ನಾರಾಯಣಮೂರ್ತಿ ಬೇಡವೇ ಬೇಡ: ಎಚ್ ವಿಶ್ವನಾಥ್
ನಾರಾಯಣಮೂರ್ತಿಯನ್ನು
ರಾಷ್ಟ್ರಪತಿ ಸ್ಥಾನಕ್ಕೆ ತರಲೇಬಾರದೆಂದು ಸಂಸದ ಎಚ್. ವಿಶ್ವನಾಥ್ ಹೇಳಿದ್ದಾರೆ. ಈ ಸಂಬಂಧ ತಾವು ಸೋನಿಯಾ ಗಾಂಧಿಗೆ ಪತ್ರವನ್ನು ಬರೆಯುವುದಾಗಿಯೂ ಮೈಸೂರಿನಲ್ಲಿ ಗುಡುಗಿದ್ದಾರೆ. id="toptextpromo">ರಾಷ್ಟ್ರಪತಿ
ಹುದ್ದೆ ತುಂಬಾ ಘನತೆ ಗೌರವ ಉಳ್ಳದ್ದು. ನಾರಾಯಣಮೂರ್ತಿ ಒಬ್ಬ ಅಸಮರ್ಥ ನಾಯಕ, ರಾಷ್ಟ್ರಪತಿ ಹುದ್ದೆಗೆ ಅವರಂತ ವ್ಯಕ್ತಿಗಳು ಶೋಭಿಸುವುದಿಲ್ಲ ಎಂದು ಮೈಸೂರಿನಲ್ಲಿ ಸಂಸದ ವಿಶ್ವನಾಥ್ ತೀವ್ರ ವಾಗ್ಧಾಳಿ ನಡೆಸಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಆ
ಕುರ್ಚಿಯಲ್ಲಿ ಕುಳಿತುಕೊಳ್ಳುವ ಅರ್ಹತೆ ಇರುವವರು ಭಾರತದಲ್ಲಿ ಬೇಕಾದಷ್ಟು ಮಂದಿ ಇದ್ದಾರೆ. ಹೋಗಿ ಹೋಗಿ ನಾರಾಯಣ ಮೂರ್ತಿಯವರ ಹೆಸರು ಪ್ರಸ್ತಾಪವಾಗಬೇಕಾಗಿತ್ತೇ ಎಂದಿದ್ದಾರೆ ಸಂಸದ ಎಚ್. ವಿಶ್ವನಾಥ್.











Click it and Unblock the Notifications