ಗೋಹತ್ಯೆ ನಿಷೇಧ ಮಸೂದೆ ದಲಿತ ವಿರೋಧಿ; ಗೌಡ

ಬೆಂಗಳೂರು,

ಜು.17:
ರಾಜ್ಯ
ವಿಧಾನಮಂಡಲದಲ್ಲಿ
ಅಂಗೀಕರಿಸಿರುವ
ಜಾನುವಾರು
ಹತ್ಯೆ
ಪ್ರತಿಬಂಧಕ
ಮಸೂದೆಯನ್ನು
ರಾಜ್ಯಪಾಲರು
ಅಂಗೀಕರಿಸಬಾರದು.
ಮಸೂದೆ
ವಿರುದ್ಧ
ಪಕ್ಷಾತೀತವಾಗಿ
ಹೋರಾಟ
ನಡೆಸುವುದಾಗಿ
ಮಾಜಿ
ಪ್ರಧಾನಿ
ಹಾಗೂ
ಜೆಡಿಎಸ್
ರಾಷ್ಟ್ರಾಧ್ಯಕ್ಷ
ಎಚ್
ಡಿ
ದೇವೇಗೌಡ
ಹೇಳಿದ್ದಾರೆ.

id="toptextpromo">

ದೇವೇಗೌಡರು

ಶುಕ್ರವಾರ
ರಾಜ್ಯಪಾಲ
ಎಚ್
ಆರ್
ಭಾರದ್ವಾಜ್
ಅವರಿಗೆ
ನಿವೇದನ
ಪತ್ರ
ಸಲ್ಲಿಸಿದ್ದು,
ಇದು
ಅಲ್ಪಸಂಖ್ಯಾತರ,
ದಲಿತರ
ಹಾಗೂ
ರೈತರ
ವಿರೋಧಿ
ಮಸೂದೆ.
ಇದನ್ನು
ವಿಧಾನ
ಮಂಡಲಲ್ಲಿ
ಅಂಗೀರಿಸಬಾರದಿತ್ತು
ಎಂದಿದ್ದಾರೆ.
ಒಂದು
ವರ್ಗದ
ಆಹಾರ
ಪದ್ಧತಿಯನ್ನು
ಕಿತ್ತುಕೊಳ್ಳುತ್ತಿರುವ
ಸಮಾಜ
ವಿರೋಧಿ
ಮಸೂದೆಯನ್ನು
ತಡೆಯಬೇಕು
ಎಂದು
ಗೌಡರು
ತಮ್ಮ
ಪತ್ರದಲ್ಲಿ
ತಿಳಿಸಿದ್ದಾರೆ.

id='are-slot-1'
class='oiad
oi-axt
oiadv'>
id='top-searched-articles'>

ಕೃಷಿಯಲಲ್ಲಿ

ನಿರತರಾಗಿರುವ
ಶೇ.70ರಷ್ಟು
ಮಂದಿಗೆ
ಮಸೂದೆಯಿಂದ
ನಷ್ಟವಾಗಲಿದೆ.
ಸುಪ್ರೀಂಕೋರ್ಟ್
1958
ಮತ್ತು
1996ರ
ಐದಕ್ಕೂ
ಹೆಚ್ಚು
ತೀರ್ಪುಗಳಲ್ಲಿ
ಗೋಹತ್ಯೆ
ನಿಷೇಧ
ವಿಧೇಯಕದ
ಬಗ್ಗೆ
ಪ್ರಸ್ತಾಪಿಸಲಾಗಿದೆ.
ಗೋಹತ್ಯೆ
ನಿಷೇಧಿಸುವುದರಿಂದ
ಕಟುಕರ
ಹಕ್ಕುಗಳನ್ನು
ಕಸಿದುಕೊಂಡಂತೆ
ಎಂದು
ಗೌಡರು
ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+