ಮುಖ್ಯಮಂತ್ರಿ ಬದಲಿಲ್ಲ : ವರ್ತೂರ್ ಪ್ರಕಾಶ್ ಘೋಷಣೆ

'ಸರಕಾರ ಪೂರ್ಣಾವಧಿ ಪೂರೈಸಲಿದೆ. ಉಳಿದಿರುವ ಪೂರ್ಣ ಅವಧಿಗೆ ಸದಾನಂದಗೌಡರೇ ಮುಖ್ಯಮಂತ್ರಿ. ಅವರ ಬದಲಾವಣೆ ಇರುವುದಿಲ್ಲ. ಕೆಲವು ಶಾಸಕರು ಈ ಕುರಿತು ಹೇಳಿಕೆ ನೀಡುವುದನ್ನು ನಿಲ್ಲಿಸಿದ್ದಾರೆ' ಎಂದು ಅವರು ಹೇಳಿದರು.
ನಗರದ ವಿಶ್ವೇಶ್ವರಯ್ಯ ಕ್ರೀಡಾಂಗಣ ದಲ್ಲಿ ಜಿಲ್ಲಾಡಳಿತದ ವತಿಯಿಂದ ಹಮ್ಮಿಕೊಂಡಿದ್ದ 63ನೆ ಗಣರಾಜ್ಯೋತ್ಸವ ದಿನಾಚರಣೆಯ ಧ್ವಜಾರೋಹಣ ಕಾರ್ಯಕ್ರಮದ ನಂತರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.












Click it and Unblock the Notifications