ಕಟ್ಟಾ ಮನೆ ದೋಷ ನಿವಾರಣೆಗೆ ಎಷ್ಟು ಖರ್ಚಾಗುತ್ತೆ?

2008ರ ತನಕ ಎಲ್ಲಾ ಚೆನ್ನಾಗಿತ್ತು. ರಿಯಲ್ ಎಸ್ಟೇಟ್ ವ್ಯವಹಾರ, ಸಚಿವ ಸ್ಥಾನ ಎಲ್ಲವೂ ಭದ್ರವಾಗಿತ್ತು. ಆದರೆ, ಈ ಮನೆಗೆ ಕಾಲಿಟ್ಟ ಮೇಲೆ, ಕಟ್ಟಾ ಅವರ ಬೆಡ್ ರೂಮ್ ಬಾಗಿಲು ಅಳ್ಳಾಡಲು ಶುರುವಾದ ಮೇಲೆ ಅವರ ಭವಿಷ್ಯ ಕೂಡಾ ಶೇಕ್ ಆಗಲು ಶುರುವಾಯಿತು.
ಕೆಐಎಡಿಬಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ಯಾನ್ಸರ್ ರೋಗಿ ಕಟ್ಟಾಗೆ ಜಾಮೀನು ಸಿಕ್ಕಿದ್ದು, ಕಟ್ಟಾ ಜಗದೀಶ್ ನಾಯ್ಡು ಇನ್ನೂ ಜೈಲಿನಲ್ಲೇ ಇದ್ದಾರೆ.
ಬೆಡ್ ರೂಮ್ ಪ್ರಾಬ್ಲಂ: ಮನೆಯ ಮೊದಲ ಮಹಡಿಯಲ್ಲಿರುವ ಸೀನಿಯರ್ ಕಟ್ಟಾ ಅವರ ಬೆಡ್ ರೂಮ್ ನ ಡೋರ್ ವಾಯುವ್ಯ ದಿಕ್ಕಿನೆಡೆಗೆ ಮುಖ ಮಾಡಿದೆ. ಇದು ಕಟ್ಟಾ ಕುಟುಂಬಕ್ಕೆ ಹಾನಿ ತರುತ್ತಿದೆ.
ಮುಂಬಾಗಿಲು ಉತ್ತರ ದಿಕ್ಕಿಗೆ ಮುಖ ಮಾಡಿದೆ. ಇದು ಕೂಡಾ ಹಾನಿಕಾರಕ. ಈಗ ಬೆಡ್ ರೂಮ್ ಡೋರ್ ಮುಚ್ಚಲಾಗುವುದು. ನಾಯ್ಡು ಕುಟುಂಬದ ಪ್ರಕಾರ ವಾಸ್ತು ದೋಷ ನಿವಾರಣೆ, ಮನೆ ವಾಸ್ತು ಬದಲಾವಣೆಗೆ ಲಕ್ಷಾಂತರ ರೂಪಾಯಿ ಖರ್ಚಾಗುತ್ತಿದೆಯಂತೆ.
ಆದರೆ, ಲಭ್ಯ ಮಾಹಿತಿ ಪ್ರಕಾರ ಮೂರು ಅಂತಸ್ತಿನ ಮನೆ ವಾಸ್ತು ಬದಲಾವಣೆಗೆ ಕೋಟ್ಯಾಂತರ ರೂ ಸುರಿಯಲಾಗುತ್ತದೆ ಎನ್ನಲಾಗಿದೆ. ಐದಾರು ಕೋಟಿ ಸುರಿದರೆ ಕಟ್ಟಾ ಭವಿಷ್ಯ ಬದಲಾಗುತ್ತೋ, ವಾಸ್ತು ತಜ್ಞರ ಲಕ್ ಬದಲಾಗುತ್ತೋ ಕಾದು ನೋಡೋಣ.
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications