ಭಾರದ್ವಾಜ್ ರಾಜೀನಾಮೆಗೆ ಬಳ್ಳಾರಿಯಲ್ಲಿ ಶ್ರೀರಾಮುಲು ಆಗ್ರಹ

ಬಳ್ಳಾರಿ,

ಮೇ.
23
:
ಕೇಂದ್ರ
ಸರ್ಕಾರ
ರಾಜ್ಯಪಾಲರ
ವರದಿಯನ್ನು
ತಿರಸ್ಕರಿಸುವ
ಮೂಲಕ
ರಾಜ್ಯ
ಕಾಂಗ್ರೆಸ್
ಮತ್ತು
ಜೆಡಿಎಸ್‌ಗೆ
ಕಪಾಳಮೋಕ್ಷ
ಮಾಡಿದೆ
ಎಂದು
ಆರೋಗ್ಯ
ಸಚಿವ
ಬಿ.
ಶ್ರೀರಾಮುಲು
ಅವರು
ಅಭಿಪ್ರಾಯಪಟ್ಟಿದ್ದಾರೆ.

id="toptextpromo">

ರಾಜ್ಯಪಾಲ

ಎಚ್.ಆರ್.
ಭಾರದ್ವಾಜ್
ಅವರಿಗೆ
ನೈತಿಕತೆ
ಮತ್ತು
ಆತ್ಮಸಾಕ್ಷಿ
ಇದ್ದಲ್ಲಿ
ಅವರು
ಕೂಡಲೇ
ರಾಜೀನಾಮೆ
ಸಲ್ಲಿಸಬೇಕು.
ಕರ್ನಾಟಕ
ಕಾಂಗ್ರೆಸ್
ಮತ್ತು
ಜೆಡಿಎಸ್‌ನ
ರಾಜಕೀಯ
ಷಡ್ಯಂತ್ರಗಳಿಗೆ
ಕೇಂದ್ರ
ಸರ್ಕಾರವನ್ನೇ
ಇಕ್ಕಟ್ಟಿಗೆ
ಇರಿಸಲು
ಯತ್ನಿಸಿದ
ಭಾರದ್ವಾಜ್
ಹುದ್ದೆಯಲ್ಲಿ
ಮುಂದುವರೆಯಲು
ಅನರ್ಹರು
ಎಂದರು.

id='are-slot-1'
class='oiad
oi-axt
oiadv'>
id='top-searched-articles'>

ತೈಲ

ಬೆಲೆ
ಏರಿಕೆ,
2ಜಿ
ಸ್ಪೆಕ್ಟ್ರಂ
ಹಗರಣ,
ಕಾಮನ್
ವೆಲ್ತ್
ಗೇಮ್ಸ್
ಹಗರಣ,
ಹಣದುಬ್ಬರ
ಸೇರಿ
ಸಾಲು
ಸಾಲು
ಆಡಳಿತಾತ್ಮಕ
ವೈಫಲ್ಯವೇ
ಕೇಂದ್ರದ
ಯುಪಿಎಯ
2
ವರ್ಷಗಳ
ಸಾಧನೆ.
ಸಾಧನೆಯನ್ನು
ಕೇಂದ್ರ
ಸರ್ಕಾರ
ದೊಡ್ಡದಾಗಿ
ಆಚರಿಸಿಕೊಂಡಿದ್ದು
ಹಾಸ್ಯಾಸ್ಪದ
ಎಂದು
ಅವರು
ಟೀಕಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+