ರೆಡ್ಡಿಗಳಿಂದ ಯಡಿಯೂರಪ್ಪಗೆ ಟೋಪಿ ಹಾಕಿ ಸನ್ಮಾನ

ಮುಂದಿನ ದಿನಗಳಲ್ಲಿ 25 ಸಂಸದರು, 150 ಶಾಸಕರನ್ನು ಆಯ್ಕೆ ಮಾಡುವ ನಿಟ್ಟಿನಲ್ಲಿ ಪಕ್ಷ ಯೋಜಿಸುತ್ತಿದೆ ಎಂದು ಯಡಿಯೂರಪ್ಪ ಹೇಳಿದರು. ಮಾಜಿ ಮುಖ್ಯಮಂತ್ರಿಯಾದ ನಂತರ ಮೊದಲ ಬಾರಿಗೆ ಬಳ್ಳಾರಿಗೆ ಬಂದ ಯಡಿಯೂರಪ್ಪನವರನ್ನು ರೆಡ್ಡಿ ಸಹೋದರರು ಮೈಸೂರು ಟೋಪಿ ಹಾಕಿ, ಗಣಪತಿಯ ಮೂರ್ತಿ ನೀಡಿ ಸನ್ಮಾನಿಸಿದರು.
ಯಡಿಯೂರಪ್ಪನವರು ವಧು-ವರರನ್ನು ಉದ್ದೇಶಿಸಿ ಮಾತನಾಡುವಾಗ ಹಿಂದಿನ ರೋಶಾವೇಶ, ಗತ್ತು ಕಂಡುಬರಲಿಲ್ಲ. ಇದೇ ಸಂದರ್ಭದಲ್ಲಿ ಸಾಹಸಸಿಂಹ ದಿ. ವಿಷ್ಣುವರ್ಧನ್ ಅವರ ಆಳೆತ್ತರದ ಪ್ರತಿಮೆಯನ್ನು ಅನಾವರಣ ಮಾಡಲಾಯಿತು.












Click it and Unblock the Notifications