ಬಿದರಿ ಸೇರಿ ಹಲವರಿಗೆ ಗುಲ್ಬರ್ಗಾ ಗೌರವ ಡಾಕ್ಟರೇಟ್

ಜಿಡಗಾ-ಮುಗುಳಖೋಡ ಮಠದ ಪೀಠಾಧಿಪತಿ ಶ್ರೀ ಮುರುಘರಾಜೇಂದ್ರ ಸ್ವಾಮಿಗಳು, ಅಬ್ಬೇತುಮಕೂರಿನ ಶ್ರೀ ಗಂಗಾಧರ ಮಹಾಸ್ವಾಮಿಗಳು, ಮಾಜಿ ಸಚಿವ ಭೀಮಣ್ಣ ಖಂಡ್ರೆ, ರಾಜ್ಯ ಪೊಲೀಸ್ ಮಹಾನಿರ್ದೇಶಕ ಶಂಕರ ಮಹಾದೇವಪ್ಪ ಬಿದರಿ, ವಿಜ್ಞಾನಿ ಅಮರ್ನಾಥ ಗುಪ್ತಾ, ವಿದ್ವಾನ್ ಎಂ.ಶಿವಕುಮಾರ ಸ್ವಾಮಿ, ನಾಡೋಜ ವಿ.ಟಿ.ಕಾಳೆ, ದಲಿತ ಮುಖಂಡ ವಿಠ್ಠಲ್ ದೊಡ್ಡಮನಿ, ಸಾಹಿತಿ ಎಂ.ಎ.ವಾಹಬ್ ಅಂದಲೀಬ್ ಅವರಿಗೆ ಗೌರವ ಡಾಕ್ಟರೇಟ್ ನೀಡಲಾಯಿತು. ಗೌರವ ಡಾಕ್ಟರೇಟ್ಗೆ ಭಾಜನರಾಗಿದ್ದ ಸಮಾಜ ಕಲ್ಯಾಣ ಸಚಿವ ಎ.ನಾರಾಯಣಸ್ವಾಮಿ ಗೈರು ಹಾಜರಿದ್ದರು.
ಅನಿತಾ ಕ್ರಿಸ್ಟಿನಾ ಅನಿಲ್ ಸ್ಮಥ್ ಡಿ ಅವರು ಎಂಬಿಎದಲ್ಲಿ 8 ಚಿನ್ನದ ಪದಕ ಪಡೆದರು. ಎಂಎ ಕನ್ನಡದಲ್ಲಿ ಪ್ರಿಯಂಕ ಬಸವರಾಜ 7, ಗಣಿತದಲ್ಲಿ ಪವಿತ್ರಾ ಪಂಡಿತರಾವ ೬, ಜೀವ ರಾಸಯನ ಶಾಸ್ತ್ರದಲ್ಲಿ ಮಹಿಮಾ ಜ್ಯೋತಿ ವೆಂಕಟರತ್ನಂ 5, ಗಣಿತದಲ್ಲಿ ಹೀನಾ ಕೌಸರ್ ಅಬ್ದುಲ್ ರೆಹೆಮಾನ್, ಸೂಕ್ಷ್ಮ ಜೀವಶಾಸ್ತ್ರ ವಿಷಯದಲ್ಲಿ ಪ್ರಕಾಶ ಚವ್ಹಾಣ 5 ಚಿನ್ನ ಪದಕ ಪಡೆದರು. ಸ್ನಾತಕ ವಿದ್ಯಾರ್ಥಿಗಳ ಪೈಕಿ ಕಾನೂನು ವಿಷಯದಲ್ಲಿ ಶಶಿಕಾಂತ ಪರಶುರಾಮ ಕಲಾಲ್ 5, ಬಿಎ ಸಮಾಜಶಾಸ್ತ್ರದಲ್ಲಿ ಝರೀನಾ ಜೆ.ಎಂ ಅವರು 3 ಚಿನ್ನದ ಪದಕ ಪಡೆದರು.
105 ವಿದ್ಯಾರ್ಥಿಗಳು ಪಿಎಚ್ಡಿ, 13 ವಿದ್ಯಾರ್ಥಿಗಳು ಎಂಫಿಲ್ ಪದವಿ ಪಡೆದರು. 2937 ವಿದ್ಯಾರ್ಥಿಗಳು ಸ್ನಾತಕೋತ್ತರ ಪದವಿ, 18,641 ವಿದ್ಯಾರ್ಥಿಗಳು ಸ್ನಾತಕ ಪದವಿ ಪಡೆದರು. ಕುಲಪತಿ ಪ್ರೊ.ಈ.ಟಿ. ಪುಟ್ಟಯ್ಯ, ವಿಶ್ವಸಂಸ್ಥೆಯ ವಿಶ್ರಾಂತ ಸಹಾಯಕ ಮಹಾನಿರ್ದೇಶಕ ಡಾ.ಪ್ರೇಮನಾಥ, ಕುಲಸಚಿವ ಡಾ.ಎಸ್.ಎಲ್ ಹಿರೇಮಠ, ಕುಲಸಚಿವ (ಮೌಲ್ಯಮಾಪನ) ಡಾ.ಡಿ.ಬಿ.ನಾಯಕ ಇತರರು ಉಪಸ್ಥಿತರಿದ್ದರು.
-
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
Vande Bharat Express: ಬೆಂಗಳೂರು-ಕಲಬುರಗಿ ಸೇರಿದಂತೆ 4 ರೈಲುಗಳ ವೇಳಾಪಟ್ಟಿ ಪರಿಷ್ಕರಣೆ -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
ಯುವತಿಯರ ಜೊತೆ ಸೆಕ್ಯೂರಿಟಿ ಗಾರ್ಡ್ ಭರ್ಜರಿ ಸ್ಟೆಪ್ಸ್: 'ಬೇಬಿ ಡಾಲ್' ಡ್ಯಾನ್ಸ್ ವಿಡಿಯೋ ಸಖತ್ Viral -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
India Rain Forecast: ಮುಂದಿನ 5 ದಿನ ಈ ಭಾಗಗಳಲ್ಲಿ ವ್ಯಾಪಕ ಮಳೆ, ಉಷ್ಣ ಅಲೆ ಎಚ್ಚರಿಕೆ -
ಶೃಂಗೇರಿ ಮಠದಿಂದ ಶಾಲಾ ಮಕ್ಕಳಿಗೆ ಸುವರ್ಣಾವಕಾಶ: 'ರಾಮಾಯಣ ಪರೀಕ್ಷೆ' ಬರೆದು 50 ಸಾವಿರ ರೂ. ನಗದು ಗೆಲ್ಲಿ -
Gold Price Today: ಇಂದು ಚಿನ್ನ-ಬೆಳ್ಳಿ ದರದಲ್ಲಿ ದಾಖಲೆಯ ಇಳಿಕೆ, 30000 ರೂ ಕುಸಿದ ಬಿಳಿ ಲೋಹ -
Rain Alert: ಕರ್ನಾಟಕದಲ್ಲಿ ಮಾ.27ರವರೆಗೆ ಗುಡುಗು ಸಹಿತ ಮಳೆ, ಕರಾವಳಿಗೆ ಉಷ್ಣ ಅಲೆ ಎಚ್ಚರಿಕೆ












Click it and Unblock the Notifications