ಮುಂಬೈ ನಲ್ಲಿ ಬೆಂಕಿ, ಕನ್ನಡಿಗರು ಏನು ಹೇಳ್ತಾರೆ?

ಆರ್. ದಿವಾಕರ್, ಅಂಗಡಿ ಮಾಲಿಕ ಬೆಂಗಳೂರು : ಕಳ್ಳನನ್ ಮಕ್ಳು. ಅವರ ಬುದ್ಧಿ ಎಲ್ಲಿ ಬಿಡ್ತಾರೆ.
ಪ್ರತಾಪ್ ರೆಡ್ಡಿ, ಮೈಸೂರು : ಇದಕ್ಕೆಲ್ಲ ಸೊನಿಯಾ ಗಾಂಧಿ ಹೊಣೆ.
ರಾಮಚಂದ್ರ, ಉಡುಪಿ : ಯಾವಾಗ ಸರ್, ಏನಾಯ್ತು?
ಸೀತಾದೇವಿ, ವಿಜಯನಗರ : ನಮ್ಮ ಯಜಮಾನ್ರು ಆಫೀಸಿನಿಂದ ಫೋನ್ ಮಾಡಿದ್ರು. ಬೆಂಗಳೂರಿನಲ್ಲಿ ಸೇಫಾ?
ನಂದಿ ಮತ್ತು ಗಣೇಶ, ಮುಂಡಗೋಡ : ಪೊಲೀಸರಿಗೆ ಫ್ರೀ ಹ್ಯಾಂಡ್ ಕೊಡಲ್ಲಾ ಸಾರ್ ಇವರು, ಕೊಟ್ರೆ ಮುಗಿಸ್ತಾರೆ.
ರಾಜ್ ಕುಮಾರ್, ಚಾಮರಾಜನಗರ : ಪೊಲೀಸರು ಏನ್ ಕಳ್ಳೇ ಕಾಯಿ ತಿಂತಿದ್ರಾ?
ಯಾಮಿನಿ, ವರದಿಗಾರ್ತಿ : haha, your cricket diplomacy paying good dividends. sigh.
ಎಸ್ .ಆರ್. ಮಕ್ಸೂದ್, ಬಿಟಿಎಂ ಲೇಔಟ್ : we already knew it, some thing like this will happen anytime. what says you? Anyways, I am following you on twitter, thanks for updates. [ಗ್ಯಾಲರಿ : ಮುಂಬೈ ಸರಣಿ ಸ್ಫೋಟ 2011]
More From
-
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ












Click it and Unblock the Notifications