ನಾವು ನೇತ್ರದಾನ ಮಾಡ್ತಾಯಿದೀವಿ, ನೀವೂ ಬರ್ತೀರಾ?

ಸ್ಥಳ : ನಾರಾಯಣ ನೇತ್ರಾಲಯ, ರಾಜಾಜಿನಗರ ಬೆಂಗಳೂರು. ಸಮಯ ಬೆಳಗ್ಗೆ 10.30ರಿಂದ 12.30ರವರೆಗೆ.
ವಿಳಾಸ : Narayana Nethralaya (NN-1) @ Rajaji Nagar
#121/C Chord Road,
1st 'R' Block, Rajaji Nagar,
Bangalore -560 010 - INDIA.
ಒಪ್ಪಿಗೆ ಇದ್ದವರು ತಮ್ಮ ಹೆಸರನ್ನು ಇಲ್ಲಿ ದಾಖಲಿಸಬಹುದು. ಸೂಚನೆ : ಯಾರೂ ಈ ವಿಷಯದಲಿ ಗೇಲಿ ಮಾಡಬೇಡಿ. ನಾವು ಯಾರನ್ನೂ ಒತ್ತಾಯವಾಗಿ ಕರೆಯುತ್ತಿಲ್ಲ. ಮನಸ್ಪೂರ್ತಿಯಾಗಿ ಬಂದರೆ ಸ್ವಾಗತ, ಇಲ್ಲದ್ದಿದ್ದರೆ ಬೇಡ - ಇತಿ ನಿಮ್ಮ, ಸತೀಶ್ ಬಿ ಕನ್ನಡಿಗ, ಮೈಸೂರು.
ನೇತ್ರಾಲಯಕ್ಕೆ ನೇತ್ರದಾನ ಮಾಡಲು ಈಗಾಗಲೇ ನಿರ್ಧರಿಸಿರುವವರ ಹೆಸರುಗಳು ಇಂತಿವೆ:
1. ರಾಜ ಎನ್.
2. ಅಮೃತ
3. ದಿವ್ಯಾಶ್ರೀ
4. ವಿದ್ಯಾ
5. ಗುರು (ಇಂತಿ ನಿನ್ನ ಪ್ರೀತಿಯ)
6. ಪಾಪು ಹೆಸರು
7. ಭಾಗ್ಯಶ್ರೀ ಯತಿರಾಜು
8. ದರ್ಶನ್ ಗೌಡ
9. ಜೋಸ್ನಾ
10. ಶ್ರೀಕಾಂತ್
11. ಭಾರತೀ
12. ದೀಪು
13. ಸತೀಶ್ ಬಿ ಕನ್ನಡಿಗ
14. ರಾಜ್ ರಾಜೇಶ್
15. ಮಹೇಶ್ ಗೌಡ
16. ದೀಪ
17. ಕಿಚ್ಚ ಆನಂದ್
18. ಅರವಿಂದ ಬ ನ
19. ಕೃಷ್ಣ ಮತ್ತು ಗೆಳೆಯರು
20. ಶಶಿ (ಸಚಿನ್)
21. ಹೇಮಲತಾ ಪಿ
23. ಆನಂದ್ ಜೆ
24. ವರಲಕ್ಷ್ಮಿ ಚಂದ್ರಕಾಂತ್
24. ರವಿಶಂಕರ್ ಹೆಗ್ಡೆ
25. ಶ್ರೀನಿವಾಸ ಮೂರ್ತಿ (ಸೀನು)
26. ಸೂರಿ (ಪ್ರೀತ್ಸೋ ಹೃದಯಗಳ ಪ್ರೀತಿಯ ಸೂರಿ ಗೆಳೆಯ )
27. ಸಂಗೀತ ಎಂ
28. ಸೌಮ್ಯ ಎನ್
29. ವಿಲಾಸ್
30. ಹೇಮಂತ್ (ಪ್ರೀತಿಯ ಸೂರಿ ಗೆಳೆಯ)
31. ಎಚ್ ಎಂ ಪಿ ಕುಮಾರ್
32. ಅಪ್ಪು ಶಂಕರ್
33. ನಿಮ್ಮ ಸತೀಶ್
34. ವಿಜಯ್ ಆದಿತ್ಯ
35. ಪುನೀತ್ ಗೌಡ
36. ಮನದಲಿ ಕಾರ್ಮುಗಿಲು
37. ಕೆ ಎನ್ ಪುನೀತ
38. ಸುನಿತಾ ಸುನಿ
39. ಸತೀಶ್ ಆರ್ಯ
40. ಪ್ರತೀಕ್ಷ ಹಿರೇಮಠ
41. ವಿವೇಕ್ ರೆಡ್ಡಿ
42. ಸಾಯಿಕುಮಾರ್ ಎಸ್ ಕೆ
43. ಹರಿಣಿ ಪ್ರಿನ್ಸೆಸ್
ನೇತ್ರದಾನ ಮಾಡಲು ಒಪ್ಪಿಗೆ ಇದ್ದವರು ಈ ಕೆಳಕಂಡ ಲಿಂಕ್ ಗಳ ಮೂಲಕ ತಮ್ಮ ಹೆಸರನ್ನು ದಾಖಲಿಸಬಹುದು.
Facebook :
https://www.facebook.com/groups/111474125610356/
https://www.facebook.com/event.php?eid=224186397639860
Orkut :
http://www.orkut.co.in/Main#Community?cmm=115206206
ಅಥವಾ Email : [email protected]
-
Dhurandhar 2 Pakistan: ಅರಬ್ ರಾಷ್ಟ್ರದ ಸಾಲ ತೀರಿಸಲು ದುರಂಧರ್ 2 ಬಿಡುಗಡೆಗೆ ಮುಂದಾಯ್ತಾ ಪಾಕಿಸ್ತಾನ, ಟ್ವಿಸ್ಟ್ -
Lata Mangeshkar & Asha Bhosle: ಆ ಒಂದು ಕಾರಣಕ್ಕೆ ತಂಗಿ ಆಶಾ ಬೋಸ್ಲೆ ಜೊತೆ ಮಾತು ಬಿಟ್ಟಿದ್ದ ಲತಾ ಮಂಗೇಶ್ಕರ್ -
Karntaka Weather: ಹವಾಮಾನ ವೈಪರೀತ್ಯ! ರಾಜ್ಯದ ಒಳನಾಡು, ಕರಾವಳಿ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ -
ಗಂಡ-ಹೆಂಡತಿ ಜಗಳ ಇಡೀ ದಿನ ತೋರಿಸಿದರೆ ಸಮಾಜಕ್ಕೆ ಏನು ಪ್ರಯೋಜನ: ಮಾಧ್ಯಮಗಳಿಗೆ ಸಿಎಂ ಪ್ರಶ್ನೆ -
Gas Booking New Rules: ಎಲ್ಪಿಜಿ ಗ್ಯಾಸ್ ಬುಕ್ಕಿಂಗ್ನಲ್ಲಿ ಹೊಸ ನಿಯಮ, ಎಷ್ಟು ದಿನಕ್ಕೆ ಸಿಗುತ್ತೆ ಗ್ಯಾಸ್ ಸಿಲಿಂಡರ್ -
ಮೈಸೂರು-ಬೆಂಗಳೂರು ರೈಲು ಪ್ರಯಾಣಿಕರಿಗೆ ಗುಡ್ನ್ಯೂಸ್ ಕೊಟ್ಟ ವಿ.ಸೋಮಣ್ಣ -
'ಕೋಟಿಗೊಬ್ಬ' ರೀರಿಲೀಸ್: ವಿಷ್ಣುದಾದಾ ಅಭಿಮಾನಿಗಳಿಂದ ಸಂಭ್ರಮ, ಪ್ರಸನ್ನ ಥಿಯೇಟರ್ನಲ್ಲಿ ನಾಳೆ 10,000 ಮಂದಿಗೆ ನಾನ್ವೆಜ್ ಊಟ -
Ram Gopal Varma: ದಾವೂದ್ ಇಬ್ರಾಹಿಂ ಇಲ್ಲದಿದ್ದರೆ ನಾನು ಬದುಕು ಕಟ್ಟಿಕೊಳ್ಳುತ್ತಿರಲಿಲ್ಲ: ನಿರ್ದೇಶಕ ರಾಮ್ ಗೋಪಾಲ್ ವರ್ಮಾ -
Smriti Mandhana: ಸ್ಮೃತಿ ಮಂಧಾನ-ಪಲಾಶ್ ಮುಚ್ಚಲ್ ಮತ್ತೆ ಒಂದಾಗ್ತಾರಾ? ಇಬ್ಬರ ಕುಟುಂಬಗಳ ಸೀಕ್ರೆಟ್ ಮೀಟಿಂಗ್ ವಿಡಿಯೋ ವೈರಲ್ -
Asha Bhosle Kannada Songs: ಆಶಾ ಭೋಸ್ಲೆ ಹಾಡಿದ ಕನ್ನಡದ ಹಾಡುಗಳು: ಕರ್ನಾಟಕದ ಜನರ ಮನ ಗೆದ್ದ ಖ್ಯಾತ ಗಾಯಕಿ -
Government Schools: ಈ ವರ್ಷದಿಂದಲೇ ಸರ್ಕಾರಿ ಶಾಲೆಗಳಲ್ಲಿ ದ್ವಿಭಾಷಾ ನೀತಿ: ಎಲ್ಲ ಶಿಕ್ಷಕರಿಗೆ ಇಂಗ್ಲಿಷ್ ಟ್ರೈನಿಂಗ್ -
Arecanut Price: ದಾವಣಗೆರೆ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಭರ್ಜರಿ ಏರಿಕೆ: ಇಲ್ಲಿದೆ ಏಪ್ರಿಲ್ 11ರ ದರಪಟ್ಟಿ












Click it and Unblock the Notifications