ಕರ್ನಲ್ ಪತ್ನಿ ವಿಡಿಯೋ ಪೋರ್ನ್ ಸೈಟಿಗೆ

ಆರ್ಮಿ ಮೇಜರ್ ಒಬ್ಬರು ತಮ್ಮ ಹಿರಿಯ ಅಧಿಕಾರಿಯ ಪತ್ನಿಯ ಮೊಬೈಲ್ ಫೋನ್ ನಂಬರ್, ಖಾಸಗಿ ಚಿತ್ರಗಳನ್ನು ಪೋರ್ನ್ ವೆಬ್ ತಾಣಗಳಲ್ಲಿ ಹಾಕುವ ಮೂಲಕ ಹಗೆ ತೀರಿಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.
ದಿ ಇಂಡಿಯನ್ ಎಕ್ಸ್ ಪ್ರೆಸ್ ವರದಿಯಂತೆ ಹಿರಿಯ ಅಧಿಕಾರಿಯ ಪತ್ನಿಯ ಸಂಪೂರ್ಣ ಜಾತಕದ ಜೊತೆಗೆ ವಿಡಿಯೋ, ಚಿತ್ರಗಳು ಸುಮಾರು 19 ಪೋರ್ನ್ ಸೈಟ್ ಗಳಲ್ಲಿ ಕಾಣಿಸಿಕೊಂಡಿದೆ. 3 ನಿಮಿಷ 15 ಸೆಕೆಂಡ್ ಇರುವ ವಿಡಿಯೋ ತುಣುಕುಗಳ ಹಸಿಬಿಸಿ ದೃಶ್ಯಗಳು ವೆಬ್ ನಲ್ಲಿ ವಿಹರಿಸುತ್ತಿವೆ.
ಈ ಖಾಸಗಿ ಚಿತ್ರಗಳು, ವಿಡಿಯೋಗಳು ಮೇಜರ್ ಕೈಗೆ ಹೇಗೆ ತಲುಪಿತು. ಈ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಸ್ಥಳೀಯ ಕೋರ್ಟ್ ಆದೇಶಿಸಿದೆ.
ಆರೋಪಿ ಮೇಜರ್ ಹಾಗೂ ಫ್ಲೈಟ್ ಕಮಾಂಡರ್ ಆಗಿರುವ ಲೆ. ಕರ್ನಲ್ ಇಬ್ಬರು ಬಟಿಂಡಾದ 668 Reconnaissance and Observation Squadron ನ ಅಧಿಕಾರಿಗಳಾಗಿದ್ದಾರೆ. ಆರ್ಮಿಯ ವಿಮಾನಯಾನ ವಿಭಾಗದಲ್ಲಿ ಇಬ್ಬರಿಗೂ ಒಳ್ಳೆ ಹೆಸರಿದೆ. ಆದರೆ, ಪ್ರತಿಷ್ಠೆಗಾಗಿ ನಡೆದ ಕದನದಲ್ಲಿ ಕರ್ನಲ್ ಪತ್ನಿ ಮಾನ ಹರಾಜಾಗಿದೆ.
ಪ್ರಕರಣದ ಸೂಕ್ಷ್ಮತೆ ಅರಿತ ಮಿಲಿಟರಿ ಗುಪ್ತದಳ, ಕರ್ನಲ್ ಪತ್ನಿ ಚಿತ್ರವಿರುವ ಎಲ್ಲಾ ಪೋರ್ನ್ ತಾಣಗಳಿಗೆ ನಿರ್ಬಂಧ ಹೇರಲು ಕ್ರಮ ಕೈಗೊಂಡಿದ್ದಾರೆ. ಆದರೆ, ಈಗಾಗಲೇ ಅನೇಕ ವೀಕ್ಷಕರು ವೆಬ್ ತಾಣದಿಂದ ಡೌನ್ ಲೋಡ್ ಮಾಡಿಕೊಂಡು ಮೊಬೈಲ್ ಮೂಲಕ ಎಂಎಂಎಸ್ ಹರಡುತ್ತಿದ್ದಾರೆ.
ಹೀಗಾಗಿ ಪರಿಸ್ಥಿತಿ ಕ್ಷಣ ಕ್ಷಣವೂ ಕೈ ಮೀರುತ್ತಿದೆ. ಆರೋಪಿತ ಮೇಜರ್ ಜೊತೆಗೆ ಇತರೆ ಅಧಿಕಾರಿಗಳು ಶಾಮೀಲಾಗಿರುವ ಸಾಧ್ಯತೆಯಿದೆ ಎನ್ನಲಾಗಿದೆ.
ಹಿರಿಯ ಅಧಿಕಾರಿಗಳು ಹಾಗೂ ಕಿರಿಯ ಅಧಿಕಾರಿಗಳ ನಡುವೆ ಬೆಳೆಯುತ್ತಿರುವ ಕಂದಕಕ್ಕೆ ರಕ್ಷಣಾ ಸಚಿವ ಎಕೆ ಅಂಟನಿ ಆತಂಕ ವ್ಯಕ್ತಪಡಿಸಿದ್ದರು. ಇತ್ತೀಚೆಗೆ 10,000ಕ್ಕೂ ಅಧಿಕ ಸೈನಿಕರು ಸ್ವಯಂ ನಿವೃತ್ತಿ ಪಡೆದಿದ್ದನ್ನು ಇಲ್ಲಿ ಸ್ಮರಿಸಬಹುದು.
-
March 26 Horoscope: ಇಂದು ಈ 3 ರಾಶಿಗಳ ಜೀವನದಲ್ಲಿ ದೊಡ್ಡ ಬದಲಾವಣೆ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
Bengaluru Startup: ಬೆಂಗಳೂರು ಸ್ಟಾರ್ಟ್ಅಪ್ ರಾಜಧಾನಿ ಅಲ್ಲ ಎಂದ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ -
Viral Video: ತರಗತಿಯಲ್ಲೇ ವಿದ್ಯಾರ್ಥಿನಿಗೆ ಚಾಕೊಲೇಟ್ ಕೊಟ್ಟು ಪ್ರಪೋಸ್; ಚಪ್ಪಲಿ ಏಟು ತಿಂದ ಪ್ರೊಫೆಸರ್ -
Rain: ಕರ್ನಾಟಕದ ಕಾಶ್ಮೀರವಾದ ಮಾಚಾಪುರ: ಜೆಸಿಬಿ ಮೂಲಕ ಆಲಿಕಲ್ಲು ತೆರವು, ಕಂಗಾಲಾದ ಅನ್ನದಾತ -
Tamarind Price: ಹುಣಸೆ ಬೆಲೆಯಲ್ಲಿ ಭರ್ಜರಿ ಹೆಚ್ಚಳ: ಇಂದಿನ ಬೆಲೆ ಎಷ್ಟಿದೆ, ಹುಣಸೆ ಹಣ್ಣು ಬೆಲೆ ಏರಿಕೆಗೆ ಕಾರಣವೇನು -
ಲಕ್ಷಾಂತರ ರೂಪಾಯಿ ಸಂಬಳದ ಕೆಲಸಕ್ಕೆ ಗುಡ್ಬೈ: ಸಿಂಗಾಪುರದಿಂದ ಮುಂಬೈಗೆ ಬಂದು ಕವಿಯಾದ ಭಾರತೀಯ ಮೂಲದ ಯುವತಿ -
Bengaluru School: ರಾಜಾಜಿನಗರದಲ್ಲಿ ಶಾಲೆ ವಿರುದ್ಧ ನಿವಾಸಿಗಳ ಬೇಸರ: ಹೈಕೋರ್ಟ್ ನೋಟಿಸ್ ಜಾರಿ -
Vande Bharat Express: ತಂಬಾಕು ಉಗಿಯಲು ಹೋಗಿ ಹೈಸ್ಪೀಡ್ ರೈಲಿಗೆ ಡಿಕ್ಕಿ, ವ್ಯಕ್ತಿ ಸಾವು Video -
ಮತಾಂತರವಾದರೆ SC ಸ್ಥಾನಮಾನ ರದ್ದು ಬಗ್ಗೆ ಸುಪ್ರೀಂ ಕೋರ್ಟ್ ತೀರ್ಪು; ಕೇಂದ್ರದ ವಿರುದ್ಧ ಕಾಂಗ್ರೆಸ್ ಕೆಂಡ












Click it and Unblock the Notifications