67 ಶಾಸಕರ ಸಹಿ ಪತ್ರ ಹೈಕಮಾಂಡಿಗೆ ರವಾನೆ

ಆದರೂ ಯಡಿಯೂರಪ್ಪಗೆ ಅಖಂಡ ನಿಷ್ಠೆ ತೋರಿ ಬರೋಬ್ಬರಿ 67 ಶಾಸಕರು ಪತ್ರವೊಂದಕ್ಕೆ ಸಹಿ ಹಾಕಿದ್ದಾರೆ. 'ತಕ್ಷಣ ಶಾಸಕಾಂಗ ಸಭೆ ಕರೆಯಬೇಕು. ಯಡಿಯೂರಪ್ಪ ಅವರಿಗೆ ನಾಯಕತ್ವ ನೀಡಬೇಕು' ಎಂದು ಕೋರುವ ಆ ಪತ್ರವನ್ನು ಪಕ್ಷದ ವರಿಷ್ಠರಿಗೆ ಕಳಿಸಲಾಗಿದೆ ಎಂದು Team Yeddyurappa ವಕ್ತಾರ ಬಸವರಾಜ ಬೊಮ್ಮಾಯಿ ಸುದ್ದಿಗಾರರಿಗೆ ತಿಳಿಸಿದ್ದಾರೆ. ಈ ಮಧ್ಯೆ, ದೆಹಲಿ ಹೈಕಮಾಂಡ್ ಪರವಾಗಿ ಪ್ರಧಾನ್ ಸದ್ಯದಲ್ಲೇ ಬೆಂಗಳೂರಿಗೆ ಧಾವಿಸಿ ಬರುತ್ತಿದ್ದಾರೆ.











Click it and Unblock the Notifications