ಬಂಧನ ಭೀತಿಯಲ್ಲಿ ಶಾಸಕ ಎಸ್ ಮುನಿರಾಜು

ಪುಟ್ಟಸ್ವಾಮಿ ಎಂಬುವರು ನೀಡಿದ ದೂರಿನ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎನ್ ಕೆ ಸುಧೀಂದ್ರ ರಾವ್ ಅವರು ಪ್ರಕರಣದ ತನಿಖೆ ನಡೆಸುವಂತೆ ಲೋಕಾಯುಕ್ತ ಡಿವೈಎಸ್ ಪಿಗೆ ನಿರ್ದೇಶನ ನೀಡಿದರು.
ಪ್ರಕರಣದ ವಿಚಾರಣೆಗಾಗಿ ಶಾಸಕ ಮುನಿರಾಜು ಅವರನ್ನು ಪೊಲೀಸರು ಬಂಧಿಸಬಹುದಾಗಿದೆ. ತನಿಖಾ ವರದಿ ನ,19ರೊಳಗೆ ಲೋಕಾಯುಕ್ತ ಕೋರ್ಟ್ ಗೆ ಸಲ್ಲಿಸಬೇಕಿದೆ.
ಇಂಧನ ಸಚಿವೆ ಶೋಭ ಕರಂದ್ಲಾಜೆ ಅವರ ಕ್ಷೇತ್ರವಾದ ಯಶವಂತಪುರ ಹೋಬಳಿಯ ಕೆರೆ ಗುಡ್ಡದಹಳ್ಳಿಯಲ್ಲಿ 1 ಎಕರೆ 15 ಗುಂಟೆ ಜಮೀನನ್ನು ಶಾಸಕ ಮುನಿರಾಜು ಕಬಳಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಶಾಸಕ ಮುನಿರಾಜು ಜಮೀನ ನುಂಗಿದ ಕಥೆ ಓದಿ...












Click it and Unblock the Notifications