ನೊಬೆಲ್ ಶಾಂತಿ ಪ್ರಶಸ್ತಿಗೆ ವಿಕಿಲೀಕ್ಸ್ ನಾಮಾಂಕಿತ

ಮುಕ್ತವಾದ ವಾಕ್ ಸ್ವಾತಂತ್ರ್ಯವನ್ನು ಎತ್ತಿ ಹಿಡಿದು, ಭ್ರಷ್ಟಾಚಾರವನ್ನು ಬಯಲಿಗೆಳೆದು, ದುಷ್ಟರಿಗೆ ಮೈ ನಡುಕ ಹುಟ್ಟುವಂತೆ ಮಾಡುತ್ತಿರುವ ವಿಕಿಲೀಕ್ಸ್, ಪ್ರಜಾ ಪ್ರಭುತ್ವವನ್ನು ಬೆಳೆಸುತ್ತಾ, ಪಾರದರ್ಶಕ ಸಮಾಜವನ್ನು ಕಟ್ಟುತ್ತಿದೆ. ಟ್ಯುನೇಷಿಯಾದ ಮಾಜಿ ಅಧ್ಯಕ್ಷ ಜೈನ್ ಎಲ್ ಅಬಿಡೈನ್ ಬೆನ್ ಅಲಿ ಆಸ್ತಿ ಪಾಸ್ತಿ ವಿವರಗಳನ್ನು ಕಲೆ ಹಾಕಿ ಅವರನ್ನು ಭ್ರಷ್ಟತೆಯನ್ನು ಬಯಲಿಗೆಳೆದಿದ್ದು ವಿಕಿಲೀಕ್ಸ್ ನ ಉತ್ತಮ ಉದಾಹರಣೆ ಎನ್ನಬಹುದು.
ಜಾಗತಿಕವಾಗಿ ಸರ್ಕಾರಿ ಹಾಗೂ ಕಂಪೆನಿಗಳ ಭ್ರಷ್ಟಾಚಾರ, ಯುದ್ಧ ಸಂಬಂಧಿತ ಅಕ್ರಮ ವ್ಯವಹಾರ, ಯೋಧರಿಂದ ಕಿರುಕುಳ ಮುಂತಾದ ಭೂಗತವಾಗಿರುವ ಸತ್ಯಗಳನ್ನು ಹೊರಗೆಳೆದು ಜನತೆಯ ಕಣ್ಣು ತೆರೆಸಿದೆ ಎಂದು ವಾಲೆನ್ ಹೇಳಿದ್ದಾರೆ. ವಿಕಿಲೀಕ್ಸ್ ನಾಮ ನಿರ್ದೇಶನವನ್ನು ಓಸ್ಲೋದ ನಾರ್ವೆಜಿನ್ ನೊಬೆಲ್ ಸಮಿತಿ ಅಂಗೀಕರಿಸಿದ್ದು, ವೈಯಕ್ತಿಕವಾಗಿ ನಾಮ ನಿರ್ದೇಶನದ ಬಗ್ಗೆ ಪ್ರತಿಕ್ರಿಯೆ ನೀಡದಂತೆ ನಿರ್ಬಂಧ ವಿಧಿಸಿದೆ.
ವಿಕಿಲೀಕ್ಸ್ ವಾಣಿಜ್ಯ ಆದಾಯ ರಹಿತ ವೆಬ್ ತಾಣವಾಗಿದ್ದು, ರಹಸ್ಯ ದಾಖಲೆಗಳನ್ನು ಮಾಹಿತಿ ಬಹಿರಂಗಗೊಳಿಸಿ ಅಮೆರಿಕ ಸೇರಿದಂತೆ ವಿಶ್ವ ಅನೇಕ ಆಡಳಿತ ವ್ಯವಸ್ಥೆಯನ್ನೇ ಅಲ್ಲಾಡಿಸಿದೆ. ಅಫ್ಘನ್ ಯುದ್ಧ, ಇರಾಕ್ ಸಮರ, ಸ್ವಿಸ್ ಬ್ಯಾಂಕ್ ಹಣ, ಮೋದಿ ಕೊಲೆ ಸಂಜು ಸೇರಿದಂತೆ ಪ್ರಮುಖ ರಹಸ್ಯ ವರದಿಗಳು ವೆಬ್ ಸೈಟ್ ನಲ್ಲಿ ಕಾಣಿಸಿಕೊಂಡಿದೆ. ಕಳೆದ ಬಾರಿ ನೊಬೆಲ್ ಶಾಂತಿ ಪ್ರಶಸ್ತಿ ಚೀನಾದ ಮಾನವ ಹಕ್ಕುಗಳ ಹೋರಾಟಗಾರ ಜಿಯಬಾವೊ ಅವರಿಗೆ ಸಂದಿದೆ.
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral












Click it and Unblock the Notifications