ರಂಗಶಂಕರದಲ್ಲಿ ಭಾನುವಾರ ರೋಮಿಯೋ ಜೂಲಿಯೆಟ್
ಬೆಂಗಳೂರು,
ಸೆ. 25 : ಮಹಾನ್ ನಾಟಕಕಾರ ವಿಲಿಯಂ ಶೇಕ್ಸ್ ಪಿಯರ್ ನ ಪ್ರಸಿದ್ಧ ನಾಟಕ 'ರೋಮಿಯೋ ಜೂಲಿಯೆಟ್' ನಾಟಕ ಜೆಪಿ ನಗರದಲ್ಲಿರುವ ರಂಗಶಂಕರದಲ್ಲಿ ಸೆ.26, ಭಾನುವಾರದಂದು ಮಧ್ಯಾಹ್ನ ಮತ್ತು ಸಂಜೆ ಪ್ರದರ್ಶಿತವಾಗುತ್ತಿದೆ. id="toptextpromo">ಜಿ.ಎನ್.
ರಂಗನಾಥ್ ರಾವ್ ಅವರು ಶೇಕ್ಸ್ ಪಿಯರ್ ನ ದುರಂತ ನಾಟಕವನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ವಟೀಕುಟೀರ ರಂಗತಂಡ ಪ್ರಸ್ತುತ ಪಡಿಸುತ್ತಿರುವ ನಾಟಕವನ್ನು ಪೃಥ್ವಿ ಆರಾಧ್ಯ ಅವರು ನಿರ್ದೇಶಿಸಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಮಧ್ಯಾಹ್ನದ
ಪ್ರದರ್ಶನ 3.30ಕ್ಕೆ ಮತ್ತು ಸಂಜೆಯ ಪ್ರದರ್ಶನ 7.30ಕ್ಕೆ ಪ್ರಾರಂಭವಾಗಲಿದೆ. ನಾಟಕ ನೋಡುವ ಹವ್ಯಾಸವುಳ್ಳವರು 98806 95659 ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಿ ಟಿಕೆಟ್ ಕೊಳ್ಳಬಹುದು.











Click it and Unblock the Notifications