ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಎಸ್ಸೆಂ ಕೃಷ್ಣ ರಾಜೀನಾಮೆಗೆ ಟೀಂ ಅಣ್ಣಾ ಆಗ್ರಹ
ಲೋಕಾಯುಕ್ತ ಪೊಲೀಸರು ಸುಮ್ಮನೆ ಯಾವುದೇ ಎಫ್ಐಆರ್ (ಪ್ರಥಮ ಮಾಹಿತಿ ವರದಿ) ದಾಖಲು ಮಾಡುವುದಿಲ್ಲ. ಪೂರ್ವ ತಯಾರಿ ನಡೆಸಿಯೇ ದಾಖಲಿಸಿರುತ್ತಾರೆ. ಇದರಲ್ಲಿ ರಾಜಕೀಯ ದ್ವೇಷ ಇದೆ ಎಂದು ಹೇಳುವುದು ಮೂರ್ಖತನ. ಕೃಷ್ಣ ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಮಾನ ಉಳಿಸಿಕೊಳ್ಳಲಿ ಎಂದು ಕಿರಣ್ ಬೇಡಿ ಹೇಳಿದ್ದಾರೆ.
ಕರ್ನಾಟಕದ
ಮಾಜಿ
ಮುಖ್ಯಮಂತ್ರಿಗಳಾದ
ಎಸ್.ಎಂ.ಕೃಷ್ಣ,
ಎನ್.ಧರಂಸಿಂಗ್
ಹಾಗೂ
ಎಚ್.ಡಿ.ಕುಮಾರಸ್ವಾಮಿ
ವಿರುದ್ಧ
ಅಕ್ರಮ
ಗಣಿ
ಹಗರಣದ
ಆರೋಪಗಳ
ಹಿನ್ನೆಲೆಯಲ್ಲಿ
ಲೋಕಾಯುಕ್ತ
ಪೊಲೀಸರು
ಪ್ರಕರಣ
ದಾಖಲಿಸಿಕೊಂಡು
ವಿಚಾರಣೆ
ನಡೆಸುತ್ತಿದ್ದಾರೆ.
English summary
Team Anna member Kiran Bedi today demanded the resignation of External Affairs Minister S M Krishna in the wake of registration of a case against him by Lokayukta Police, saying such a step would not be taken "without basic homework".
Story first published: Friday, December 9, 2011, 11:09 [IST]