ಡಿನೋಟಿಫಿಕೇಶನ್ : ಯಡಿಯೂರಪ್ಪ ಜಾಮೀನು ನಿರಾಕರಣೆ

ಬೆಂಗಳೂರು,

ಅ.
15:
ಮಾಜಿ
ಮುಖ್ಯಮಂತ್ರಿ
ಯಡಿಯೂರಪ್ಪ
ಅವರ
ಜಾಮೀನು
ಅರ್ಜಿ
ಲೋಕಾಯುಕ್ತ
ವಿಶೇಷ
ನ್ಯಾಯಾಲಯದಿಂದ
ವಜಾಗೊಂಡಿದೆ.
ಇದೀಗ
ವಿಶೇಷ
ಕೋರ್ಟಿನಿಂದ
ಬಂದ
ತೀರ್ಪಿನ
ಪ್ರಕಾರ
ಅವರಿಗೆ
ಜೈಲೇ
ಗತಿಯಾಗಿದೆ.

id="toptextpromo">

ಲೋಕಾಯುಕ್ತ

ವಿಶೇಷ
ನ್ಯಾಯಾಲಯ
ಕುರಿತು
ಈಗಾಗಲೇ
ಅರೆಸ್ಟ್
ವಾರಂಟ್
ಹೊರಡಿಸಿದೆ.
ಬೆಂಗಳೂರು
ನಗರ
ಡಿವೈಎಸ್
ಪಿ
ಲೋಕಾಯುಕ್ತ
ಕೋರ್ಟಿಗೆ
ಕುರಿತು
ವಿಶೇಷ
ನ್ಯಾಯಾಲಯ
ಸೂಚನೆ
ಹೊರಡಿಸಿದೆ.
ಮಾಜಿ
ಸಿಎಂ
ಮನೆ
ಈಗ
ಬಿಕೋ
ಎನ್ನುತ್ತಿದೆ.

id='are-slot-1'
class='oiad
oi-axt
oiadv'>
id='top-searched-articles'>

ಯಡಿಯೂರಪ್ಪ

ಮತ್ತು
ಕೃಷ್ಣಯ್ಯ
ಶೆಟ್ಟಿ
ಅವರಿಗೆ
ಜಾಮೀನು
ಸಿಕ್ಕಿಲ್ಲ.
ಆದರೆ,
ಯಡಿಯೂರಪ್ಪ
ಮಗ
ಬಿವೈ
ರಾಘವೇಂದ್ರ,
ಅಳಿಯ
ಸೋಹನ್
ಕುಮಾರ್
ಸೇರಿದಂತೆ
ಉಳಿದವರಿಗೆ
ವಿಶೇಷ
ನ್ಯಾಯಾಲಯ
ಜಾಮೀನು
ನೀಡಿದೆ.
1
ಲಕ್ಷ
ರು.
ಬಾಂಡ್
ಸ್ವೀಕರಿಸಿ
ಅವರಿಗೆ
ಜಾಮೀನು
ನೀಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+