ಮುಂಬೈ ನಲ್ಲಿ ಬೆಂಕಿ, ಕನ್ನಡಿಗರು ಏನು ಹೇಳ್ತಾರೆ?

ಆರ್. ದಿವಾಕರ್, ಅಂಗಡಿ ಮಾಲಿಕ ಬೆಂಗಳೂರು : ಕಳ್ಳನನ್ ಮಕ್ಳು. ಅವರ ಬುದ್ಧಿ ಎಲ್ಲಿ ಬಿಡ್ತಾರೆ.
ಪ್ರತಾಪ್ ರೆಡ್ಡಿ, ಮೈಸೂರು : ಇದಕ್ಕೆಲ್ಲ ಸೊನಿಯಾ ಗಾಂಧಿ ಹೊಣೆ.
ರಾಮಚಂದ್ರ, ಉಡುಪಿ : ಯಾವಾಗ ಸರ್, ಏನಾಯ್ತು?
ಸೀತಾದೇವಿ, ವಿಜಯನಗರ : ನಮ್ಮ ಯಜಮಾನ್ರು ಆಫೀಸಿನಿಂದ ಫೋನ್ ಮಾಡಿದ್ರು. ಬೆಂಗಳೂರಿನಲ್ಲಿ ಸೇಫಾ?
ನಂದಿ ಮತ್ತು ಗಣೇಶ, ಮುಂಡಗೋಡ : ಪೊಲೀಸರಿಗೆ ಫ್ರೀ ಹ್ಯಾಂಡ್ ಕೊಡಲ್ಲಾ ಸಾರ್ ಇವರು, ಕೊಟ್ರೆ ಮುಗಿಸ್ತಾರೆ.
ರಾಜ್ ಕುಮಾರ್, ಚಾಮರಾಜನಗರ : ಪೊಲೀಸರು ಏನ್ ಕಳ್ಳೇ ಕಾಯಿ ತಿಂತಿದ್ರಾ?
ಯಾಮಿನಿ, ವರದಿಗಾರ್ತಿ : haha, your cricket diplomacy paying good dividends. sigh.
ಎಸ್ .ಆರ್. ಮಕ್ಸೂದ್, ಬಿಟಿಎಂ ಲೇಔಟ್ : we already knew it, some thing like this will happen anytime. what says you? Anyways, I am following you on twitter, thanks for updates. [ಗ್ಯಾಲರಿ : ಮುಂಬೈ ಸರಣಿ ಸ್ಫೋಟ 2011]
More From
-
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Byadgi Chilli Market: ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಮೇಲೆ ಯುದ್ಧದ ಪ್ರಭಾವ, ರಫ್ತು ಸ್ಥಗಿತ -
Gold Price Today: ಆಭರಣ ಪ್ರಿಯರಿಗೆ ಬಿಗ್ ರಿಲೀಫ್: ಬೆಂಗಳೂರಿನಲ್ಲಿ ಚಿನ್ನದ ಬೆಲೆ ದಿಢೀರ್ ಇಳಿಕೆ; ಇಂದಿನ ದರ ಇಲ್ಲಿದೆ -
Horoscope March 9; ಈ ರಾಶಿಯವರ ಅದೃಷ್ಟವೇ ಬದಲಾಗುತ್ತೆ: 12 ರಾಶಿ ಭವಿಷ್ಯ ತಿಳಿಯಿರಿ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
Sensex crash: ಷೇರು ಮಾರುಕಟ್ಟೆಯಲ್ಲಿ ಭಾರಿ ಸಂಚಲನ; ಸೆನ್ಸೆಕ್ಸ್ 2100 ಅಂಕ ಕುಸಿತ -
E-Bus: ಕರ್ನಾಟಕದ ಹೊಸ ಯೋಜನೆಯಡಿ ಗ್ರಾಮೀಣ ಭಾಗಗಳಲ್ಲೂ ಓಡಾಡಲಿವೆ 1950 ಎಲೆಕ್ಟ್ರಿಕ್ ಬಸ್ಗಳು -
Prediction on Donald Trump: ಟ್ರಂಪ್ ಗೆಲುವು, ಇರಾನ್ ಯುದ್ಧ ಭವಿಷ್ಯ: 3 ಭವಿಷ್ಯವಾಣಿಯಲ್ಲಿ 2 ನಿಜ, ಮತ್ತೊಂದೇನು -
ಕರ್ನಾಟಕದಲ್ಲಿ 40 ಡಿಗ್ರಿ ಸೆಲ್ಸಿಯಸ್ ದಾಟಿದೆ ಉಷ್ಣಾಂಶ: ಈಗಿನ್ನೂ ಮಾರ್ಚ್, ಮೇ ಕಥೆ ಹೇಗೆ? ಬಿಸಿಗಾಳಿಗೆ ಬಸವಳಿದ ಜನ -
Sanju Samson: ಟಿ20 ವಿಶ್ವಕಪ್ ಗೆಲುವಿನ ಬಳಿಕ ಕ್ರಿಕೆಟ್ ದೇವರ ಬಗ್ಗೆ ಮನದಾಳದ ಮಾತು ಬಿಚ್ಚಿಟ್ಟ ಸಂಜು ಸ್ಯಾಮ್ಸನ್












Click it and Unblock the Notifications