ರಂಗಶಂಕರದಲ್ಲಿ ಭಾನುವಾರ ರೋಮಿಯೋ ಜೂಲಿಯೆಟ್

ಜಿ.ಎನ್. ರಂಗನಾಥ್ ರಾವ್ ಅವರು ಶೇಕ್ಸ್ ಪಿಯರ್ ನ ದುರಂತ ನಾಟಕವನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ವಟೀಕುಟೀರ ರಂಗತಂಡ ಪ್ರಸ್ತುತ ಪಡಿಸುತ್ತಿರುವ ನಾಟಕವನ್ನು ಪೃಥ್ವಿ ಆರಾಧ್ಯ ಅವರು ನಿರ್ದೇಶಿಸಿದ್ದಾರೆ.
ಮಧ್ಯಾಹ್ನದ ಪ್ರದರ್ಶನ 3.30ಕ್ಕೆ ಮತ್ತು ಸಂಜೆಯ ಪ್ರದರ್ಶನ 7.30ಕ್ಕೆ ಪ್ರಾರಂಭವಾಗಲಿದೆ. ನಾಟಕ ನೋಡುವ ಹವ್ಯಾಸವುಳ್ಳವರು 98806 95659 ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಿ ಟಿಕೆಟ್ ಕೊಳ್ಳಬಹುದು.












Click it and Unblock the Notifications