ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ವಿಧಾನಸಭೆಯಲ್ಲಿ ನಾಳೆ ಹಲವು ಕಟ್ಟುಪಾಡು
ಮೂರು ದಿನಗಳ ಹಿಂದೆ ಜರುಗಿದ ವಿಶ್ವಾಸಮತ ಯಾಚನೆ ಸಂದರ್ಭದಲ್ಲಿ ಉಂಟಾದ ಲೋಪದೋಷಗಳು ಪುನರಾವರ್ತನೆ ಆಗಬಾರದೆಂಬ ಉದ್ದೇಶದಿಂದ ಸಭಾಧ್ಯಕ್ಷ ಕೆಜಿ ಬೋಪಯ್ಯ ಹಲಕೆಲವು ಕ್ರಮಗಳನ್ನು ಪ್ರಕಟಿಸಿದ್ದಾರೆ. ಅವುಗಳು ಇಂತಿವೆ :
*
ಮಾಧ್ಯಮ
ಪ್ರತಿನಿಧಿಗಳಿಗೆ
ಪ್ರವೇಶ.
ಆದರೆ,
ಒಬ್ಬ
ವರದಿಗಾರ
ಒಬ್ಬ
ಕ್ಯಾಮರಾ
ಮನ್
ಗೆ
ಸೀಮಿತ.
*
ಕಾನೂನು
ಮತ್ತು
ಶಿಸ್ತು
ಪಾಲನೆಗೆ
ವಿಧಾನಸಭಾಂಗಣದಲ್ಲಿ
149
ಮಾರ್ಷಲ್ಲುಗಳ
ನೇಮಕ
*
ಗನ್
ಮ್ಯಾನ್,
ಸಚಿವರ
ಆಪ್ತ
ಕಾರ್ಯದರ್ಶಿಗಳಿಗೆ
ಪ್ರವೇಶವಿಲ್ಲ.
*
ವಿಧಾನಸೌಧ,
ವಿಕಾಸಸೌಧ
ಹಾಗೂ
ಬಹುಮಹಡಿ
ಕಟ್ಟಡದ
ಸರ್ಕಾರಿ
ಕಚೇರಿಗಳಲ್ಲಿ
ಕಾರ್ಯ
ನಿರ್ವಹಿಸುತ್ತಿರುವ
ಎಲ್ಲಾ
ಅಧಿಕಾರಿಗಳು,
ನೌಕರರು
ಹಾಗೂ
ಇತರೆ
ಸಿಬ್ಬಂದಿ
ವರ್ಗದವರಿಗೆ
ಅರ್ಧ
ದಿನ
ರಜೆ
ಟ್ವಿಟ್ಟರಲ್ಲಿ ನಮ್ಮನ್ನು ಹಿಂಬಾಲಿಸಿ | ದಟ್ಸ್ ಕನ್ನಡ ಫ್ಯಾನ್ ಕ್ಲಬ್ ಸೇರಿರಿ | ಮೊಬೈಲಲ್ಲಿ ಕನ್ನಡ ಸುದ್ದಿ ಓದಿರಿ | ಹೂವಿನಂಗಡಿ 24/7 | ಕನ್ನಡ ಸುದ್ದಿಗಳ SMS
Comments
ಕೆಜಿ ಬೋಪಯ್ಯ ವಿಶ್ವಾಸಮತ ಕಾನೂನು ವಿಧಾನಸಭೆ ಭಿನ್ನಮತ ಯಡಿಯೂರಪ್ಪ ಬಿಜೆಪಿ ಬೆಂಗಳೂರು kg bopaiah yediyurappa assembly trust vote vidhana soudha bjp bengaluru
Story first published: Wednesday, October 13, 2010, 17:34 [IST]