ಹಳೆಯ ಗಂಡನ ಪಾದವೂ ಗತಿಯಿಲ್ಲದವಳ ದುರಂತ ಕಥೆ

ಇದು ಯಾವುದೇ ಬಾಲಿವುಡ್ ಬ್ಲಾಕ್ ಬಸ್ಟರ್ ಸಿನೆಮಾಗಾಗಿ ಸೃಷ್ಟಿಸಿದ ಕಥೆಯಲ್ಲ. ಪಕ್ಕಾ ಬ್ಲಾಕ್ ಬಸ್ಟರ್ ಸಿನೆಮಾ ಮಾಡಬಹುದಾಗ ಪಕ್ಕಾ ರಿಯಲ್ ಸ್ಟೋರಿ. ಎಲ್ಲಿ ರಾಮ್ ಗೋಪಾಲ್ ವರ್ಮಾ? ಎಲ್ಲಿ ರಿಯಲ್ ಸ್ಟಾರ್ ಉಪೇಂದ್ರ? ನಿಜವಾದ ಕಥೆ ಈ ರೀತಿಯ ತಿರುವು ಮುರುವುಗಳನ್ನು ಪಡೆಯುತ್ತದೆಂದು ಈ ಕಥೆಯ ನಾಯಕ ನಾಯಕಿಯರಾದ ತ್ಯಾಗಿ ಮತ್ತು ಆರತಿ ಖಂಡಿತ ನಿರೀಕ್ಷಿಸಿರಲಿಲ್ಲ.
ಇಬ್ಬರನ್ನೂ ಕೂಡಿಸಿಕೊಂಡು ಮದುವೆ ಕೌನ್ಸೆಲರ್ ಮಾತನಾಡಿದ ನಂತರ, ರಾಖಿಯನ್ನು ಕಟ್ಟಿಸಿಕೊಂಡು ತ್ಯಾಗಿಯಾದ ನಿತೀಶ್ ತ್ಯಾಗಿ 'ತಂಗಿ'ಯಾದ ಆರತಿಯನ್ನು ಮತ್ತೆ ಹೆಂಡತಿಯಾಗಿ ಸ್ವೀಕರಿಸಲು ತಯಾರಿಲ್ಲ. ಅದೇನು ಕಾರಣವೋ ಏನೋ, ತನಗೆ ಪ್ರಾಣಬೆದರಿಕೆಯಿದೆ ಎಂದು ಆರತಿಯ ಹಳೆಯ ಗಂಡ ವಿನೀತ್ ಆಕೆಯನ್ನು ಸ್ವೀಕರಿಸಲು ಒಪ್ಪುತ್ತಿಲ್ಲ.
ಹಳೆಯ ಗಂಡ ಪಾದವೂ ಗತಿಯಿಲ್ಲ, ಅಣ್ಣನಾದ ಎರಡನೆಯ ಗಂಡನ ಪಾದವೂ ಗತಿಯಿಲ್ಲ ಎಂಬಂತಹ ತ್ರಿಶಂಕು ಸ್ಥಿತಿಯಲ್ಲಿ ಆರತಿ ನಿಂತಿದ್ದಾಳೆ. ಸದ್ಯಕ್ಕೆ ಆಕೆ ಏನು ಮಾಡಬೇಕು? ಯಾರ ಬಳಿಗೆ ಹೋಗಬೇಕು?
* ರಾಖಿ ಕಟ್ಟಿದ 'ಅಣ್ಣ'ನ ಜೊತೆಗಿರಬೇಕಾ?
* ನಿನ್ನನ್ನು ಬಿಡಲಾರೆನೆಂದು ಹಳೆಯ ಗಂಡನ ಜೊತೆಗಿರುವೆನೆಂದು ಹಠ ಹಿಡಿಯಬೇಕಾ?
* ಇಬ್ಬರ ಗಂಡಂದಿರ ಸಹವಾಸವೇ ಬೇಡವೆಂದು ಸ್ವತಂತ್ರ ಜೀವನ ನಡೆಸಬೇಕಾ?
-
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
ಕಾಂತಾರ ವಿವಾದ: ಮೈಸೂರು ಚಾಮುಂಡಿ ಬೆಟ್ಟಕ್ಕೆ ಬರ್ತೀನಿ, ಕ್ಷಮೆಯೂ ಕೇಳ್ತೀನಿ ಎಂದ ನಟ ರಣವೀರ್ ಸಿಂಗ್












Click it and Unblock the Notifications