ಸರ್ಜಾಪುರ ಪ್ಲಾಸ್ಟಿಕ್ ಗೋಡೌನಿನಲ್ಲಿ ಬೆಂಕಿ: ಯುವಕ ಸಜೀವ ದಹನ

ಬೆಂಗಳೂರು,

ಜ.11:
ನಗರದಲ್ಲಿ
ಮತ್ತೊಂದು
ಅಗ್ನಿ
ದುರಂತ
ಸಂಭವಿಸಿದೆ.
ಸರ್ಜಾಪುರ
ಮುಖ್ಯ
ರಸ್ತೆಯಲ್ಲಿ
ಪ್ಲಾಸ್ಟಿಕ್
ಗೋಡೌನಿನಲ್ಲಿ
ಬುಧವಾರ
ಸುಮಾರು
11.35ರಲ್ಲಿ
ಬೆಂಕಿ
ಹೊತ್ತಿಕೊಂಡು
30
ವರ್ಷದ
ನಿರಂಜನ್
ಎಂಬ
ಯುವಕ
ಸಜೀವ
ದಹನವಾಗಿದ್ದಾನೆ.

id="toptextpromo">

ಆರ್

ಆರ್
ಪ್ಲಾಸ್ಟಿಕ್
ಗೋದಾಮಿನಲ್ಲಿದ್ದ
ರಾಸಾಯನಿಕ
ಡಬ್ಬವನ್ನು
ಕಟ್
ಮಾಡಿ
ತೆಗೆಯಲು
ವೆಲ್ಡಿಂಗ್
ಕಟ್ಟರ್
ಬಳಸಿದಾಗ
ಅದು
ಸಿಡಿದು
ಸಮೀಪದಲ್ಲಿದ್ದ
ಔರಂಗಾಬಾದಿನ
ಯುವಕ
ನಿರಂಜನ್
ಸ್ಥಳದಲ್ಲೇ
ಸಾವಿಗೀಡಾಗಿದ್ದಾನೆ.
ತಮಿಳುನಾಡು
ಮೂಲದ
ಗೋದಾಮಿನ
ಮಾಲೀಕ
ಆರ್ಮುಗಂನನ್ನು
ಪೊಲೀಸರು
ವಶಕ್ಕೆ
ತೆಗೆದುಕೊಂಡಿದ್ದಾರೆ.

id='are-slot-1'
class='oiad
oi-axt
oiadv'>
id='top-searched-articles'>

ಸ್ಥಳಕ್ಕೆ

ಎರಡು
ಅಗ್ನಿಶಾಮಕ
ವಾಹನಗಳು
ದೌಡಾಯಿಸಿದ್ದು,
ಬೆಂಕಿಯನ್ನು
ನಂದಿಸಲಾಗಿದೆ.
ರಕ್ಷಣಾ
ಕಾರ್ಯ
ಭರದಿಂದ
ನಡೆಯುತ್ತಿದೆ.
ಫ್ಯಾಕ್ಟರಿಯಲ್ಲಿದ್ದ
ಇತರೆ
ಉದ್ಯೋಗಿಗಳನ್ನು
ಪಾರುಮಾಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+