ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸರ್ಜಾಪುರ ಪ್ಲಾಸ್ಟಿಕ್ ಗೋಡೌನಿನಲ್ಲಿ ಬೆಂಕಿ: ಯುವಕ ಸಜೀವ ದಹನ

By Srinath
|
Google Oneindia Kannada News

fire-mishap-sarjapur-bangalore-youth-burnt-alive
ಬೆಂಗಳೂರು, ಜ.11: ನಗರದಲ್ಲಿ ಮತ್ತೊಂದು ಅಗ್ನಿ ದುರಂತ ಸಂಭವಿಸಿದೆ. ಸರ್ಜಾಪುರ ಮುಖ್ಯ ರಸ್ತೆಯಲ್ಲಿ ಪ್ಲಾಸ್ಟಿಕ್ ಗೋಡೌನಿನಲ್ಲಿ ಬುಧವಾರ ಸುಮಾರು 11.35ರಲ್ಲಿ ಬೆಂಕಿ ಹೊತ್ತಿಕೊಂಡು 30 ವರ್ಷದ ನಿರಂಜನ್ ಎಂಬ ಯುವಕ ಸಜೀವ ದಹನವಾಗಿದ್ದಾನೆ.

ಆರ್ ಆರ್ ಪ್ಲಾಸ್ಟಿಕ್ ಗೋದಾಮಿನಲ್ಲಿದ್ದ ರಾಸಾಯನಿಕ ಡಬ್ಬವನ್ನು ಕಟ್ ಮಾಡಿ ತೆಗೆಯಲು ವೆಲ್ಡಿಂಗ್ ಕಟ್ಟರ್ ಬಳಸಿದಾಗ ಅದು ಸಿಡಿದು ಸಮೀಪದಲ್ಲಿದ್ದ ಔರಂಗಾಬಾದಿನ ಯುವಕ ನಿರಂಜನ್ ಸ್ಥಳದಲ್ಲೇ ಸಾವಿಗೀಡಾಗಿದ್ದಾನೆ. ತಮಿಳುನಾಡು ಮೂಲದ ಗೋದಾಮಿನ ಮಾಲೀಕ ಆರ್ಮುಗಂನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

ಸ್ಥಳಕ್ಕೆ ಎರಡು ಅಗ್ನಿಶಾಮಕ ವಾಹನಗಳು ದೌಡಾಯಿಸಿದ್ದು, ಬೆಂಕಿಯನ್ನು ನಂದಿಸಲಾಗಿದೆ. ರಕ್ಷಣಾ ಕಾರ್ಯ ಭರದಿಂದ ನಡೆಯುತ್ತಿದೆ. ಫ್ಯಾಕ್ಟರಿಯಲ್ಲಿದ್ದ ಇತರೆ ಉದ್ಯೋಗಿಗಳನ್ನು ಪಾರುಮಾಡಲಾಗಿದೆ.

English summary
Fire mishap Plastic godown Sarjapur Bangalore youth dead. Niranjan (30) burnt alive
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X