ನಾರಾಯಣಮೂರ್ತಿ ಬೇಡವೇ ಬೇಡ: ಎಚ್ ವಿಶ್ವನಾಥ್

h vishwanath
ನಾರಾಯಣಮೂರ್ತಿಯನ್ನು ರಾಷ್ಟ್ರಪತಿ ಸ್ಥಾನಕ್ಕೆ ತರಲೇಬಾರದೆಂದು ಸಂಸದ ಎಚ್. ವಿಶ್ವನಾಥ್ ಹೇಳಿದ್ದಾರೆ. ಈ ಸಂಬಂಧ ತಾವು ಸೋನಿಯಾ ಗಾಂಧಿಗೆ ಪತ್ರವನ್ನು ಬರೆಯುವುದಾಗಿಯೂ ಮೈಸೂರಿನಲ್ಲಿ ಗುಡುಗಿದ್ದಾರೆ.

ರಾಷ್ಟ್ರಪತಿ ಹುದ್ದೆ ತುಂಬಾ ಘನತೆ ಗೌರವ ಉಳ್ಳದ್ದು. ನಾರಾಯಣಮೂರ್ತಿ ಒಬ್ಬ ಅಸಮರ್ಥ ನಾಯಕ, ರಾಷ್ಟ್ರಪತಿ ಹುದ್ದೆಗೆ ಅವರಂತ ವ್ಯಕ್ತಿಗಳು ಶೋಭಿಸುವುದಿಲ್ಲ ಎಂದು ಮೈಸೂರಿನಲ್ಲಿ ಸಂಸದ ವಿಶ್ವನಾಥ್ ತೀವ್ರ ವಾಗ್ಧಾಳಿ ನಡೆಸಿದ್ದಾರೆ.

ಆ ಕುರ್ಚಿಯಲ್ಲಿ ಕುಳಿತುಕೊಳ್ಳುವ ಅರ್ಹತೆ ಇರುವವರು ಭಾರತದಲ್ಲಿ ಬೇಕಾದಷ್ಟು ಮಂದಿ ಇದ್ದಾರೆ. ಹೋಗಿ ಹೋಗಿ ನಾರಾಯಣ ಮೂರ್ತಿಯವರ ಹೆಸರು ಪ್ರಸ್ತಾಪವಾಗಬೇಕಾಗಿತ್ತೇ ಎಂದಿದ್ದಾರೆ ಸಂಸದ ಎಚ್. ವಿಶ್ವನಾಥ್.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+