ರೆಡ್ಡಿ ಪತ್ನಿ ಅರುಣಾ ಲಕ್ಷ್ಮಿ ಬೆಂಗಳೂರು ಸಿಬಿಐ ವಶಕ್ಕೆ?

ಹೈದರಾಬಾದ್,

ಫೆ.29:
ಅತ್ತ
ಬೆಂಗಳೂರು
ಸಿಬಿಐ
ಮುಖ್ಯಸ್ಥ
ಆರ್.
ಹಿತೇಂದ್ರ
pt
warrant
ಹಿಡಿದು
ಚಂಚಲಗೂಡ
ಜೈಲಿನಲ್ಲಿ
ಜನಾರ್ದನ
ರೆಡ್ಡಿಗಾಗಿ
ಕಾಯುತ್ತಿರುವಾಗ
ಇತ್ತ
ರೆಡ್ಡಿ
ಪತ್ನಿ
ಅರುಣಾ
ಲಕ್ಷ್ಮಿ
ಅವರನ್ನು
ಬಂಧಿಸಲು
ಬೆಂಗಳೂರು
ಸಿಬಿಐನ
ಮತ್ತೊಂದು
ತಂಡ
ಬಳ್ಳಾರಿಗೆ
ತೆರಳುವ
ಸಾಧ್ಯತೆಯಿದೆ.

id="toptextpromo">

ಅಸೋಸಿಯೇಟೆಡ್‌

ಮೈನಿಂಗ್‌
ಕಂಪನಿಯು
(AMC)
ಕರ್ನಾಟಕದಲ್ಲಿ
ನಡೆಸಿರುವ
ಅಕ್ರಮ
ಗಣಿಗಾರಿಕೆ
ಪ್ರಕರಣಕ್ಕೆ
ಸಂಬಂಧಿಸಿದಂತೆ
ಬೆಂಗಳೂರು
ಸಿಬಿಐ
ವಿಶೇಷ
ನ್ಯಾಯಾಲಯವುಅರುಣಾ
ಹಾಗೂ
ಮಾಜಿ
ಗಣಿ
ಮಂತ್ರಿ
ಶಿಡ್ಲಘಟ್ಟದ
ಮುನಿಯಪ್ಪ
ಸೇರಿದಂತೆ
ಒಟ್ಟು
12
ಮಂದಿ
ಸಹ
ಆರೋಪಿಗಳಿಗೆ
ಸಮನ್ಸ್
ಜಾರಿಗೊಳಿಸಿದೆ.
ಆದ್ದರಿಂದ
ಇವರೆಲ್ಲ
ವಿಚಾರಣೆಗಾಗಿ
ಬೆಂಗಳೂರಿನ
ನೃಪತುಂಗ
ರಸ್ತೆಯ
ಸಿವಿಲ್‌
ಮತ್ತು
ಸೆಷನ್ಸ್
ನ್ಯಾಯಾಲಯದ
ಆವರಣದಲ್ಲಿರುವ
ಸಿಬಿಐ
ವಿಶೇಷ
ಕೋರ್ಟಿಗೆ
ಹಾಜರಾಗಬೇಕಿದೆ.
ಮುಂದೆ
ಏನಾಗುತ್ತದೋ
ಕಾದು
ನೋಡಬೇಕು.

id='are-slot-1'
class='oiad
oi-axt
oiadv'>
id='top-searched-articles'>

ಜಿಂದಾಲ್

ಸ್ಟೀಲ್
ವರ್ಕ್ಸ್
ಗೂ
ಸಿಬಿಐ
ಗಾಳ:
ಜಿಂದಾಲ್
ಸ್ಟೀಲ್
ವರ್ಕ್ಸ್
ಅಂತಹ
ಕಂಪನಿಗಳು
ಪರ್ಮಿಟ್
ಇಲ್ಲದೆಯೇ
AMCಯಿಂದ
ಕಬ್ಬಿಣದ
ಅದಿರನ್ನು
ಖರೀದಿಸಿವೆ
ಎಂದೂ
ಸಿಬಿಐ
ಆರೋಪಿಸಿದೆ.
ಸೀಮಗಾಪುರದಲ್ಲಿ
Man-Go
Pub
Private
Limited
ಎಂಬ
ಕಂಪನಿಯನ್ನು
ಖರೀದಿಸಿದ
ರೆಡ್ಡಿ
ಕುಟುಂಬ
ಅದಕ್ಕೆ
Gali
Lakshmi
Aruna
International
ಎಂದು
ಮರುನಾಮಕರ
ಮಾಡಿ
ಬೇನಾಮಿಯಾಗಿ
ಅವ್ಯವಹಾರದಲ್ಲಿ
ತೊಡಗಿತ್ತು
ಎಂದೂ
ಸಿಬಿಐ
FIR
ನಲ್ಲಿ
ದಾಖಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+