ಮೆಟ್ರೋಯೇತರ ನಗರಗಳತ್ತ ಹಿಂದಿ ಪತ್ರಿಕೆಗಳ ಕಣ್ಣು

ಇದು ಹಾಗೂ ಹಿಂದುಸ್ಥಾನ್ ಮೀಡಿಯಾ ವೆಂಚರ್ಸ್ ಮೆಟ್ರೋಯೇತರ ನಗರಗಳಲ್ಲಿ, ಹೆಚ್ಚು ಜಾಹೀರಾತು ಆದಾಯವಿರುವ ನಗರಗಳಲ್ಲಿ ಆವೃತ್ತಿ ಹೊರತರಲು ನಿರ್ಧರಿಸಿವೆ. ಹಿಂದುಸ್ಥಾನ್ ಮೀಡಿಯಾ ಉತ್ತರ ಪ್ರದೇಶದ ಘೋರಖ್ ಪುರದಲ್ಲಿ ಆವೃತ್ತಿ ತರಲು ಮುಂದಾಗಿದ್ದು ದೈನಿಕ್ ಭಾಸ್ಕರ್ ಜಾರ್ಖಂಡ್, ಬಿಹಾರ ಮತ್ತು ಜಮ್ಮುವಿನಲ್ಲಿ ಆವೃತ್ತಿ ಹೊರತರಲು ಯೋಜಿಸಿದೆ.
ಪ್ರಮುಖ ನಗರಗಳಲ್ಲಿ ಉತ್ತಮ ಬೆಳವಣಿಗೆ ಅವಕಾಶವಿದ್ದು ಭವಿಷ್ಯದ ವ್ಯವಹಾರ ಹಾಗೂ ಬೆಳವಣಿಗೆಗೆ ಮುಖ್ಯವಾಗಿದೆ ಎಂದು ಪ್ರಮುಖ ಸಮೀಕ್ಷಾ ಸಂಸ್ಥೆ ಅರ್ನ್ಸ್ಟ್ ಟಂಡ್ ಯಂಗ್ ಹೇಳಿದೆ. ದೇಶದ ದ್ವಿತೀಯ ಮತ್ತು ತೃತೀಯ ನಗರಗಳಲ್ಲಿ ಉತ್ತಮ ಬಳಕೆ ಇದ್ದು ಈ ಪ್ರದೇಶಗಳನ್ನು ಇನ್ನೂ ಕಂಪೆನಿಗಳು ಸಮರ್ಥವಾಗಿ ಬಳಸಿಕೊಂಡಿಲ್ಲ ಎನ್ನಲಾಗಿದೆ.
ದೇಶದ ಮೆಟ್ರೋ ನಗರಗಳ ಜಾಹೀರಾತು ವೆಚ್ಚದ ಶೇ.40-45 ರಷ್ಟು ಪ್ರಮುಖ ನಗರಗಳಿಂದ ಉತ್ಪತ್ತಿಯಾಗುತ್ತದೆ ಎನ್ನಲಾಗಿದೆ. ದೇಶದ ಮುದ್ರಣ ಮಾಧ್ಯಮದ ಮಾರುಕಟ್ಟೆ ಗಾತ್ರ 10,800ಕೋಟಿ ರೂಪಾಯಿಗಳಾಗಿದ್ದು, ಇದರಲ್ಲಿ ಹಿಂದಿ ದಿನಪತ್ರಿಕೆಗಳ ಪಾಲು 2000 ಕೋಟಿ ರೂಪಾಯಿಗಳಾಗಿವೆ. ಇದರಲ್ಲಿ ಉತ್ತರ ಪ್ರದೇಶ ಮತ್ತು ಉತ್ತರಖಾಂಡ್ ನ ಪಾಲು 620 ಕೋಟಿ ರೂಪಾಯಿಗಳಾಗಿವೆ.
ಉತ್ತರ ಪ್ರದೇಶ , ಮದ್ಯ ಪ್ರದೇಶ ಮತ್ತು ರಾಜಾಸ್ಥಾನದ ಲ್ಲಿ ಜಾಹೀರಾತು ಮಾರುಕಟ್ಟೆ ಹೆಚ್ಚು ಸ್ಪರ್ದಾತ್ಮಕವಾಗಿದ್ದು , ಜಾರ್ಖಂಡ್ ಮತ್ತು ಬಿಹಾರದಲ್ಲಿ ಕಡಿಮೆ ಸ್ಪರ್ದೆ ಇದೆ .ಬಿಹಾರದಲ್ಲಿ ಮುಂದಿನ ಅಕ್ಟೋಬರ್ ನಲ್ಲಿ ಚುನಾವಣೆಗಳು ನಡೆಯಲಿದ್ದು ಈ ಸಮಯದಲ್ಲಿ ಹೆಚ್ಚಿನ ಜಾಹೀರಾತುಗಳು ಹರಿದು ಬರುವುದರಿಂದ ಹಿಂದಿ ಪತ್ರಿಕೆಗಳು ಇಲ್ಲಿ ಆವೃತ್ತಿ ತರಲು ಮುಂದಾಗಿವೆ . ಹಿಂದಿ ಮಾತನಾಡುವ ಜನರಿರುವ ರಾಜ್ಯಗಳಲ್ಲಿ ಆರ್ಥಿಕ ಅಭಿವೃದ್ದಿಯಲ್ಲಿ ಹೆಚ್ಚಿನ ಪಾತ್ರ ವಹಿಸಿದ್ದು ಈ ರಾಜ್ಯಗಳಲ್ಲಿ ಸಾಕ್ಷರ ಪ್ರಮಾಣ 2002 ರಲ್ಲಿ ಶೇ62.5 ಇದ್ದುದ್ದು 2007 ರಲ್ಲಿ ಶೇ 73 ಕ್ಕೇರಿದೆ .
-
Karnataka Weather Mar 12: ಬಿಸಿಲು ಹೆಚ್ಚಳದ ನಡುವೆ ಮಾರ್ಚ್ 15ರಿಂದ ಕರ್ನಾಟಕದಲ್ಲಿ ಮಳೆ, ಹೇಗಿದೆ ಇಂದಿನ ವೆದರ್ -
Gold Rate March 12: ಚಿನ್ನದ ಬೆಲೆ 10,900 ರೂ., ಬೆಳ್ಳಿ ಬೆಲೆ 10,000 ರೂ. ಭರ್ಜರಿ ಇಳಿಕೆ, ಬಂಗಾರ ಪ್ರಿಯರು ಫಿದಾ -
ಇರಾನ್ ಪರಮಾಣು ವಿಜ್ಞಾನಿ ಕಥೆ ಮುಗಿಸಿದ ಇಸ್ರೇಲ್, ಮತ್ತಷ್ಟು ತಿಕ್ಕಾಟ ಶುರು | Operation Roaring Lion -
ಹೊಸೂರು ವಿಮಾನ ನಿಲ್ದಾಣ: ಬೆಂಗಳೂರು ಸಮೀಪ 2,979 ಎಕರೆ ಭೂಮಿ ಸ್ವಾಧೀನ; ಕನ್ನಡದಲ್ಲೇ ಮಾತನಾಡಿದ ತಮಿಳುನಾಡು ಶಾಸಕ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
ಭಾರತೀಯ ಸೇನೆಯನ್ನ ಅಪಹಾಸ್ಯ ಮಾಡಿದ್ದ ಪಾಕ್ ಆಟಗಾರನಿಗೆ 2.34 ಕೋಟಿ ಆಫರ್; ಕಾವ್ಯಾ ಮಾರನ್ ವಿರುದ್ಧ ಭುಗಿಲೆದ್ದ ಆಕ್ರೋಶ -
ಒಣ ಮೆಣಸಿನಕಾಯಿ ಬಳಸುವ ಮುನ್ನ ಈ ಕೆಲಸ ಮಾಡಿದ್ದೀರಾ? ಆರೋಗ್ಯ ಕಾಪಾಡಲು ಇಲ್ಲಿದೆ ಸೂಪರ್ ಐಡಿಯಾ -
Rashmika Mandanna: ಆ ಆಡಿಯೋ, ವಿಷಯವನ್ನ 24 ಗಂಟೆಯೊಳಗೆ ಡಿಲೀಟ್ ಮಾಡದಿದ್ದರೆ ಕಾನೂನು ಕ್ರಮ ಎಂದ ರಶ್ಮಿಕಾ ಮಂದಣ್ಣ -
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು -
Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ -
ವಿಶ್ವಗುರು ಬಸವಣ್ಣ ಮತ್ತು ಅಕ್ಕಮಹಾದೇವಿ ಬಗ್ಗೆ ಅವಹೇಳನಕಾರಿ ಪೋಸ್ಟ್: ಆರೋಪಿ ಬಂಧನಕ್ಕೆ ಆಗ್ರಹ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ












Click it and Unblock the Notifications