ಕ್ಯಾಮರಾ ಕಣ್ಣಲ್ಲಿ ನಾಡಿಗೆ ಬಂದ ಕಾಡಾನೆ ಏನ್ ಮಾಡ್ತು?

ಮೈಸೂರಿನ 14 ಪತ್ರಿಕಾ ಛಾಯಗ್ರಾಹಕ ಸ್ನೇಹಿತರು ಮೂರು ದಿನಗಳ ಛಾಯಾಚಿತ್ರ ಪ್ರದರ್ಶನ. ಕಾಡಾನೆಗಳು ನಾಡಿನತ್ತ ಮುಖ ಮಾಡಿದ, ವನ್ಯಜೀವಿ-ಮಾನವ ಸಂಘರ್ಷ ಬಿಂಬಿಸುವ ಕ್ಯಾಮೆರಾ ಕಣ್ಣೋಟ ಸಾರ್ವಜನಿಕರಿಗೆ ಸಿಗಲಿದೆ.
ಉದ್ಘಾಟನೆ: ಬಿ.ಕೆ.ಸಿಂಗ್, ಪಿಸಿಸಿಎಫ್. ವನ್ಯಜೀವಿ, ಬೆಂಗಳೂರು
ಅಧ್ಯಕ್ಷತೆ: ಎಸ್.ಎ.ರಾಮದಾಸ್, ಉಸ್ತುವಾರಿ ಸಚಿವರು
ಕಾಡಾನೆ ಸುತ್ತ ನಾಲ್ಕು ಮಾತು: ಅಜಯ್ ದೇಸಾಯಿ, ಆನೆ ತಜ್ಞರು. ಕೊಯಮತ್ತೂರ್
ಕಿರು ಹೊತ್ತಿಗೆ ಬಿಡುಗಡೆ: ಎಂ, ರಾಜೇಂದ್ರ, ಹೋಟೆಲ್ ಮಾಲಿಕರ ಸಂಘದ ಅಧ್ಯಕ್ಷರು. ಮೈಸೂರು
ಉಪಸ್ಥಿತಿ: ಅಜಯ್ ಮಿಶ್ರ, ಸಿಸಿಎಫ್ ಆನೆ, ಸವಿತಾ ನಾಗಭೂಷಣ್, ಪಿಎಫ್ಎ
ಸ್ಥಳ: ಸುಚಿತ್ರ ಆರ್ಟ್ ಗ್ಯಾಲರಿ, ಕಲಾಮಂದಿರ ಮೈಸೂರು
ದಿನಾಂಕ: 15/07/2011, ಶುಕ್ರವಾರ ಸಂಜೆ 4
ನೀವು ಬನ್ನಿ, ಗೆಳೆಯರನ್ನು ಕರೆತನ್ನಿ ಎಂದು ಈ ಕೆಳಗಿನ ಪತ್ರಿಕಾ ಛಾಯಾಗ್ರಹಕರು ಕೋರಿದ್ದಾರೆ.
ನೇತ್ರ ರಾಜು-ಟೈಮ್ಸ್ ಆಫ್ ಇಂಡಿಯಾ, ಎಂ.ಎ.ಶ್ರೀರಾಮ್-ದಿ ಹಿಂದೂ, ಅನುರಾಗ್ ಬಸವಣ್ಣ-ಫ್ರೀಲ್ಯಾನ್ಸ್,
ಕೆ.ಎಚ್. ಚಂದ್ರು-ಸಂಜೆ ವಾಣಿ, ಲಕ್ಷ್ಮಿನಾರಾಯಣ ಯಾದವ್-ಪ್ರಜಾನುಡಿ, ಎಸ್.ಆರ್. ಮಧುಸೂಧನ್- ಆಂದೋಲನ, ಹಂಪಾ ನಾಗರಾಜ್-ಸ್ಟಾರ್ ಆಫ್ ಮೈಸೂರ್, ನಾಗೇಶ್ ಪಾಣತಲೇ-ವಿಜಯ ಕರ್ನಾಟಕ,
ಎಸ್.ಮಂಜುನಾಥ್-ಕನ್ನಡ ಪ್ರಭ, ಎಸ್. ಉದಯ ಶಂಕರ್-ಇಂಡಿಯನ್ ಎಕ್ಸ್ ಪ್ರೆಸ್, ಪ್ರಶಾಂತ್ ಹಲಾಲೆ- ಪ್ರಜಾವಾಣಿ, ಜುಗಾರಿ ಪ್ರಕಾಶ್-ಫ್ರೀಲ್ಯಾನ್ಸ್, ನಂದನ್-ಈ ಸಂಜೆ, ಕೃಷ್ಣಾಜಿ ರಾವ್- ಫ್ರೀಲ್ಯಾನ್ಸ್.












Click it and Unblock the Notifications