ರಾಜ್ಯೋತ್ಸವ ಪ್ರಶಸ್ತಿ 2010 ಸಂಪೂರ್ಣ ಪಟ್ಟಿ

| ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ 2010 | |||||
|---|---|---|---|---|---|
| ಕ್ರ.ಸಂ | ಹೆಸರು | ಜಿಲ್ಲೆ | ಕ್ಷೇತ್ರ | ||
| 1 | ಡಾ.ಉಲ್ಲಾಸ ಕಾರಂತ | ಉಡುಪಿ | ಪರಿಸರ ಮತ್ತು ವನ್ಯಜೀವಿ ರಕ್ಷಣೆ | ||
| 2 | ಪ್ರೊ.ಬಿ.ಎಂ.ಕುಮಾರಸ್ವಾಮಿ | ಶಿವಮೊಗ್ಗ | -"- | ||
| 3 | ಅಯ್ಯಪ್ಪ ಮಸಗಿ | ಗದಗ | ಕೃಷಿ | ||
| 4 | ಹನುಮಂತಪ್ಪ ಸಿದ್ದಪ್ಪ ಕಾರಗಿ | ಹಾವೇರಿ | -"- | ||
| 5 | ಸಿ. ಆರ್. ಸೋರಗಾವಿ | ಬಾಗಲಕೋಟೆ | -"- | ||
| 6 | ಎ.ಅಶ್ವಿನಿ(ಕಾಮನ್ವೆಲ್ತ್ ಸ್ವರ್ಣ ಪದಕ) | ಉಡುಪಿ | ಕ್ರೀಡೆ | ||
| 7 | ಎಚ್.ಎಂ.ಜ್ಯೋತಿ | -"- | -"- | ||
| 8 | ಬಿ.ಟಿ.ನಾಗರಾಜ್ | -"- | -"- | ||
| 9 | ಕಾಶೀನಾಥ್ ನಾಯಕ್ | -"- | -"- | ||
| 10 | ವಾಮನ ಶೆಣೈ | -"- | -"- | ||
| 11 | ರೆಬೇಕಾ ಜೋಸ್ | -"- | -"- | ||
| 12 | ಭರತ್ ಚೆಟ್ರಿ | -"- | -"- | ||
| 13 | ಧನಂಜಯ | -"- | -"- | ||
| 14 | ಅಶ್ವಿನಿ ಪೊನ್ನಪ್ಪ(ಕಾಮನ್ವೆಲ್ತ್ ಸ್ವರ್ಣ ಪದಕ) | ಕೊಡಗು | -"- | ||
| 15 | ವಿಕಾಸಗೌಡ(ಡಿಸ್ಕಸ್ ಥ್ರೋ) | ಹಾಸನ | -"- | ||
| 16 | ಕೆ ಆರ್ ಶಂಕರ್ ಅಯ್ಯರ್ | ಬೆಂಗಳೂರು | -"- | ||
| 17 | ಶಿವಾನಂದ ಹೊಂಬಳ (ಏಷ್ಯನ್ ಗೇಮ್ಸ್ ಸ್ವರ್ಣ ಪದಕ) | ಗದಗ | -"- | ||
| 18 | ಕಲ್ಲಪ್ಪ ರಾಮಪ್ಪ ಪಿಚೇಲಿ | ಬಾಗಲಕೋಟೆ | -"- | ||
| 19 | ಎಚ್ ಆರ್ ಗೋಪಾಲಕೃಷ್ಣ | ಹಾಸನ | -"- | ||
| 20 | ಕಂಬಳ ಗುರಿಕಾರ ಬಿ ಶಾಂತಾರಾಮ ಶೆಟ್ಟಿ | ಉಡುಪಿ | -"- | ||
| 21 | ಪ್ರಮೀಳಾ ಅಯ್ಯಪ್ಪ | ಕೊಡಗು | -"- | ||
| 22 | ಗೋಪಾಲ ಖಾರ್ವಿ | ಉಡುಪಿ | -"- | ||
| 23 | ಡಾ.ಕೆ.ವಿ.ನಾರಾಯಣ | ಬೆಂಗಳೂರು | ಸಾಹಿತ್ಯ | ||
| 24 | ಡಾ.ಒ.ಎಲ್.ನಾಗಭೂಷಣ ಸ್ವಾಮಿ | ಮೈಸೂರು | -"- | ||
| 25 | ಬಿ.ಆರ್.ಲಕ್ಷ್ಮಣರಾವ್ | ಕೋಲಾರ | -"- | ||
| 26 | ಡಾ.ಲತಾ ರಾಜಶೇಖರ್ | ಮೈಸೂರು | -"- | ||
| 27 | ಡಾ.ಸಿದ್ದಲಿಂಗ ಪಟ್ಟಣಶೆಟ್ಟಿ | ಧಾರವಾಡ | -"- | ||
| 28 | ಡಾ.ನೀಲಗಿರಿ ತಳವಾರ | ಗದಗ | -"- | ||
| 29 | ಡಾ.ವೀಣಾ ಶಾಂತೇಶ್ವರ | ಧಾರವಾಡ | -"- | ||
| 30 | ಡಾ.ದುರ್ಗಾದಾಸ್ | ಬಳ್ಳಾರಿ | -"- | ||
| 31 | ಡಾ.ಡಿ.ಎ.ಶಂಕರ್ | ಮೈಸೂರು | -"- | ||
| 32 | ಶ್ರೀನಿವಾಸ ವೈದ್ಯ | ಶಿವಮೊಗ್ಗ | -"- | ||
| 33 | ಬಿ.ಆರ್.ಛಾಯಾ | ಬೆಂಗಳೂರು | ಸುಗಮಸಂಗೀತ | ||
| 34 | ಲಹರಿ ವೇಲು | ಬೆಂಗಳೂರು | -"- | ||
| 35 | ಚಂದ್ರಿಕಾ ಗುರುರಾಜ್ | ತುಮಕೂರು | -"- | ||
| 36 | ಶಾಂತಪ್ಪ ಮಲ್ಲಪ್ಪ ಹಡಪದ | ಯಾದಗಿರಿ | -"- | ||
| 37 | ಮಂಜುಳಾ ಗುರುರಾಜ್ | ಬೆಂಗಳೂರು | -"- | ||
| 38 | ಪಿ.ತ್ಯಾಗರಾಜ್ | ರಾಮನಗರ | ಮಾಧ್ಯಮ | ||
| 39 | ಹುಣಸವಾಡಿ ರಾಜನ್(ಸಂಯುಕ್ತ ಕರ್ನಾಟಕ) | ಬೆಂಗಳೂರು | -"- | ||
| 40 | ದು.ಗು.ಲಕ್ಷ್ಮಣ್ (ಹೊಸದಿಗಂತ) | ಬೆಂಗಳೂರು | -"- | ||
| 41 | ಮಹೇಂದ್ರ ಮಿಶ್ರಾ(ಟಿವಿ9) | ಬೆಂಗಳೂರು | -"- | ||
| 42 | ಗಂಗಾಧರ ಮೊದಲಿಯಾರ್(ಪ್ರಜಾವಾಣಿ) | ಬೆಂಗಳೂರು | -"- | ||
| 43 | ತಿಮ್ಮಪ್ಪ ಭಟ್ (ಉದಯವಾಣಿ) | ಬೆಂಗಳೂರು | -"- | ||
| 44 | ಪಿ. ತ್ಯಾಗರಾಜ್ (ವಿಜಯ ಕರ್ನಾಟಕ) | ರಾಮನಗರ | -"- | ||
| 45 | ಬಿ. ಸಮೀವುಲ್ಲಾ(ಉದಯ ಟಿ.ವಿ.) | ಬೆಂಗಳೂರು | -"- | ||
| 46 | ನಾಹಿದ್ ಅತಾಉಲ್ಲಾ(ಟೈಮ್ಸ್ ಆಫ್ ಇಂಡಿಯಾ) | ಬೆಂಗಳೂರು | -"- | ||
| 47 | ಎಸ್ ರಾಜೇಂದ್ರನ್(ದಿ ಹಿಂದೂ) | ಬೆಂಗಳೂರು | -"- | ||
| 48 | ಸೋಮಶೇಖರ ಕವಚೂರು (ಈ ಟಿವಿ) | ರಾಯಚೂರು | -"- | ||
| 49 | ಹಮೀದ್ ಪಾಳ್ಯ(ಸುವರ್ಣ ಟಿವಿ) | ಹಾಸನ | -"- | ||
| 50 | ಅರುಣ(ಇಂಡಿಯನ್ ಎಕ್ಸ್ಪ್ರೆಸ್) | ಬೆಂಗಳೂರು | -"- | ||
| 51 | ಮನೋಜ್ ಪಾಟೀಲ್(ಅಂಕಣಕಾರ) | ಬೆಂಗಳೂರು | -"- | ||
| 52 | ಎ ಸೂರ್ಯ ಪ್ರಕಾಶ್ (ಅಂಕಣಕಾರ) | ದೆಹಲಿ | -"- | ||
| 53 | ಆರ್ ಟಿ ಮಜ್ಜಗಿ | ಹಾವೇರಿ | -"- | ||
| 54 | ನೀನಾ ಗೋಪಾಲ್ | ಬೆಂಗಳೂರು | -"- | ||
| 55 | ಗಣಪತಿ ಹೊನ್ನಾನಾಯಕ ಹಿಚ್ಕಡ್ | ಉತ್ತರ ಕನ್ನಡ | ಸ್ವಾತಂತ್ರ್ಯ ಯೋಧರು | ||
| 56 | ಎ.ಸಿ.ಮಾದೇಗೌಡ | ಮಂಡ್ಯ | -"- | ||
| 57 | ರಾಮಚಂದ್ರಪ್ಪ | -"- | -"- | ||
| 58 | ಕ್ರಿಸ್ ಗೋಪಾಲಕೃಷ್ಣ | ಬೆಂಗಳೂರು | ಸಂಕೀರ್ಣ | ||
| 59 | ಬಾಲಕೃಷ್ಣ ಗುರೂಜಿ | ಬೆಂಗಳೂರು | -"- | ||
| 60 | ಎಂ ಬಿ ಪುರಾಣಿಕ್ | ಬೆಂಗಳೂರು | |||
| 61 | ಎಸ್ ಷಡಕ್ಷರಿ | ಚಿಕ್ಕಬಳ್ಳಾಪುರ | -"- | ||
| 62 | ಅರುಣ್ ರಾಮನ್ | ಬೆಂಗಳೂರು | -"- | ||
| 63 | ಸುಧಾಕರ ಪೈ | ಬೆಂಗಳೂರು | -"- | ||
| 64 | ಸ್ನೇಕ್ ಶ್ಯಾಂ | ಮೈಸೂರು | -"- | ||
| 65 | ಬಾಬು ಕೃಷ್ಣಮೂರ್ತಿ | ಬೆಂಗಳೂರು | -"- | ||
| 66 | ಸುಧಾ ಬರಗೂರು | ಬೆಂಗಳೂರು | -"- | ||
| 67 | ಎಚ್.ಎಂ.ವೀರಭದ್ರಸ್ವಾಮಿ ಹಿಮ್ಮಡಿಹಳ್ಳಿ ಹಲಗೂರು | ಬೆಂಗಳೂರು | -"- | ||
| 68 | ಟಿ.ಎಂ.ರೇವಣ ಸಿದ್ದಯ್ಯ ಶಾಸ್ತ್ರಿ | ಬಳ್ಳಾರಿ | -"- | ||
| 69 | ವೈಜಯಂತಿ ಕಾಶಿ | ಬೆಂಗಳೂರು | ನೃತ್ಯ | ||
| 70 | ಎಂ.ಎಸ್.ಶಾಂತಲಾ | ಬಳ್ಳಾರಿ | -"- | ||
| 72 | ಸುಜಾತ ರಾಜಗೋಪಾಲ್ | ಹುಬ್ಬಳ್ಳಿ | -"- | ||
| 71 | ಜಿಲಾನ್ ಬಾಷಾ | ಬಳ್ಳಾರಿ | -"- | ||
| 73 | ಶ್ರೀಧರ್ ಅಯ್ಯಂಗಾರ್ | ಯು.ಎಸ್.ಎ. | ಹೊರನಾಡ /ಹೊರದೇಶ ಕನ್ನಡಿಗರು | ||
| 74 | ಎಂ. ಬಿ. ನಲವಡಿ | ಯು.ಎಸ್.ಎ. | -"- | ||
| 75 | ಆರ್ ಕೆ ಶೆಟ್ಟಿ | -"- | -"- | ||
| 76 | ಈಶ್ವರ ಬಿದರಿ | ಮುಂಬೈ | -"- | ||
| 77 | ಅಗ್ರಹಾರ ಕೃಷ್ಣಮೂರ್ತಿ | ದೆಹಲಿ | -"- | ||
| 78 | ಮನೋಹರ ಎಂ. ಕೋರಿ | ಮುಂಬಯಿ | -"- | ||
| 79 | ಡಾ. ಎನ್. ಕುಮಾರಸ್ವಾಮಿ | ಮಲೇಶಿಯಾ | -"- | ||
| 80 | ಡಾ. ಜಿ. ಟಿ. ಕೃಷ್ಣಮೂರ್ತಿ | ಯು.ಎಸ್.ಎ. | -"- | ||
| 81 | ಕೆ. ಆರ್. ರೇಣು (ದೆಹಲಿ ವಾರ್ತೆ) | ನವ ದೆಹಲಿ | -"- | ||
| 82 | ಡಾ: ಸಿದ್ದಲಿಂಗೇಶ್ವರ ಓರೆಕೊಂಡಿ | ಆಸ್ಟ್ರೇಲಿಯಾ | -"- | ||
| 83 | ಡಾ. ಸಂಗಮೇಶ್ ಸವದತ್ತಿ ಮಠ | ಬೆಳಗಾವಿ | ಕನ್ನಡ ಭಾಷಾ ಸಂಶೋಧನೆ | ||
| 84 | ಡಾ. ಎ. ವಿ. ನರಸಿಂಹಮೂರ್ತಿ | ಮೈಸೂರು | -"- | ||
| 85 | ಎಂ. ಎಸ್. ಉಮೇಶ್ | ಬೆಂಗಳೂರು | ಸಿನಿಮಾ/ರಂಗಭೂಮಿ | ||
| 86 | ವಿ ರವಿಚಂದ್ರನ್ | ಬೆಂಗಳೂರು | -"- | ||
| 87 | ಮಲ್ಲಿಕ್ ಸಾಬ್ | ಬೆಂಗಳೂರು | -"- | ||
| 88 | ಯಶವಂತ ಸರ್ದೇಶಪಾಂಡೆ | ಬೆಂಗಳೂರು | -"- | ||
| 894 | ಕಮಲವ್ವ ರಾಮಪ್ಪ ಜಾನಪ್ಪಗೋಳ್ | ಬಾಗಲಕೋಟೆ | -"- | ||
| 90 | ಶಿವನಗೌಡ ಕೋಟಿ (ಪಾರಿಜಾತ) | ಬಿಜಾಪುರ | -"- | ||
| 91 | ಪ್ರೊ. ಎಸ್. ಪಂಚಾಕ್ಷರಿ (ಚನ್ನಗಿರಿ) | ದಾವಣಗೆರೆ | -"- | ||
| 92 | ಗೀತಾರಾಣಿ ಚಿಮ್ಮುಲ್ | ಬಾಗಲಕೋಟೆ | -"- | ||
| 93 | ರಂಗಯ್ಯ | ತುಮಕೂರು | -"- | ||
| 94 | ಅಶೋಕ ಬಸ್ತಿ | ಹಾವೇರಿ | -"- | ||
| 95 | ಮೈಲಾರಪ್ಪ ಬಿನ್ ಮಲ್ಲಯ್ಯ | ತುಮಕೂರು | -"- | ||
| 96 | ದೇವದಾಸ ಕಾಪಿಕಾಡ್ | ದಕ್ಷಿಣ ಕನ್ನಡ | -"- | ||
| 97 | ಎನ್. ಎಸ್. ರಾಜಾರಾಂ | ಬೆಂಗಳೂರು | ವಿಜ್ಞಾನ | ||
| 98 | ಎಸ್. ಚಿನ್ನಸ್ವಾಮಿ ಮಾಂಬಳ್ಳಿ | ಚಾಮರಾಜನಗರ | ಆಡಳಿತ | ||
| 99 | ಸುಧಾಕರರಾವ್ | ದೆಹಲಿ | -"- | ||
| 100 | ನಾರಾಯಣಪ್ಪ ಶೀನಪ್ಪ ಚಿತ್ರಗರ, ಕಿನ್ನಾಳ | ಕೊಪ್ಪಳ | ಕಲೆ/ಚಿತ್ರಕಲೆ | ||
| 101 | ಎಂ. ಎಸ್. ಮೂರ್ತಿ | ಬೆಂಗಳೂರು | -"- | ||
| 102 | ವಿ. ಬಿ. ಹಿರೇಗೌಡರ್ | ದಾವಣಗೆರೆ | -"- | ||
| 103 | ಅಶೋಕ್ ಗುಡಿಗಾರ (ಶಿಲ್ಪಿ) | ಶಿವಮೊಗ್ಗ | -"- | ||
| 104 | ನಾಡೋಜ ನಾಗಣ್ಣ ಬಡಿಗೇರ | ಗುಲ್ಬರ್ಗಾ | -"- | ||
| 105 | ಎ.ಎಸ್. ಪಾಟೀಲ | ಗುಲ್ಬರ್ಗಾ | -"- | ||
| 106 | ಜಂಬುಕೇಶ್ವರ (ಛಾಯಾಚಿತ್ರಗಾರ) | ಮೈಸೂರು | -"- | ||
| 107 | ಎಸ್. ಪಿ. ನಾಗೇಂದ್ರ (ವನ್ಯಜೀವಿ ಛಾಯಾಚಿತ್ರಗಾರ) | ಬಾಗಲಕೋಟೆ | -"- | ||
| 108 | ಬಳ್ಳಕೆರೆ ಹನುಮಂತಪ್ಪ | ಶಿವಮೊಗ್ಗ | ಶಿಕ್ಷಣ | ||
| 109 | ವಿದ್ಯಾಕರ್ | ಬೆಂಗಳೂರು | -"- | ||
| 110 | ಡಾ. ಅನಂತಕುಮಾರ್ ಸ್ವಾಮೀಜಿ | ಮಂಡ್ಯ | -"- | ||
| 111 | ಪ್ರೊ. ಆಯಪ್ರಕಾಶ್ಗೌಡ | ಮಂಡ್ಯ | -"- | ||
| 112 | ಡಾ. ರಮೇಶ್ ಅಗಡಿ | ಗುಲ್ವರ್ಗಾ | -"- | ||
| 113 | ಪ್ರೊ. ಶಿವರುದ್ರ ಕಲ್ಲೋಳಕರ್ | ಬಿಜಾಪುರ | -"- | ||
| 114 | ಪ್ರೊ. ಹೆಚ್.ಟಿ. ರಾಥೋಡ್ | ಬೆಂಗಳೂರು | -"- | ||
| 115 | ಪ್ರೊ. ಎಸ್. ಪಿ. ರಂಗನಾಥ್ | ದಾವಣಗೆರೆ | -"- | ||
| 116 | ಡಾ. ಎಂ. ಕೆ. ಶ್ರೀಧರ್ | ಬೆಂಗಳೂರು | -"- | ||
| 117 | ಕೆ. ವಿ. ಗುಪ್ತಾ (ನಿರ್ಮಾಣ) | ಬೆಂಗಳೂರು | ಚಲನಚಿತ್ರ | ||
| 118 | ದೇವಿ (ನೃತ್ಯ) | ಚೆನ್ನೈ | -"- | ||
| 119 | ನಾಗತಿಹಳ್ಳಿ ಚಂದ್ರಶೇಖರ್ (ನಿರ್ದೇಶನ, ನಟನೆ) | ಮಂಡ್ಯ | -"- | ||
| 120 | ರಮೇಶ್ ಭಟ್ (ನಟನೆ) | ಬೆಂಗಳೂರು | -"- | ||
| 121 | ನಾಗರಾಜ ಕೋಟೆ (ನಟನೆ) | ಬೆಂಗಳೂರು | -"- | ||
| 122 | ಸಂಗೀತ ವಿದ್ವಾನ್ ಎಂ.ವಿ. ವೀರಪ್ಪ | ಶಿವಮೊಗ್ಗ | ಶಾಸ್ರೀಯ ಸಂಗೀತ | ||
| 123 | ವೀರಭದ್ರಪ್ಪ ಶಿವಪ್ಪಗಾದಗಿ | ಬೀದರ್ | -"- | ||
| 124 | ಪಂಡಿತ ಕೈವಲ್ಯಕುಮಾರ್ ಗುರವ (ಹಿಂದೂಸ್ಥಾನಿ | ಧಾರವಾಡ | -"- | ||
| 125 | ಕು. ಶಕ್ತಿ ಪಾಟೀಲ (ಆಂಧ ಕಲಾವಿದೆ) | ಧಾರವಾಡ | -"- | ||
| 126 | ಗವಾಯಿ ಶ್ರೀ ನಿಂಗಪ್ಪ ಡಂಗಿ | ಬಾಗಲಕೋಟೆ | -"- | ||
| 127 | ರಾಜೇಂದ್ರ ಸಿಂಗ್ | ಬೆಂಗಳೂರು | ಕಿರುತೆರೆ | ||
| 128 | ಎಸ್. ವಿ. ಶಿವಕುಮಾರ್ | ಬೆಂ. ಗ್ರಾಮಾಂತರ | -"- | ||
| 129 | ರವಿಕಿರಣ್ | ಬೆಂಗಳೂರು | -"- | ||
| 130 | ಸುನೀಲ್ ಪುರಾಣಿಕ್ | ಬೆಂಗಳೂರು | -"- | ||
| 131 | ಎನ್. ರಾಮಾನುಜ (ಭಾರತೀಯ ವಿದ್ಯಾಭವನ) | ಮೈಸೂರು | ಸಮಾಜಸೇವೆ | ||
| 132 | ಕೃಷ್ಣಮೂರ್ತಿ ರಾವ್ | -"- | |||
| 133 | ಚನ್ನಮ್ಮ ಹಳ್ಳಿಕೇರಿ | ಹಾವೇರಿ | -"- | ||
| 134 | ಡಾ ಶಿವಾಹಳಿ | ಬಿಜಾಪುರ | -"- | ||
| 135 | ಎಂ.ಸಿ. ಪಂಕಜ | ಬೆಂಗಳೂರು | -"- | ||
| 136 | ಫಾದರ್ ಆಂಬ್ರೋಜ್ ಪಿಂಟೋ | ಬೆಂಗಳೂರು | -"- | ||
| 137 | ಬ್ಲಡ್ ಕುಮಾರ್ | ಬೆಂಗಳೂರು | -"- | ||
| 138 | ಎಂ. ಆರ್. ನಾಗರಾಜ್ (ಕೃಷ್ಣರಾಜಪುರಂ) | ಬೆಂಗಳೂರು | -"- | ||
| 139 | ಸಾ.ನ. ಮೂರ್ತಿ | ಶಿವಮೊಗ್ಗ | -"- | ||
| 140 | ದಯಾನಂದ ಪೈ | ಬೆಂಗಳೂರು | -"- | ||
| 141 | ಎಂ.ಜಿ.ಆರ್. ಅರಸ್ | ಮೈಸೂರು | ಸಾಂಸ್ಕೃತಿಕ ಸಂಘಟನೆ | ||
| 142 | ಡಾ ಜಿ.ಎಂ. ಹೆಗಡೆ (ಧಾರವಾಡ) | ಉತ್ತರ ಕನ್ನಡ ಜಿಲ್ಲೆ | -"- | ||
| 143 | ಚಂದ್ರಯ್ಯ ನಾಯ್ಡು | ಚಿಕ್ಕಮಗಳೂರು | -"- | ||
| 144 | ಮಾಸ್ಕೇರಿ ಎಂ.ಕೆ. ನಾಯಕ್ | ಉತ್ತರ ಕನ್ನಡ ಜಿಲ್ಲೆ | -"- | ||
| 145 | ಸೂತ್ರಂ ಸತ್ಯನಾರಾಯಣ ಶಾಸ್ತ್ರಿ (ಗಣಿ) (ಆಗಮ) | ಬೆಂಗಳೂರು | -"- | ||
| 146 | ಸರ್ವೋತ್ತಮ ಪೈ | ಉಡುಪಿ | -"- | ||
| 147 | ರೇಣುಕಪ್ಪ | ಶಿವಮೊಗ್ಗ | -"- | ||
| 148 | ಆರ್. ಶಿವಣ್ಣ (ವಚನ ಗಾಯನ) | ಬೆಂಗಳೂರು | -"- | ||
| 149 | ಡಾ ಶ್ರೀರಾಮ ಇಟ್ಟಣ್ಣವರ | ಬಾಗಲಕೋಟೆ | ಜಾನಪದ | ||
| 150 | ಪ್ರೊ. ಬಿ.ಆರ್. ಪೊಲೀಸ್ ಪಾಟೀಲ್ | ಬಿಜಾಪುರ | -"- | ||
| 151 | ಯುಗಧರ್ಮ ರಾಮಣ್ಣ | ದಾವಣಗೆರೆ | -"- | ||
| 152 | ಡಾ ಜಿ.ವಿ. ದಾಸೇಗೌಡ | ಮಂಡ್ಯ | -"- | ||
| 153 | ಜಿ.ಪಿ. ಜಗದೀಶ್ | ಚಿಕ್ಕಮಗಳೂರು | -"- | ||
| 154 | ಮಲೆಯೂರು ಗುರುಸ್ವಾಮಿ | ಚಾಮರಾಜನಗರ | -"- | ||
| 155 | ಮಂಜವ್ವ ಜೋಗತಿ | ಬಳ್ಳಾರಿ | -"- | ||
| 156 | ಬೋವಿ ಜಯಮ್ಮ ವೈಫ್ಆಫ್ ತಿಮ್ಮಯ್ಯ | ಚಿತ್ರದುರ್ಗ | -"- | ||
| 157 | ಸಂಬಣ್ಣ ಪುರವಂತರ | ಗುಲಬರ್ಗಾ | -"- | ||
| 158 | ಮಾಲಾಬಾಯಿ ಸಂತ್ರಾಮ ಸಾಂಬ್ರೆಕರ್ | ಬೆಳಗಾವಿ | -"- | ||
| 159 | ನೆಬ್ಬೂರ ನಾರಾಯಣ ಹೆಗಡೆ | ಉತ್ತರ ಕನ್ನಡ ಜಿಲ್ಲೆ | ಯಕ್ಷಗಾನ | ||
| 160 | ಸಂಜೀವ ಸುವರ್ಣ | -"- | -"- | ||
| 161 | ಭಾಸ್ಕರ ಕೊಗ್ಗ ಕಾಮತ್ | ದಕ್ಷಿಣ ಕನ್ನಡ ಜಿಲ್ಲೆ | -"- | ||
| 162 | ಕೆ.ವಿ. ರಮೇಶ್ (ಯಕ್ಷಗಾನ ಬೊಂಬೆಯಾಟ) | ಕಾಸರಗೋಡು | -"- | ||
| 163 | ಬಲಿಪ ನಾರಾಯಣ ಭಾಗವತ | ಕಾಸರಗೋಡು | -"- | ||
| 164 | ಕೆ. ಗೋಪಾಲಕೃಷ್ಣ ಭಟ್ | ಬಂಟ್ವಾಳ | -"- | ||
| 165 | ಗೋಪಾಲಕೃಷ್ಣ | ಕಾಸರಗೋಡು | -"- | ||
| 166 | ಡಾ ಎನ್. ಎಲ್. ನಾಯಕ | ಶಿವಮೊಗ್ಗ | ವೈದ್ಯಕೀಯ | ||
| 167 | ಡಾ ಕೆ. ಎಂ. ಮಹೇಂದ್ರನಾಥ್ | ಬೆಂಗಳೂರು | -"- | ||
| 168 | ಡಾ ಸಿ. ಆರ್. ಚಂದ್ರಶೇಖರ್ | ಬೆಂಗಳೂರು | -"- | ||
| 169 | ಡಾ ಆರ್. ಸಿ. ನೇರ್ಲಿ | ಬೆಳಗಾವಿ | -"- | ||
| 170 | ಡಾ ಬಸವರಾಜ್ ಎಚ್. ಕೆರೂಡಿ | ಬಾಗಲಕೋಟೆ | -"- | ||
| 171 | ಡಾ ಮಿತ್ರ ಹೆಗಡೆ | ದಕ್ಷಿಣ ಕನ್ನಡ ಜಿಲ್ಲೆ | -"- | ||
| 172 | ಡಾ ಪದ್ಮಿನಿ ಪ್ರಸಾದ್ | ಬೆಂಗಳೂರು | -"- | ||
| 173 | ಡಾ ಜಾನ್ ಎಬಿನೇಜರ್ | ಬೆಂಗಳೂರು | -"- | ||
| 174 | ಡಾ ವೈ. ರುದ್ರಪ್ಪ (ಪ್ರಕೃತಿ ಚಿಕಿತ್ಸೆ) ಧರ್ಮಸ್ಥಳ | ಉಡುಪಿ | -"- | ||
| 175 | ಡಾ ಗಿರಿಧರ ಖಡೆ (ಆಯುರ್ವೇದ) | ಬೆಂಗಳೂರು | -"- | ||
| 176 | ಡಾ ಎಂ. ಜಿ. ಕೃಷ್ಣಮೂರ್ತಿ (ಆಯುರ್ವೇದ) | ಮೈಸೂರು | -"- | ||
| 177 | ಡಾ ಭುಜಂಗಶೆಟ್ಟಿ | ಬೆಂಗಳೂರು | -"- | ||
| 178 | ಮೈಸೂರು ಉದ್ಯಾನಕಲಾ ಸಂಘ | ಬೆಂಗಳೂರು | ಸಂಘ/ಸಂಸ್ಥೆ | ||
| 179 | ಸತೀಶ್ ಎಂ. ನಾಯಕ್, ಮೊಗವೀರ ಯುವ ಸಂಘಟನೆ | ಉಡುಪಿ | -"- | ||
| 180 | ಡಾ ಹೆಚ್.ಆರ್. ನಾಗೇಂದ್ರ ವಿವೇಕಾನಂದ ಯೋಗ ಕೇಂದ್ರ, ಜಿಗಣಿ | ಬೆಂಗಳೂರು | -"- | ||
More From
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral












Click it and Unblock the Notifications