ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಭದ್ರಾ ಅಕ್ರಮ: ಯಡ್ಡಿ ತನಿಖೆಗೆ ಹೈಕೋರ್ಟ್ ತಡೆಯಾಜ್ಞೆ ಇಲ್ಲ
'ಲೋಕಾಯುಕ್ತ ನ್ಯಾಯಾಲಯ ಎಫ್ ಐಆರ್ ದಾಖಲಿಸಿರುವುದು ಕಾನೂನು ಸಮ್ಮತವಾಗಿದೆ. ತನಿಖೆಗೆ ತಡೆಯಾಜ್ಞೆ ನಿಡಲಾಗದು' ಎಂದು ಸ್ಪಷ್ಟಪಡಿಸಿದೆ. ಇದರೊಂದಿಗೆ ಯಡಿಯೂರಪ್ಪ ಬಂಧನ ಕಾಲ ಸನ್ನಿಹಿತವಾಗುತ್ತಿದೆ ಎನ್ನಬಹುದು.
'2004-05ರಲ್ಲಿ ಕಾಮಗಾರಿ ಆರಂಭವಾದಾಗ 500 ಕೋಟಿ ರೂಪಾಯಿಗಳನ್ನು ಮೀಸಲು ಇಡಲಾಗಿತ್ತು. ಪ್ರಸ್ತುತ ಕಾಮಗಾರಿ ವೆಚ್ಚವನ್ನು 1020 ಕೋಟಿ ರೂಪಾಯಿಗಳಿಗೆ ಏರಿಕೆ ಮಾಡಲಾಗಿದೆ. ಈ ಪ್ರಕರಣದಲ್ಲಿ ಯಡಿಯೂರಪ್ಪ ಕೋಟ್ಯಂತರ ರು ಲಂಚ ಪಡೆದಿದ್ದಾರೆ' ಎಂದು ಆರೋಪಿಸಿ ರಾಜ್ಯಸಭೆ ಸದಸ್ಯ, ಜೆಡಿ ಎಸ್ ನೇತಾರ ವೈ ಎಸ್ ವಿ ದತ್ತಾ ಲೋಕಾಯುಕ್ತಕ್ಕೆ ದೂರು ನೀಡಿದ್ದರು.
Comments
ಯಡಿಯೂರಪ್ಪ ರಾಜೀನಾಮೆ ಲೋಕಾಯುಕ್ತ ಚಿಕ್ಕಮಗಳೂರು illegal mining hd kumaraswamy yediyurappa resignation chikmagalur
English summary
In Bhadra Upper irrigation project Karnataka high court denies stay against ex Chief Minister B.S. Yeddyurappa prosecution on Aug 26.
Story first published: Friday, August 26, 2011, 15:29 [IST]