ಗಣಿಗಾರಿಕೆ : ಸಿಬಿಐ ತನಿಖೆಗೆ ಗ್ರೀನ್ ಸಿಗ್ನಲ್

ಹೈದರಾಬಾದ್,

ಡಿ.
17
:
ಕರ್ನಾಟಕ
ಮತ್ತು
ಆಂಧ್ರಪ್ರದೇಶದಲ್ಲಿ
ನಡೆದಿದೆ
ಎನ್ನಲಾದ
ಅಕ್ರಮ
ಗಣಿಗಾರಿಕೆಗೆ
ಕುರಿತು
ಸಿಬಿಐ
ತನಿಖೆಗೆ
ಆಂಧ್ರ
ಹೈಕೋರ್ಟ್
ಹಸಿರು
ನಿಶಾನೆ
ತೋರಿದೆ.

id="toptextpromo">

ಮುಖ್ಯನ್ಯಾಯಮೂರ್ತಿ

ನಿಸಾರ್
ಅಹ್ಮದ್
ಹಾಗೂ
ನ್ಯಾ.
ವಿಲಾಸ್
ಅಫ್ಜಲ್
ಪುರ್
ಕರ್
ಅವರನ್ನೊಳಗೊಂಡ
ಪೀಠ
ಮಹತ್ವದ
ಅದೇಶ
ನೀಡಿದೆ.
ಕರ್ನಾಟಕ
ಪ್ರವಾಸೋಧ್ಯಮ
ಸಚಿವ
ಜಿ
ಜನಾರ್ದನರೆಡ್ಡಿ
ಅವರ
ಮಾಲೀಕತ್ವದ
ಒಎಂಸಿ
ಕಂಪನಿ
ಸಲ್ಲಿಸಿದ್ದ
ಆಕ್ಷೇಪಣಾ
ಅರ್ಜಿಯನ್ನು
ತಿರಸ್ಕರಿಸಿದೆ.
ಕಳೆದ
8
ತಿಂಗಳ
ಹಿಂದೆ
ನೀಡಿದ್ದ
ತಡೆಯಾಜ್ಞೆಯನ್ನು
ತೆರವುಗೊಳಿಸಿದ
ಹೈಕೋರ್ಟ್
ಸಿಬಿಐ
ತನಿಖೆಗೆ
ಒಪ್ಪಿಗೆ
ಸೂಚಿಸಿದೆ.
ಬೆಳವಣಿಗೆಯಿಂದ
ರೆಡ್ಡಿಗಳು
ಮತ್ತೆ
ಇಕ್ಕಟ್ಟಿಗೆ
ಸಿಲುಕಿದ್ದಾರೆ.

id='are-slot-1'
class='oiad
oi-axt
oiadv'>
id='top-searched-articles'>

ಆಂಧ್ರಪ್ರದೇಶ

ಮತ್ತು
ಕರ್ನಾಟಕದ
ಬಳ್ಳಾರಿ
ಗಡಿ
ಪ್ರದೇಶ
ಮತ್ತು
ಅನಂತಪುರ
ಜಿಲ್ಲೆಯಲ್ಲಿ
ಒಎಂಸಿ,
ಬಿಐಪಿಒ
ಮತ್ತು
ಇತರ
3
ಸಂಸ್ಥೆಗಳ
ವಿರುದ್ಧ
ಅಕ್ರಮ
ಗಣಿಗಾರಿಕೆ
ಆರೋಪಗಳು
ಕೇಳಿಬಂದಿದ್ದು,
ತನಿಖೆಗೆ
ಅನುವು
ಮಾಡಿಕೊಡಬೇಕು
ಎಂದು
ಸಿಬಿಐ
ಬುಧವಾರ
ಹೈಕೋರ್ಟ್
ಗೆ
ಮನವಿ
ಸಲ್ಲಿಸಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+