ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಭಾರದ್ವಾಜ್ ರಾಜೀನಾಮೆಗೆ ಬಳ್ಳಾರಿಯಲ್ಲಿ ಶ್ರೀರಾಮುಲು ಆಗ್ರಹ
ರಾಜ್ಯಪಾಲ ಎಚ್.ಆರ್. ಭಾರದ್ವಾಜ್ ಅವರಿಗೆ ನೈತಿಕತೆ ಮತ್ತು ಆತ್ಮಸಾಕ್ಷಿ ಇದ್ದಲ್ಲಿ ಅವರು ಕೂಡಲೇ ರಾಜೀನಾಮೆ ಸಲ್ಲಿಸಬೇಕು. ಕರ್ನಾಟಕ ಕಾಂಗ್ರೆಸ್ ಮತ್ತು ಜೆಡಿಎಸ್ನ ರಾಜಕೀಯ ಷಡ್ಯಂತ್ರಗಳಿಗೆ ಕೇಂದ್ರ ಸರ್ಕಾರವನ್ನೇ ಇಕ್ಕಟ್ಟಿಗೆ ಇರಿಸಲು ಯತ್ನಿಸಿದ ಭಾರದ್ವಾಜ್ ಈ ಹುದ್ದೆಯಲ್ಲಿ ಮುಂದುವರೆಯಲು ಅನರ್ಹರು ಎಂದರು.
ತೈಲ ಬೆಲೆ ಏರಿಕೆ, 2ಜಿ ಸ್ಪೆಕ್ಟ್ರಂ ಹಗರಣ, ಕಾಮನ್ ವೆಲ್ತ್ ಗೇಮ್ಸ್ ಹಗರಣ, ಹಣದುಬ್ಬರ ಸೇರಿ ಸಾಲು ಸಾಲು ಆಡಳಿತಾತ್ಮಕ ವೈಫಲ್ಯವೇ ಕೇಂದ್ರದ ಯುಪಿಎಯ 2 ವರ್ಷಗಳ ಸಾಧನೆ. ಈ ಸಾಧನೆಯನ್ನು ಕೇಂದ್ರ ಸರ್ಕಾರ ದೊಡ್ಡದಾಗಿ ಆಚರಿಸಿಕೊಂಡಿದ್ದು ಹಾಸ್ಯಾಸ್ಪದ ಎಂದು ಅವರು ಟೀಕಿಸಿದರು.
Comments
English summary
Health minister Sriramulu has demanded resignation of Governor of Karnataka Hansraj Bhardwaj. Central govt has rejected the recommendations of governor, giving another lease of life to Chief Minister Yeddyurappa.
Story first published: Monday, May 23, 2011, 13:51 [IST]