ನಾನಾ ಹುದ್ದೆಗಳಿಗೆ ಪತ್ರಕರ್ತರು ಬೇಕಾಗಿದ್ದಾರೆ

ವಿಆರ್ ಎಲ್ ಮೀಡಿಯಾ ಲಿ ಕಡೆಯಿಂದ ಅಧಿಕೃತವಾಗಿ ಸುದ್ದಿ ಹೊರಬಿದ್ದಿದೆ. ದಿ ಸಂಡೇ ಇಂಡಿಯನ್ ಪತ್ರಿಕೆಯ ಮಾಜಿ ಸಂಪಾದಕರಾಗಿದ್ದ ಸತೀಶ್ ಚಪ್ಪರಿಕೆ ಅವರು ವಿಆರ್ ಎಲ್ ಸಂಸ್ಥೆಯ ಹೊಸ ದಿನಪತ್ರಿಕೆಯ ಸಂಪಾದಕರಾಗಿರುತ್ತಾರೆ. ವಿಆರ್ ಎಲ್ ಚೇರ್ ಮನ್ ವಿಜಯ ಸಂಕೇಶ್ವರ ಅವರ ಈ ಸಾಹಸಕ್ಕೆ ಒನ್ ಇಂಡಿಯಾ ಸಂಸ್ಥೆ ಶುಭ ಹಾರೈಸುತ್ತದೆ.. ವಿಜಯವಾಣಿಯಲ್ಲಿ ಶುಕ್ರವಾರ(ಜೂ.8) ಬಂದಿರುವ ಪ್ರಕಟಣೆ ಇಂತಿದೆ:
'ಮಾಧ್ಯಮ ಲೋಕದಿಂದ ಕಳೆದ ಆರು ವರ್ಷಗಳಷ್ಟು ದೀರ್ಘಕಾಲ ದೂರವಿದ್ದ ನಾವು ಇತ್ತೀಚೆಗೆ ಕನ್ನಡಿಗರ ಮಡಿಲಿಗೆ 'ವಿಜಯವಾಣಿ' ದಿನ ಪತ್ರಿಕೆಯನ್ನು ಅರ್ಪಿಸಿದ್ದೇವೆ. ಈಗಾಗಲೇ ವಿಜಯವಾಣಿ ದಿನಪತ್ರಿಕೆಯ 6 ಆವೃತ್ತಿಗಳು ಆರಂಭವಾಗಲಿದೆ. ಸದ್ಯದಲ್ಲೇ ಚಿತ್ರದುರ್ಗ(ಜೂ.9), ಶಿವಮೊಗ್ಗ(ಜೂ.23) ಮತ್ತು ಗುಲ್ಬರ್ಗಾ(ಜೂ.30) ಆವೃತ್ತಿಗಳು ಪ್ರಕಟಗೊಳ್ಳಲಿದೆ.
ಕನ್ನಡ ಓದುಗರು ಮತ್ತು ಕರ್ನಾಟಕದ ಪ್ರಜ್ಞಾವಂತರ ಮಡಿಲಿಗೆ ರಾಷ್ಟ್ರೀಯ ಗುಣಮಟ್ಟದ, ವಿನೂತನವಾದ ಮತ್ತೊಂದು ಕನ್ನಡ ದಿನಪತ್ರಿಕೆಯನ್ನು ಅರ್ಪಿಸಲು ಈಗ ನಮ್ಮ ಸಂಸ್ಥೆ ಸಿದ್ಧವಾಗಿದೆ. ನಮ್ಮ ಸಂಸ್ಥೆಯಿಂದ ಸದ್ಯದಲ್ಲೇ ಪ್ರಕಟವಾಗಲಿರುವ ಎರಡನೇ ಕನ್ನಡ ದಿನಪತ್ರಿಕೆಯ ಸಂಪಾದಕೀಯ ವಿಭಾಗದಲ್ಲಿನ ಬೆಂಗಳೂರು ಕೇಂದ್ರ ಕಚೇರಿ ಹಾಗೂ ರಾಜ್ಯದ ವಿವಿಧ ಬ್ಯೂರೋಗಳಲ್ಲಿ ಕಾರ್ಯ ನಿರ್ವಹಿಸಲು ಈ ಕೆಳಕಂಡ ಹುದ್ದೆಗಳಿಗೆ ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ.
* ಸಹಾಯಕ ಸಂಪಾದಕರು: 10 ವರ್ಷ ಅನುಭವ/
* ಮುಖ್ಯ ವರದಿಗಾರರು/ ಮುಖ್ಯ ಉಪ ಸಂಪಾದಕರು: 6 ರಿಂದ 10 ವರ್ಷ ಅನುಭವ/ರಾಜಕೀಯ, ಸಾಮಾಜಿಕ, ಆರ್ಥಿಕ, ಔದ್ಯಮಿಕ ವಲಯದ ಬಗ್ಗೆ ಜ್ಞಾನ ಅಗತ್ಯ
* ಹಿರಿಯ ವರದಿಗಾರರು/ಹಿರಿಯ ಉಪ ಸಂಪಾದಕರು: 3 ರಿಂದ 6 ವರ್ಷ ಅನುಭವ
* ವರದಿಗಾರರು/ ಉಪ ಸಂಪಾದಕರು: 1 ರಿಂದ 3 ವರ್ಷ ಅನುಭವ
* ಟ್ರೈನಿ ವರದಿಗಾರರು/ ಟ್ರೈನಿ ಉಪ ಸಂಪಾದಕರು: ಸಮೂಹ ಸಂವಹನ ಪದವಿ/ ಸ್ನಾತಕೋತ್ತರ ಪದವಿ ಹೊಂದಿರುವ ಯುವಕ/ತಿಯರಿಗೆ ಆದ್ಯತೆ.
ಜೂ.30,2012ರೊಳಗೆ ಈ ಕೆಳಗಿನ ವಿಳಾಸಕ್ಕೆ ತಮ್ಮ ಅರ್ಜಿಗಳನ್ನು ಕಳುಹಿಸಬಹುದು.
ಸತೀಶ್ ಚಪ್ಪರಿಕೆ, ಪ್ರಧಾನ ಸಂಪಾದಕರು
ಕಚೇರಿ ವಿಳಾಸ: 24, ಶ್ರೀಸಾಯಿರಾಮ್ ಟವರ್ಸ್, 1 ನೇ ಮಹಡಿ, 5ನೇ ಮುಖ್ಯರಸ್ತೆ
ಕೆಪಿ ಪುಟ್ಟಣ್ಣ ಚೆಟ್ಟಿ ರಸ್ತೆ, ಚಾಮರಾಜಪೇಟೆ, ಬೆಂಗಳೂರು-560 018
ದೂ: (080) 2625 7451
ಇಮೇಲ್ : [email protected]
-
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
Vehicle Loan: ವಾಹನ ಮಾಲೀಕರಿಗೆ ಗುಡ್ನ್ಯೂಸ್: ಸಾಲ ಪ್ರಕ್ರಿಯೆ, ಆರ್ಸಿ ಅಪ್ಡೇಟ್ಗೆ ಇನ್ಮುಂದೆ ಆನ್ಲೈನ್ ವ್ಯವಸ್ಥೆ -
Horoscope March 11: ಈ ರಾಶಿಯವರಿಗೆ ಸಿಗಲಿವೆ ಹೊಸ ಅವಕಾಶಗಳು, ಬುದಕಿನಲ್ಲಿ ಯಶಸ್ಸು; ಇಂದಿನ ದಿನ ಭವಿಷ್ಯ -
KEA PGNEET: ಕೆಇಎಯಿಂದ ಮತ್ತೊಂದು ಸುತ್ತಿನ ಸೀಟು ಹಂಚಿಕೆ; 783 ವೈದ್ಯಕೀಯ ಸೀಟುಗಳು ಬಾಕಿ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ -
ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅಸ್ತು: 13 ವರ್ಷಗಳಿಂದ ಹಾಸಿಗೆ ಹಿಡಿದಿದ್ದ ಮಗನಿಗೆ ಮುಕ್ತಿ ನೀಡಲು ಕೋರಿದ್ದ ಪೋಷಕರು -
ಮತ್ತೆ ಶುರುವಾಗುತ್ತಾ ವರ್ಕ್ ಫ್ರಂ ಹೋಮ್? ಇಂಧನ ಕೊರತೆ ಬೆನ್ನಲ್ಲೇ ಹಲವು ದೇಶಗಳಲ್ಲಿ ಕಚೇರಿಗಳಿಗೆ ನಿರ್ಬಂಧ -
ಬೇಸಿಗೆಯಲ್ಲಿ ನೀವು ಚಿಲ್ಡ್ ಬಿಯರ್ ಕುಡಿಯುತ್ತೀರಾ, ಬಾಟಲ್ ಕೆಳಗಿಟ್ಟು ಇದನ್ನು ಓದಿ -
LPG Gas: ದೇಶದಲ್ಲಿ'ಅಡುಗೆ ಅನಿಲ ತುರ್ತು ಪರಿಸ್ಥಿತಿ' ಭೀತಿ; ಡಿಜಿಟಲ್ ಬುಕಿಂಗ್ ಸರ್ವರ್ ಡೌನ್; ಏಜೆನ್ಸಿಗಳ ಮುಂದೆ ಜನರ ಕ್ಯೂ












Click it and Unblock the Notifications