ಡಿಕೆಶಿ, ಯಡ್ಡಿ ಗುಪ್ತ ಮೈತ್ರಿ ಹೊರಗೆಳೆದಿದ್ದು ಎಂಸಿ ನಾಣಯ್ಯ

ಈ ವಂಚನೆಯಲ್ಲಿ ಜಮೀನಿನ ವಿಸ್ತೀರ್ಣ, ಭೂ ಮೌಲ್ಯಕ್ಕಿಂತ ಒಂದು ಸರ್ಕಾರ ಹಾಗೂ ಸಂವಿಧಾನಕ್ಕೆ ದ್ರೋಹ ಬಗೆದ ಆರೋಪವಿದೆ. ರಾಜ್ಯ ಭೂ ಪರಭಾರೆ ಕಾಯ್ದೆ ಉಲ್ಲಂಘನೆಯಾಗಿದೆ.
* ಭೂಮಿ ಖರೀದಿ ಸಂದರ್ಭದಲ್ಲಿ ಸಚಿವರಾಗಿದ್ದ ಡಿಕೆ ಶಿವಕುಮಾರ್ ಅವರಿಗೆ ಕಾನೂನಿನ ಅರಿವಿರಲಿಲ್ಲವೇ?
* 1991ರಲ್ಲಿ ಜಮೀನು ಡಿನೋಟಿಫಿಕೇಷನ್ ಆಗಿತ್ತು ಎಂದಾದರೆ, ಅದನ್ನು ಸರ್ಕಾರದ ರಾಜ್ಯಪತ್ರ(ಗೆಜೆಟ್)ದಲ್ಲಿ ಅದನ್ನು ಪ್ರಕಟಿಸಿದ್ದು ಏಕೆ?
* ಗೆಜೆಟ್ ನಲ್ಲಿ ನಮೂದಿಸಲ್ಪಟ್ಟಿರುವ ಜಮೀನನ್ನು ಯಡಿಯೂರಪ್ಪ ಸರ್ಕಾರ ಡಿನೋಟಿಫೈ ಮಾಡಿದ್ದು ಏಕೆ? 20 ವರ್ಷ ಮುಂಚಿತವಾಗಿ ಡಿನೋಟಿಫೈಆಗಿತ್ತು ಎಂಬುದು ಅಲ್ಲಿಗೆ ಸುಳ್ಳು ಎಂದು ಸಾಬೀತಾಗುತ್ತದೆ ಅಲ್ಲವೇ?
* ಬಿಕೆ ಶ್ರೀನಿವಾಸ್ ಅವರಿಂದ ಜಮೀನು ಪಡೆದಿರುವುದಾಗಿ ಡಿಕೆ ಶಿವಕುಮಾರ್ ಹೇಳಿದ್ದಾರೆ. ಆದರೆ, ಮೇ 2010ರ ಗೆಜೆಟ್ ನಲ್ಲಿ ಬಿಕೆ ಶ್ರೀನಿವಾಸ್ ಅವರೇ ಸ್ವತ್ತಿನ ಮಾಲೀಕರು ಎಂದು ಹೇಳಲಾಗಿದೆ ಏಕೆ?
ಎಂಬ ಪ್ರಶ್ನೆಗಳನ್ನು ಎಸೆದಿರುವ ನಾಣಯ್ಯ ಅವರು ಡಿನೋಟಿಫಿಕೇಷನ್ ಬಗ್ಗೆ ಸುಪ್ರೀಂಕೋರ್ಟ್ ನೀಡಿರುವ ತೀರ್ಪನ್ನು ಉಲ್ಲೇಖಿಸುತ್ತಾರೆ.
ಸುಪ್ರೀಂಕೋರ್ಟ್ ಏನು ಹೇಳುತ್ತದೆ?:
The Supreme Court, in Y N Garg versus State of Rajasthan (1996 (1) SCC 284) and in Sneh
Prabha versus State of UP (1996 (7) 325), had held:
"Alienation made by the erstwhile owner of the land after publication of the notification under Section 4(1), does not bind either the State Government or the beneficiary for whose benefit the land was acquired. The purchaser does not acquire any valid title. Even the colour of title claimed by the purchaser was void."
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications