ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಎಚ್ಡಿಕೆ ದಂಪತಿ ಪ್ರಕರಣ ರದ್ದು ಹೈಕೋರ್ಟ್ ತೀರ್ಪು
ಸಂಸದ ಎಚ್ ಡಿ ಕುಮಾರಸ್ವಾಮಿ ಹಾಗೂ ಶಾಸಕಿ ಅನಿತಾ ಕುಮಾರಸ್ವಾಮಿ ಅವರ ವಿರುದ್ಧ ರಾಜಕೀಯ ಪ್ರೇರಿತವಾಗಿ ದೂರು ಸಲ್ಲಿಸಲಾಗಿದೆ. ಎಚ್ಡಿಕೆ ದಂಪತಿಯಿಂದ ಕಾನೂನು ಉಲ್ಲಂಘನೆಯಾಗಿದೆ ಎಂದು ಸರ್ಮಥಿಸಲು ಸೂಕ್ತ ದಾಖಲೆಗಳನ್ನು ಒದಗಿಸಿಲ್ಲ.
ದೂರು ನೀಡಿರುವ ವಿನೋದ್ ಕುಮಾರ್ ಅವರು ದೃಢೀಕರಣ ಪತ್ರ ಸಲ್ಲಿಸದ ಕಾರಣ ಇಡೀ ಪ್ರಕರಣವನ್ನು ನ್ಯಾಯಾಧೀಶ ಜಗನ್ನಾಥನ್ ಅವರು ರದ್ದುಗೊಳಿಸಿದ್ದಾರೆ. ಫಿರ್ಯಾದುದಾರ ವಿನೋದ್ ಕುಮಾರ್ ಅವರಿಗೆ 1 ಲಕ್ಷ ರೂ ದಂಡ ವಿಧಿಸಲಾಗಿದೆ.
ಮಾಹಿತಿ ಹಕ್ಕು ಕಾಯ್ದೆಯಡಿ ದಾಖಲೆ ಪಡೆದು ಕೋರ್ಟ್ ಗೆ ನೀಡಿಲ್ಲ. ಲೋಕಸಭಾ ಸ್ಪೀಕರ್ ಹಾಗೂ ರಾಜ್ಯಪಾಲರ ಆನುಮತಿ ಪಡೆಯದೆ ದೂರು ದಾಖಲಿಸಲಾಗಿದೆ ಎಂದು ನ್ಯಾಯಮೂರ್ತಿ ಎನ್ ಜಗನ್ನಾಥನ್ ಅವರು ಅಭಿಪ್ರಾಯಪಟ್ಟಿದ್ದಾರೆ.
ಭೂ ಹಗರಣ ಅನಿತಾ ಕುಮಾರಸ್ವಾಮಿ ಅಕ್ರಮ ಗಣಿಗಾರಿಕೆ ಲೋಕಾಯುಕ್ತ ಹೈಕೋರ್ಟ್ anitha kumaraswamy hd kumaraswamy land scam illegal mining lokayukta high court
English summary
Karnataka High court cancels Lokayukta probe and court proceeding on Jantakal Mining and Vishwabharati Housing Cooperative Society. Vinod Kumar is the one filed plea against JDS leader HD Kumaraswamy and his wife Anitha Kumaraswamy.
Story first published: Monday, October 24, 2011, 12:00 [IST]