ರಾಜ್ಯೋತ್ಸವ ಬಹಿಷ್ಕರಿಸಲು ಎಂಇಎಸ್ ತೀರ್ಮಾನ

ಬೆಳಗಾವಿ,

ಅ.
31
:
ನವೆಂಬರ್
ಒಂದರಂದು
ಕರ್ನಾಟಕದಾದ್ಯಂತ
ನಡೆಯಲಿರುವ
ರಾಜ್ಯೋತ್ಸವ
ದಿನದಂದು
ಮಹಾರಾಷ್ಟ್ರ
ಏಕೀಕರಣ
ಸಮಿತಿ
ಅಂದು
ಕರಾಳ
ದಿನ
ಆಚರಿಸಲು
ನಿರ್ಧರಿಸಿದೆ.
ಎಂಇಎಸ್
ಕರಾಳ
ದಿನಾಚರಣೆಯನ್ನಾಗಿ
ಆಚರಿಸಲು
ಬೆಳಗಾವಿ
ಜಿಲ್ಲಾಡಳಿತ
ಅನುಮತಿ
ನೀಡಿರುವುದಕ್ಕೆ
ಕನ್ನಡಪರ
ಸಂಘಟನೆಗಳು
ತೀವ್ರ
ಆಕ್ರೋಶ
ವ್ಯಕ್ತಪಡಿಸಿವೆ.

id="toptextpromo">

ಮಾಧ್ಯಮ

ಪ್ರತಿನಿಧಿಗಳೊಂದಿಗೆ
ಮಾತನಾಡಿದ
ಎಂಇಎಸ್
ಮುಖಂಡ
ವಿಕೆ
ಪಾಟೀಲ್,
ರಾಜ್ಯೋತ್ಸವವನ್ನು
ನಾವು
ಕರಾಳ
ದಿನವನ್ನಾಗಿ
ಆಚರಿಸಲು
ನಿರ್ಧರಿಸಿದ್ದೇವೆ.
ಜಿಲ್ಲಾಡಳಿತ
ಕೂಡಾ
ನವೆಂಬರ್
1
ರಂದು
ಕರಾಳ
ದಿನ
ಆಚರಿಸಲು
ಅನುಮತಿ
ನೀಡಿದೆ.
ಹೀಗಾಗಿ
ಅಂದು
ನಾವುಗಳು
ಬೃಹತ್
ಪ್ರಮಾಣದಲ್ಲಿ
ಪ್ರತಿಭಟನೆ
ಮಾಡಲು
ಮುಂದಾಗಿದ್ದೇವೆ
ಎಂದು
ಹೇಳಿದ್ದಾರೆ.

id='are-slot-1'
class='oiad
oi-axt
oiadv'>
id='top-searched-articles'>

ಬೆಳಗಾವಿ

ಜಿಲ್ಲಾಡಳಿದ
ಕ್ರಮಕ್ಕೆ
ಕರ್ನಾಟಕ
ರಕ್ಷಣೆ
ವೇದಿಕೆ
ತೀವ್ರ
ಆಕ್ಷೇಪ
ವ್ಯಕ್ತಪಡಿಸಿದೆ.
ಕರ್ನಾಟಕದ
ಭಾಗವಾಗಿರುವ
ಬೆಳಗಾವಿಯಲ್ಲಿ
ಎಂಇಎಸ್
ಕರಾಳ
ದಿನ
ಆಚರಿಸುವುದನ್ನು
ಸಹಿಸಲು
ಸಾಧ್ಯವಿಲ್ಲ.
ಬೆಳಗಾವಿ
ಜಿಲ್ಲಾಡಳಿತ
ಕರಾಳ
ಆಚರಿಸಲು
ಅನುಮತಿ
ನೀಡಿದ್ದಾದರೂ
ಹೇಗೆ
?
ಇದರ
ವಿರುದ್ಧ
ವೇದಿಕೆ
ಹೋರಾಟ
ನಡೆಸಲಿದೆ
ಎಂದು
ಕರವೇ
ಅಧ್ಯಕ್ಷ
ಟಿಎ
ನಾರಾಯಣಗೌಡ
ಎಚ್ಚರಿಕೆ
ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+