪನೆ
*
ನಗರದ
ಕೊಳಗೇರಿಯಲ್ಲಿ
ನೀರು
ಸರಬರಾಜು
ಮತ್ತು
ನೈರ್ಮಲ್ಯ
ವ್ಯವಸ್ಥೆಗಾಗಿ
55
ಕೋಟಿ
ರೂ.
*
ತಾಜ್ಯ
ನೀರಿನ
ಮೂರನೇ
ಹಂತದ
ಸಂಸ್ಕರಣೆಗಾಗಿ
ಸಿಂಗಾಪುರ್
ಕೋ-ಆಪರೇಷನ್
ಎಂಟರ್
ಪ್ರೈಸಸ್
ನೊಂದಿಗೆ
ಒಪ್ಪಂದ.