ನಾರಾಯಣಮೂರ್ತಿ ಬೇಡವೇ ಬೇಡ: ಎಚ್ ವಿಶ್ವನಾಥ್

ರಾಷ್ಟ್ರಪತಿ ಹುದ್ದೆ ತುಂಬಾ ಘನತೆ ಗೌರವ ಉಳ್ಳದ್ದು. ನಾರಾಯಣಮೂರ್ತಿ ಒಬ್ಬ ಅಸಮರ್ಥ ನಾಯಕ, ರಾಷ್ಟ್ರಪತಿ ಹುದ್ದೆಗೆ ಅವರಂತ ವ್ಯಕ್ತಿಗಳು ಶೋಭಿಸುವುದಿಲ್ಲ ಎಂದು ಮೈಸೂರಿನಲ್ಲಿ ಸಂಸದ ವಿಶ್ವನಾಥ್ ತೀವ್ರ ವಾಗ್ಧಾಳಿ ನಡೆಸಿದ್ದಾರೆ.
ಆ ಕುರ್ಚಿಯಲ್ಲಿ ಕುಳಿತುಕೊಳ್ಳುವ ಅರ್ಹತೆ ಇರುವವರು ಭಾರತದಲ್ಲಿ ಬೇಕಾದಷ್ಟು ಮಂದಿ ಇದ್ದಾರೆ. ಹೋಗಿ ಹೋಗಿ ನಾರಾಯಣ ಮೂರ್ತಿಯವರ ಹೆಸರು ಪ್ರಸ್ತಾಪವಾಗಬೇಕಾಗಿತ್ತೇ ಎಂದಿದ್ದಾರೆ ಸಂಸದ ಎಚ್. ವಿಶ್ವನಾಥ್.












Click it and Unblock the Notifications