ಸಾಹಿತ್ಯ ಸಮ್ಮೇಳನ : ಶಾಲೆಗಳಿಗೆ ಎರಡು ದಿನ ರಜೆ
ಬೆಂಗಳೂರು,
ಫೆ. 2 : ನಗರದಲ್ಲಿ ನಡೆಯಲಿರುವ 77ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಅನುದಾನಿತ ಮತ್ತು ಅನುದಾನರಹಿತ ಬೆಂಗಳೂರಿನ ಶಾಲೆಗಳಿಗೆ ಫೆಬ್ರವರಿ 4 ಮತ್ತು 5 ರಂದು ರಜೆ ಘೋಷಿಸಲಾಗಿದೆ. id="toptextpromo">ನಗರ
ವ್ಯಾಪ್ತಿಯಲ್ಲಿರುವ ಎಲ್ಲ ಶಾಲಾಮಕ್ಕಳು ಸಮ್ಮೇಳನದಲ್ಲಿ ಸಕ್ರಿಯವಾಗಿ ಭಾಗವಹಿಸುವಂತಾಗಲು ಈ ರಜೆ ನೀಡಲಾಗಿದೆ. ಬೋಧಕವರ್ಗ ಮತ್ತು ಇತರೆ ಸಿಬ್ಬಂದಿ ಸಹ ಸಮ್ಮೇಳನದಲ್ಲಿ ಪಾಲ್ಗೊಳ್ಳಬೇಕು ಎಂದು ಗೃಹ ಸಚಿವ ಆರ್. ಅಶೋಕ್ ಅವರು ಬುಧವಾರ ತಿಳಿಸಿದ್ದಾರೆ. id='are-slot-1' class='oiad oi-axt oiadv'> id='top-searched-articles'>ನಿಘಂಟು
ತಜ್ಞ ಪ್ರೊ. ಜಿ. ವೆಂಕಟಸುಬ್ಬಯ್ಯ ಅವರ ಅಧ್ಯಕ್ಷತೆಯಲ್ಲಿ 41 ವರ್ಷಗಳ ಬಳಿಕ ರಾಜ್ಯ ರಾಜಧಾನಿಯಲ್ಲಿ ಪ್ರತಿಷ್ಠಿತ ಸಮ್ಮೇಳನವು ವಿಜೃಂಭಣೆಯಿಂದ ನಡೆಯಲಿದೆ.











Click it and Unblock the Notifications