ಕಣ್ಣೀರ ಕಡಲಲ್ಲಿ ಕಗ್ಗತ್ತಲ ಖಂಡ

ನೆಚ್ಚಿನ ಆಟಗಾರ ಗ್ಯಾನ್ ಅವರು ಪೆನಾಲ್ಟಿ ಕಿಕ್ ನಲ್ಲಿ ತಪ್ಪಿಸಿಕೊಂಡ ಮಹತ್ವದ ಗೋಲು ಇಡೀ ಪಂದ್ಯದ ತಿರುವನ್ನೇ ಬದಲಿಸಿತು. ಉರುಗ್ವೆ ವಿರುದ್ಧ ಘಾನಾ ಸೋಲನುಭವಿಸಿದ ಕ್ಷಣ ಆಫ್ರಿಕ ಉಪಖಂಡಕ್ಕೆ ಭೂಮಿ ಕುಸಿತ ಅನುಭವ. ನೆಚ್ಚಿನ ತಂಡದ ತಾಯ್ನಾಡಿನಲ್ಲಿ ಏರ್ಪಡಿಸಲಾಗಿರುವ ಫೀಪಾ ವಿಶ್ವಕಪ್ ನ್ನು ಎತ್ತಿ ಹಿಡಿಯಲಿದೆ ಎಂದು ಕನಸು ಕಂಡವರೆ ಹೆಚ್ಚು ಮಂದಿ.
ಆದರೆ, ಆನಿರೀಕ್ಷಿತವಾಗಿ ಘಾನಾ ಉರುಗ್ವೆ ಎದುರು ಸೋತು ಟೂರ್ನಿಯಿಂದ ಹೊರಿಬಿದ್ದಾಗ ಜೋಹಾನ್ಸ್ ಬರ್ಗ್ ನ ಕ್ರೀಡಾಂಗಣದಲ್ಲಿದ್ದ ಸುಮಾರು 80 ಸಾವಿರಕ್ಕೂ ಅಧಿಕ ಆಫ್ರಿಕ ಉಪಖಂಡದ ಫುಟ್ಬಾಲ್ ಅಭಿಮಾನಿಗಳ ಕಣ್ಣಲ್ಲಿ ನೀರು. ಹತಾಶಯಿಂದ ಕೆಲವರು ಚೀರಾಟ, ಕೂಗಾಟ, ಅರಚಾಟ ಮುಗಿಲು ಮುಟ್ಟಿತ್ತು.
ಭಾರಿ ನಿರೀಕ್ಷೆ ಹೊಂದಿದ್ದ ಆಟಗಾರ ಗ್ಯಾನ್ ಮತ್ತವರ ತಂಡ ಸೋತರೂ ಅಲ್ಲಿನ ಫುಟ್ಬಾಲ್ ಅಭಿಮಾನಿಗಳು ಹಾಡಿಹೊಗಳುತ್ತಿದ್ದಾರೆ. ನಮ್ಮ ಹುಡುಗರು ಅತ್ಯುತ್ತಮವಾಗಿ ಆಡಿದರು. ಆದರೆ, ಅದೃಷ್ಟ ನಮಗೆ ಕೈಕೊಟ್ಟಿತು. ಮುಂದಿನ ವಿಶ್ವಕಪ್ ನಲ್ಲಾದರೂ ಘಾನಾಗೆ ವಿಶ್ವಕಪ್ ಕಿರೀಟ ಸಿಗಲೆಂದು ದೇವರಲ್ಲಿ ಪ್ರಾರ್ಥಿಸುತ್ತೇವೆ ಎನ್ನುವ ಸಮಾಧಾನದ ಮಾತುಗಳು ಆಫ್ರಿಕಾದಾದ್ಯಂತ ಕೇಳಿ ಬರತೊಡಗಿವೆ.
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ












Click it and Unblock the Notifications