ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ರಾಜ್ಯೋತ್ಸವ ಪ್ರಶಸ್ತಿ 2010 ಸಂಪೂರ್ಣ ಪಟ್ಟಿ
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ 2010 | |||||
---|---|---|---|---|---|
ಕ್ರ.ಸಂ | ಹೆಸರು | ಜಿಲ್ಲೆ | ಕ್ಷೇತ್ರ | ||
1 | ಡಾ.ಉಲ್ಲಾಸ ಕಾರಂತ | ಉಡುಪಿ | ಪರಿಸರ ಮತ್ತು ವನ್ಯಜೀವಿ ರಕ್ಷಣೆ | ||
2 | ಪ್ರೊ.ಬಿ.ಎಂ.ಕುಮಾರಸ್ವಾಮಿ | ಶಿವಮೊಗ್ಗ | -"- | ||
3 | ಅಯ್ಯಪ್ಪ ಮಸಗಿ | ಗದಗ | ಕೃಷಿ | ||
4 | ಹನುಮಂತಪ್ಪ ಸಿದ್ದಪ್ಪ ಕಾರಗಿ | ಹಾವೇರಿ | -"- | ||
5 | ಸಿ. ಆರ್. ಸೋರಗಾವಿ | ಬಾಗಲಕೋಟೆ | -"- | ||
6 | ಎ.ಅಶ್ವಿನಿ(ಕಾಮನ್ವೆಲ್ತ್ ಸ್ವರ್ಣ ಪದಕ) | ಉಡುಪಿ | ಕ್ರೀಡೆ | ||
7 | ಎಚ್.ಎಂ.ಜ್ಯೋತಿ | -"- | -"- | ||
8 | ಬಿ.ಟಿ.ನಾಗರಾಜ್ | -"- | -"- | ||
9 | ಕಾಶೀನಾಥ್ ನಾಯಕ್ | -"- | -"- | ||
10 | ವಾಮನ ಶೆಣೈ | -"- | -"- | ||
11 | ರೆಬೇಕಾ ಜೋಸ್ | -"- | -"- | ||
12 | ಭರತ್ ಚೆಟ್ರಿ | -"- | -"- | ||
13 | ಧನಂಜಯ | -"- | -"- | ||
14 | ಅಶ್ವಿನಿ ಪೊನ್ನಪ್ಪ(ಕಾಮನ್ವೆಲ್ತ್ ಸ್ವರ್ಣ ಪದಕ) | ಕೊಡಗು | -"- | ||
15 | ವಿಕಾಸಗೌಡ(ಡಿಸ್ಕಸ್ ಥ್ರೋ) | ಹಾಸನ | -"- | ||
16 | ಕೆ ಆರ್ ಶಂಕರ್ ಅಯ್ಯರ್ | ಬೆಂಗಳೂರು | -"- | ||
17 | ಶಿವಾನಂದ ಹೊಂಬಳ (ಏಷ್ಯನ್ ಗೇಮ್ಸ್ ಸ್ವರ್ಣ ಪದಕ) | ಗದಗ | -"- | ||
18 | ಕಲ್ಲಪ್ಪ ರಾಮಪ್ಪ ಪಿಚೇಲಿ | ಬಾಗಲಕೋಟೆ | -"- | ||
19 | ಎಚ್ ಆರ್ ಗೋಪಾಲಕೃಷ್ಣ | ಹಾಸನ | -"- | ||
20 | ಕಂಬಳ ಗುರಿಕಾರ ಬಿ ಶಾಂತಾರಾಮ ಶೆಟ್ಟಿ | ಉಡುಪಿ | -"- | ||
21 | ಪ್ರಮೀಳಾ ಅಯ್ಯಪ್ಪ | ಕೊಡಗು | -"- | ||
22 | ಗೋಪಾಲ ಖಾರ್ವಿ | ಉಡುಪಿ | -"- | ||
23 | ಡಾ.ಕೆ.ವಿ.ನಾರಾಯಣ | ಬೆಂಗಳೂರು | ಸಾಹಿತ್ಯ | ||
24 | ಡಾ.ಒ.ಎಲ್.ನಾಗಭೂಷಣ ಸ್ವಾಮಿ | ಮೈಸೂರು | -"- | ||
25 | ಬಿ.ಆರ್.ಲಕ್ಷ್ಮಣರಾವ್ | ಕೋಲಾರ | -"- | ||
26 | ಡಾ.ಲತಾ ರಾಜಶೇಖರ್ | ಮೈಸೂರು | -"- | ||
27 | ಡಾ.ಸಿದ್ದಲಿಂಗ ಪಟ್ಟಣಶೆಟ್ಟಿ | ಧಾರವಾಡ | -"- | ||
28 | ಡಾ.ನೀಲಗಿರಿ ತಳವಾರ | ಗದಗ | -"- | ||
29 | ಡಾ.ವೀಣಾ ಶಾಂತೇಶ್ವರ | ಧಾರವಾಡ | -"- | ||
30 | ಡಾ.ದುರ್ಗಾದಾಸ್ | ಬಳ್ಳಾರಿ | -"- | ||
31 | ಡಾ.ಡಿ.ಎ.ಶಂಕರ್ | ಮೈಸೂರು | -"- | ||
32 | ಶ್ರೀನಿವಾಸ ವೈದ್ಯ | ಶಿವಮೊಗ್ಗ | -"- | ||
33 | ಬಿ.ಆರ್.ಛಾಯಾ | ಬೆಂಗಳೂರು | ಸುಗಮಸಂಗೀತ | ||
34 | ಲಹರಿ ವೇಲು | ಬೆಂಗಳೂರು | -"- | ||
35 | ಚಂದ್ರಿಕಾ ಗುರುರಾಜ್ | ತುಮಕೂರು | -"- | ||
36 | ಶಾಂತಪ್ಪ ಮಲ್ಲಪ್ಪ ಹಡಪದ | ಯಾದಗಿರಿ | -"- | ||
37 | ಮಂಜುಳಾ ಗುರುರಾಜ್ | ಬೆಂಗಳೂರು | -"- | ||
38 | ಪಿ.ತ್ಯಾಗರಾಜ್ | ರಾಮನಗರ | ಮಾಧ್ಯಮ | ||
39 | ಹುಣಸವಾಡಿ ರಾಜನ್(ಸಂಯುಕ್ತ ಕರ್ನಾಟಕ) | ಬೆಂಗಳೂರು | -"- | ||
40 | ದು.ಗು.ಲಕ್ಷ್ಮಣ್ (ಹೊಸದಿಗಂತ) | ಬೆಂಗಳೂರು | -"- | ||
41 | ಮಹೇಂದ್ರ ಮಿಶ್ರಾ(ಟಿವಿ9) | ಬೆಂಗಳೂರು | -"- | ||
42 | ಗಂಗಾಧರ ಮೊದಲಿಯಾರ್(ಪ್ರಜಾವಾಣಿ) | ಬೆಂಗಳೂರು | -"- | ||
43 | ತಿಮ್ಮಪ್ಪ ಭಟ್ (ಉದಯವಾಣಿ) | ಬೆಂಗಳೂರು | -"- | ||
44 | ಪಿ. ತ್ಯಾಗರಾಜ್ (ವಿಜಯ ಕರ್ನಾಟಕ) | ರಾಮನಗರ | -"- | ||
45 | ಬಿ. ಸಮೀವುಲ್ಲಾ(ಉದಯ ಟಿ.ವಿ.) | ಬೆಂಗಳೂರು | -"- | ||
46 | ನಾಹಿದ್ ಅತಾಉಲ್ಲಾ(ಟೈಮ್ಸ್ ಆಫ್ ಇಂಡಿಯಾ) | ಬೆಂಗಳೂರು | -"- | ||
47 | ಎಸ್ ರಾಜೇಂದ್ರನ್(ದಿ ಹಿಂದೂ) | ಬೆಂಗಳೂರು | -"- | ||
48 | ಸೋಮಶೇಖರ ಕವಚೂರು (ಈ ಟಿವಿ) | ರಾಯಚೂರು | -"- | ||
49 | ಹಮೀದ್ ಪಾಳ್ಯ(ಸುವರ್ಣ ಟಿವಿ) | ಹಾಸನ | -"- | ||
50 | ಅರುಣ(ಇಂಡಿಯನ್ ಎಕ್ಸ್ಪ್ರೆಸ್) | ಬೆಂಗಳೂರು | -"- | ||
51 | ಮನೋಜ್ ಪಾಟೀಲ್(ಅಂಕಣಕಾರ) | ಬೆಂಗಳೂರು | -"- | ||
52 | ಎ ಸೂರ್ಯ ಪ್ರಕಾಶ್ (ಅಂಕಣಕಾರ) | ದೆಹಲಿ | -"- | ||
53 | ಆರ್ ಟಿ ಮಜ್ಜಗಿ | ಹಾವೇರಿ | -"- | ||
54 | ನೀನಾ ಗೋಪಾಲ್ | ಬೆಂಗಳೂರು | -"- | ||
55 | ಗಣಪತಿ ಹೊನ್ನಾನಾಯಕ ಹಿಚ್ಕಡ್ | ಉತ್ತರ ಕನ್ನಡ | ಸ್ವಾತಂತ್ರ್ಯ ಯೋಧರು | ||
56 | ಎ.ಸಿ.ಮಾದೇಗೌಡ | ಮಂಡ್ಯ | -"- | ||
57 | ರಾಮಚಂದ್ರಪ್ಪ | -"- | -"- | ||
58 | ಕ್ರಿಸ್ ಗೋಪಾಲಕೃಷ್ಣ | ಬೆಂಗಳೂರು | ಸಂಕೀರ್ಣ | ||
59 | ಬಾಲಕೃಷ್ಣ ಗುರೂಜಿ | ಬೆಂಗಳೂರು | -"- | ||
60 | ಎಂ ಬಿ ಪುರಾಣಿಕ್ | ಬೆಂಗಳೂರು | |||
61 | ಎಸ್ ಷಡಕ್ಷರಿ | ಚಿಕ್ಕಬಳ್ಳಾಪುರ | -"- | ||
62 | ಅರುಣ್ ರಾಮನ್ | ಬೆಂಗಳೂರು | -"- | ||
63 | ಸುಧಾಕರ ಪೈ | ಬೆಂಗಳೂರು | -"- | ||
64 | ಸ್ನೇಕ್ ಶ್ಯಾಂ | ಮೈಸೂರು | -"- | ||
65 | ಬಾಬು ಕೃಷ್ಣಮೂರ್ತಿ | ಬೆಂಗಳೂರು | -"- | ||
66 | ಸುಧಾ ಬರಗೂರು | ಬೆಂಗಳೂರು | -"- | ||
67 | ಎಚ್.ಎಂ.ವೀರಭದ್ರಸ್ವಾಮಿ ಹಿಮ್ಮಡಿಹಳ್ಳಿ ಹಲಗೂರು | ಬೆಂಗಳೂರು | -"- | ||
68 | ಟಿ.ಎಂ.ರೇವಣ ಸಿದ್ದಯ್ಯ ಶಾಸ್ತ್ರಿ | ಬಳ್ಳಾರಿ | -"- | ||
69 | ವೈಜಯಂತಿ ಕಾಶಿ | ಬೆಂಗಳೂರು | ನೃತ್ಯ | ||
70 | ಎಂ.ಎಸ್.ಶಾಂತಲಾ | ಬಳ್ಳಾರಿ | -"- | ||
72 | ಸುಜಾತ ರಾಜಗೋಪಾಲ್ | ಹುಬ್ಬಳ್ಳಿ | -"- | ||
71 | ಜಿಲಾನ್ ಬಾಷಾ | ಬಳ್ಳಾರಿ | -"- | ||
73 | ಶ್ರೀಧರ್ ಅಯ್ಯಂಗಾರ್ | ಯು.ಎಸ್.ಎ. | ಹೊರನಾಡ /ಹೊರದೇಶ ಕನ್ನಡಿಗರು | ||
74 | ಎಂ. ಬಿ. ನಲವಡಿ | ಯು.ಎಸ್.ಎ. | -"- | ||
75 | ಆರ್ ಕೆ ಶೆಟ್ಟಿ | -"- | -"- | ||
76 | ಈಶ್ವರ ಬಿದರಿ | ಮುಂಬೈ | -"- | ||
77 | ಅಗ್ರಹಾರ ಕೃಷ್ಣಮೂರ್ತಿ | ದೆಹಲಿ | -"- | ||
78 | ಮನೋಹರ ಎಂ. ಕೋರಿ | ಮುಂಬಯಿ | -"- | ||
79 | ಡಾ. ಎನ್. ಕುಮಾರಸ್ವಾಮಿ | ಮಲೇಶಿಯಾ | -"- | ||
80 | ಡಾ. ಜಿ. ಟಿ. ಕೃಷ್ಣಮೂರ್ತಿ | ಯು.ಎಸ್.ಎ. | -"- | ||
81 | ಕೆ. ಆರ್. ರೇಣು (ದೆಹಲಿ ವಾರ್ತೆ) | ನವ ದೆಹಲಿ | -"- | ||
82 | ಡಾ: ಸಿದ್ದಲಿಂಗೇಶ್ವರ ಓರೆಕೊಂಡಿ | ಆಸ್ಟ್ರೇಲಿಯಾ | -"- | ||
83 | ಡಾ. ಸಂಗಮೇಶ್ ಸವದತ್ತಿ ಮಠ | ಬೆಳಗಾವಿ | ಕನ್ನಡ ಭಾಷಾ ಸಂಶೋಧನೆ | ||
84 | ಡಾ. ಎ. ವಿ. ನರಸಿಂಹಮೂರ್ತಿ | ಮೈಸೂರು | -"- | ||
85 | ಎಂ. ಎಸ್. ಉಮೇಶ್ | ಬೆಂಗಳೂರು | ಸಿನಿಮಾ/ರಂಗಭೂಮಿ | ||
86 | ವಿ ರವಿಚಂದ್ರನ್ | ಬೆಂಗಳೂರು | -"- | ||
87 | ಮಲ್ಲಿಕ್ ಸಾಬ್ | ಬೆಂಗಳೂರು | -"- | ||
88 | ಯಶವಂತ ಸರ್ದೇಶಪಾಂಡೆ | ಬೆಂಗಳೂರು | -"- | ||
894 | ಕಮಲವ್ವ ರಾಮಪ್ಪ ಜಾನಪ್ಪಗೋಳ್ | ಬಾಗಲಕೋಟೆ | -"- | ||
90 | ಶಿವನಗೌಡ ಕೋಟಿ (ಪಾರಿಜಾತ) | ಬಿಜಾಪುರ | -"- | ||
91 | ಪ್ರೊ. ಎಸ್. ಪಂಚಾಕ್ಷರಿ (ಚನ್ನಗಿರಿ) | ದಾವಣಗೆರೆ | -"- | ||
92 | ಗೀತಾರಾಣಿ ಚಿಮ್ಮುಲ್ | ಬಾಗಲಕೋಟೆ | -"- | ||
93 | ರಂಗಯ್ಯ | ತುಮಕೂರು | -"- | ||
94 | ಅಶೋಕ ಬಸ್ತಿ | ಹಾವೇರಿ | -"- | ||
95 | ಮೈಲಾರಪ್ಪ ಬಿನ್ ಮಲ್ಲಯ್ಯ | ತುಮಕೂರು | -"- | ||
96 | ದೇವದಾಸ ಕಾಪಿಕಾಡ್ | ದಕ್ಷಿಣ ಕನ್ನಡ | -"- | ||
97 | ಎನ್. ಎಸ್. ರಾಜಾರಾಂ | ಬೆಂಗಳೂರು | ವಿಜ್ಞಾನ | ||
98 | ಎಸ್. ಚಿನ್ನಸ್ವಾಮಿ ಮಾಂಬಳ್ಳಿ | ಚಾಮರಾಜನಗರ | ಆಡಳಿತ | ||
99 | ಸುಧಾಕರರಾವ್ | ದೆಹಲಿ | -"- | ||
100 | ನಾರಾಯಣಪ್ಪ ಶೀನಪ್ಪ ಚಿತ್ರಗರ, ಕಿನ್ನಾಳ | ಕೊಪ್ಪಳ | ಕಲೆ/ಚಿತ್ರಕಲೆ | ||
101 | ಎಂ. ಎಸ್. ಮೂರ್ತಿ | ಬೆಂಗಳೂರು | -"- | ||
102 | ವಿ. ಬಿ. ಹಿರೇಗೌಡರ್ | ದಾವಣಗೆರೆ | -"- | ||
103 | ಅಶೋಕ್ ಗುಡಿಗಾರ (ಶಿಲ್ಪಿ) | ಶಿವಮೊಗ್ಗ | -"- | ||
104 | ನಾಡೋಜ ನಾಗಣ್ಣ ಬಡಿಗೇರ | ಗುಲ್ಬರ್ಗಾ | -"- | ||
105 | ಎ.ಎಸ್. ಪಾಟೀಲ | ಗುಲ್ಬರ್ಗಾ | -"- | ||
106 | ಜಂಬುಕೇಶ್ವರ (ಛಾಯಾಚಿತ್ರಗಾರ) | ಮೈಸೂರು | -"- | ||
107 | ಎಸ್. ಪಿ. ನಾಗೇಂದ್ರ (ವನ್ಯಜೀವಿ ಛಾಯಾಚಿತ್ರಗಾರ) | ಬಾಗಲಕೋಟೆ | -"- | ||
108 | ಬಳ್ಳಕೆರೆ ಹನುಮಂತಪ್ಪ | ಶಿವಮೊಗ್ಗ | ಶಿಕ್ಷಣ | ||
109 | ವಿದ್ಯಾಕರ್ | ಬೆಂಗಳೂರು | -"- | ||
110 | ಡಾ. ಅನಂತಕುಮಾರ್ ಸ್ವಾಮೀಜಿ | ಮಂಡ್ಯ | -"- | ||
111 | ಪ್ರೊ. ಆಯಪ್ರಕಾಶ್ಗೌಡ | ಮಂಡ್ಯ | -"- | ||
112 | ಡಾ. ರಮೇಶ್ ಅಗಡಿ | ಗುಲ್ವರ್ಗಾ | -"- | ||
113 | ಪ್ರೊ. ಶಿವರುದ್ರ ಕಲ್ಲೋಳಕರ್ | ಬಿಜಾಪುರ | -"- | ||
114 | ಪ್ರೊ. ಹೆಚ್.ಟಿ. ರಾಥೋಡ್ | ಬೆಂಗಳೂರು | -"- | ||
115 | ಪ್ರೊ. ಎಸ್. ಪಿ. ರಂಗನಾಥ್ | ದಾವಣಗೆರೆ | -"- | ||
116 | ಡಾ. ಎಂ. ಕೆ. ಶ್ರೀಧರ್ | ಬೆಂಗಳೂರು | -"- | ||
117 | ಕೆ. ವಿ. ಗುಪ್ತಾ (ನಿರ್ಮಾಣ) | ಬೆಂಗಳೂರು | ಚಲನಚಿತ್ರ | ||
118 | ದೇವಿ (ನೃತ್ಯ) | ಚೆನ್ನೈ | -"- | ||
119 | ನಾಗತಿಹಳ್ಳಿ ಚಂದ್ರಶೇಖರ್ (ನಿರ್ದೇಶನ, ನಟನೆ) | ಮಂಡ್ಯ | -"- | ||
120 | ರಮೇಶ್ ಭಟ್ (ನಟನೆ) | ಬೆಂಗಳೂರು | -"- | ||
121 | ನಾಗರಾಜ ಕೋಟೆ (ನಟನೆ) | ಬೆಂಗಳೂರು | -"- | ||
122 | ಸಂಗೀತ ವಿದ್ವಾನ್ ಎಂ.ವಿ. ವೀರಪ್ಪ | ಶಿವಮೊಗ್ಗ | ಶಾಸ್ರೀಯ ಸಂಗೀತ | ||
123 | ವೀರಭದ್ರಪ್ಪ ಶಿವಪ್ಪಗಾದಗಿ | ಬೀದರ್ | -"- | ||
124 | ಪಂಡಿತ ಕೈವಲ್ಯಕುಮಾರ್ ಗುರವ (ಹಿಂದೂಸ್ಥಾನಿ | ಧಾರವಾಡ | -"- | ||
125 | ಕು. ಶಕ್ತಿ ಪಾಟೀಲ (ಆಂಧ ಕಲಾವಿದೆ) | ಧಾರವಾಡ | -"- | ||
126 | ಗವಾಯಿ ಶ್ರೀ ನಿಂಗಪ್ಪ ಡಂಗಿ | ಬಾಗಲಕೋಟೆ | -"- | ||
127 | ರಾಜೇಂದ್ರ ಸಿಂಗ್ | ಬೆಂಗಳೂರು | ಕಿರುತೆರೆ | ||
128 | ಎಸ್. ವಿ. ಶಿವಕುಮಾರ್ | ಬೆಂ. ಗ್ರಾಮಾಂತರ | -"- | ||
129 | ರವಿಕಿರಣ್ | ಬೆಂಗಳೂರು | -"- | ||
130 | ಸುನೀಲ್ ಪುರಾಣಿಕ್ | ಬೆಂಗಳೂರು | -"- | ||
131 | ಎನ್. ರಾಮಾನುಜ (ಭಾರತೀಯ ವಿದ್ಯಾಭವನ) | ಮೈಸೂರು | ಸಮಾಜಸೇವೆ | ||
132 | ಕೃಷ್ಣಮೂರ್ತಿ ರಾವ್ | -"- | |||
133 | ಚನ್ನಮ್ಮ ಹಳ್ಳಿಕೇರಿ | ಹಾವೇರಿ | -"- | ||
134 | ಡಾ ಶಿವಾಹಳಿ | ಬಿಜಾಪುರ | -"- | ||
135 | ಎಂ.ಸಿ. ಪಂಕಜ | ಬೆಂಗಳೂರು | -"- | ||
136 | ಫಾದರ್ ಆಂಬ್ರೋಜ್ ಪಿಂಟೋ | ಬೆಂಗಳೂರು | -"- | ||
137 | ಬ್ಲಡ್ ಕುಮಾರ್ | ಬೆಂಗಳೂರು | -"- | ||
138 | ಎಂ. ಆರ್. ನಾಗರಾಜ್ (ಕೃಷ್ಣರಾಜಪುರಂ) | ಬೆಂಗಳೂರು | -"- | ||
139 | ಸಾ.ನ. ಮೂರ್ತಿ | ಶಿವಮೊಗ್ಗ | -"- | ||
140 | ದಯಾನಂದ ಪೈ | ಬೆಂಗಳೂರು | -"- | ||
141 | ಎಂ.ಜಿ.ಆರ್. ಅರಸ್ | ಮೈಸೂರು | ಸಾಂಸ್ಕೃತಿಕ ಸಂಘಟನೆ | ||
142 | ಡಾ ಜಿ.ಎಂ. ಹೆಗಡೆ (ಧಾರವಾಡ) | ಉತ್ತರ ಕನ್ನಡ ಜಿಲ್ಲೆ | -"- | ||
143 | ಚಂದ್ರಯ್ಯ ನಾಯ್ಡು | ಚಿಕ್ಕಮಗಳೂರು | -"- | ||
144 | ಮಾಸ್ಕೇರಿ ಎಂ.ಕೆ. ನಾಯಕ್ | ಉತ್ತರ ಕನ್ನಡ ಜಿಲ್ಲೆ | -"- | ||
145 | ಸೂತ್ರಂ ಸತ್ಯನಾರಾಯಣ ಶಾಸ್ತ್ರಿ (ಗಣಿ) (ಆಗಮ) | ಬೆಂಗಳೂರು | -"- | ||
146 | ಸರ್ವೋತ್ತಮ ಪೈ | ಉಡುಪಿ | -"- | ||
147 | ರೇಣುಕಪ್ಪ | ಶಿವಮೊಗ್ಗ | -"- | ||
148 | ಆರ್. ಶಿವಣ್ಣ (ವಚನ ಗಾಯನ) | ಬೆಂಗಳೂರು | -"- | ||
149 | ಡಾ ಶ್ರೀರಾಮ ಇಟ್ಟಣ್ಣವರ | ಬಾಗಲಕೋಟೆ | ಜಾನಪದ | ||
150 | ಪ್ರೊ. ಬಿ.ಆರ್. ಪೊಲೀಸ್ ಪಾಟೀಲ್ | ಬಿಜಾಪುರ | -"- | ||
151 | ಯುಗಧರ್ಮ ರಾಮಣ್ಣ | ದಾವಣಗೆರೆ | -"- | ||
152 | ಡಾ ಜಿ.ವಿ. ದಾಸೇಗೌಡ | ಮಂಡ್ಯ | -"- | ||
153 | ಜಿ.ಪಿ. ಜಗದೀಶ್ | ಚಿಕ್ಕಮಗಳೂರು | -"- | ||
154 | ಮಲೆಯೂರು ಗುರುಸ್ವಾಮಿ | ಚಾಮರಾಜನಗರ | -"- | ||
155 | ಮಂಜವ್ವ ಜೋಗತಿ | ಬಳ್ಳಾರಿ | -"- | ||
156 | ಬೋವಿ ಜಯಮ್ಮ ವೈಫ್ಆಫ್ ತಿಮ್ಮಯ್ಯ | ಚಿತ್ರದುರ್ಗ | -"- | ||
157 | ಸಂಬಣ್ಣ ಪುರವಂತರ | ಗುಲಬರ್ಗಾ | -"- | ||
158 | ಮಾಲಾಬಾಯಿ ಸಂತ್ರಾಮ ಸಾಂಬ್ರೆಕರ್ | ಬೆಳಗಾವಿ | -"- | ||
159 | ನೆಬ್ಬೂರ ನಾರಾಯಣ ಹೆಗಡೆ | ಉತ್ತರ ಕನ್ನಡ ಜಿಲ್ಲೆ | ಯಕ್ಷಗಾನ | ||
160 | ಸಂಜೀವ ಸುವರ್ಣ | -"- | -"- | ||
161 | ಭಾಸ್ಕರ ಕೊಗ್ಗ ಕಾಮತ್ | ದಕ್ಷಿಣ ಕನ್ನಡ ಜಿಲ್ಲೆ | -"- | ||
162 | ಕೆ.ವಿ. ರಮೇಶ್ (ಯಕ್ಷಗಾನ ಬೊಂಬೆಯಾಟ) | ಕಾಸರಗೋಡು | -"- | ||
163 | ಬಲಿಪ ನಾರಾಯಣ ಭಾಗವತ | ಕಾಸರಗೋಡು | -"- | ||
164 | ಕೆ. ಗೋಪಾಲಕೃಷ್ಣ ಭಟ್ | ಬಂಟ್ವಾಳ | -"- | ||
165 | ಗೋಪಾಲಕೃಷ್ಣ | ಕಾಸರಗೋಡು | -"- | ||
166 | ಡಾ ಎನ್. ಎಲ್. ನಾಯಕ | ಶಿವಮೊಗ್ಗ | ವೈದ್ಯಕೀಯ | ||
167 | ಡಾ ಕೆ. ಎಂ. ಮಹೇಂದ್ರನಾಥ್ | ಬೆಂಗಳೂರು | -"- | ||
168 | ಡಾ ಸಿ. ಆರ್. ಚಂದ್ರಶೇಖರ್ | ಬೆಂಗಳೂರು | -"- | ||
169 | ಡಾ ಆರ್. ಸಿ. ನೇರ್ಲಿ | ಬೆಳಗಾವಿ | -"- | ||
170 | ಡಾ ಬಸವರಾಜ್ ಎಚ್. ಕೆರೂಡಿ | ಬಾಗಲಕೋಟೆ | -"- | ||
171 | ಡಾ ಮಿತ್ರ ಹೆಗಡೆ | ದಕ್ಷಿಣ ಕನ್ನಡ ಜಿಲ್ಲೆ | -"- | ||
172 | ಡಾ ಪದ್ಮಿನಿ ಪ್ರಸಾದ್ | ಬೆಂಗಳೂರು | -"- | ||
173 | ಡಾ ಜಾನ್ ಎಬಿನೇಜರ್ | ಬೆಂಗಳೂರು | -"- | ||
174 | ಡಾ ವೈ. ರುದ್ರಪ್ಪ (ಪ್ರಕೃತಿ ಚಿಕಿತ್ಸೆ) ಧರ್ಮಸ್ಥಳ | ಉಡುಪಿ | -"- | ||
175 | ಡಾ ಗಿರಿಧರ ಖಡೆ (ಆಯುರ್ವೇದ) | ಬೆಂಗಳೂರು | -"- | ||
176 | ಡಾ ಎಂ. ಜಿ. ಕೃಷ್ಣಮೂರ್ತಿ (ಆಯುರ್ವೇದ) | ಮೈಸೂರು | -"- | ||
177 | ಡಾ ಭುಜಂಗಶೆಟ್ಟಿ | ಬೆಂಗಳೂರು | -"- | ||
178 | ಮೈಸೂರು ಉದ್ಯಾನಕಲಾ ಸಂಘ | ಬೆಂಗಳೂರು | ಸಂಘ/ಸಂಸ್ಥೆ | ||
179 | ಸತೀಶ್ ಎಂ. ನಾಯಕ್, ಮೊಗವೀರ ಯುವ ಸಂಘಟನೆ | ಉಡುಪಿ | -"- | ||
180 | ಡಾ ಹೆಚ್.ಆರ್. ನಾಗೇಂದ್ರ ವಿವೇಕಾನಂದ ಯೋಗ ಕೇಂದ್ರ, ಜಿಗಣಿ | ಬೆಂಗಳೂರು | -"- |
Comments
Story first published: Tuesday, November 2, 2010, 18:19 [IST]