ಮೆಟ್ರೋಯೇತರ ನಗರಗಳತ್ತ ಹಿಂದಿ ಪತ್ರಿಕೆಗಳ ಕಣ್ಣು

ಇದು ಹಾಗೂ ಹಿಂದುಸ್ಥಾನ್ ಮೀಡಿಯಾ ವೆಂಚರ್ಸ್ ಮೆಟ್ರೋಯೇತರ ನಗರಗಳಲ್ಲಿ, ಹೆಚ್ಚು ಜಾಹೀರಾತು ಆದಾಯವಿರುವ ನಗರಗಳಲ್ಲಿ ಆವೃತ್ತಿ ಹೊರತರಲು ನಿರ್ಧರಿಸಿವೆ. ಹಿಂದುಸ್ಥಾನ್ ಮೀಡಿಯಾ ಉತ್ತರ ಪ್ರದೇಶದ ಘೋರಖ್ ಪುರದಲ್ಲಿ ಆವೃತ್ತಿ ತರಲು ಮುಂದಾಗಿದ್ದು ದೈನಿಕ್ ಭಾಸ್ಕರ್ ಜಾರ್ಖಂಡ್, ಬಿಹಾರ ಮತ್ತು ಜಮ್ಮುವಿನಲ್ಲಿ ಆವೃತ್ತಿ ಹೊರತರಲು ಯೋಜಿಸಿದೆ.
ಪ್ರಮುಖ ನಗರಗಳಲ್ಲಿ ಉತ್ತಮ ಬೆಳವಣಿಗೆ ಅವಕಾಶವಿದ್ದು ಭವಿಷ್ಯದ ವ್ಯವಹಾರ ಹಾಗೂ ಬೆಳವಣಿಗೆಗೆ ಮುಖ್ಯವಾಗಿದೆ ಎಂದು ಪ್ರಮುಖ ಸಮೀಕ್ಷಾ ಸಂಸ್ಥೆ ಅರ್ನ್ಸ್ಟ್ ಟಂಡ್ ಯಂಗ್ ಹೇಳಿದೆ. ದೇಶದ ದ್ವಿತೀಯ ಮತ್ತು ತೃತೀಯ ನಗರಗಳಲ್ಲಿ ಉತ್ತಮ ಬಳಕೆ ಇದ್ದು ಈ ಪ್ರದೇಶಗಳನ್ನು ಇನ್ನೂ ಕಂಪೆನಿಗಳು ಸಮರ್ಥವಾಗಿ ಬಳಸಿಕೊಂಡಿಲ್ಲ ಎನ್ನಲಾಗಿದೆ.
ದೇಶದ ಮೆಟ್ರೋ ನಗರಗಳ ಜಾಹೀರಾತು ವೆಚ್ಚದ ಶೇ.40-45 ರಷ್ಟು ಪ್ರಮುಖ ನಗರಗಳಿಂದ ಉತ್ಪತ್ತಿಯಾಗುತ್ತದೆ ಎನ್ನಲಾಗಿದೆ. ದೇಶದ ಮುದ್ರಣ ಮಾಧ್ಯಮದ ಮಾರುಕಟ್ಟೆ ಗಾತ್ರ 10,800ಕೋಟಿ ರೂಪಾಯಿಗಳಾಗಿದ್ದು, ಇದರಲ್ಲಿ ಹಿಂದಿ ದಿನಪತ್ರಿಕೆಗಳ ಪಾಲು 2000 ಕೋಟಿ ರೂಪಾಯಿಗಳಾಗಿವೆ. ಇದರಲ್ಲಿ ಉತ್ತರ ಪ್ರದೇಶ ಮತ್ತು ಉತ್ತರಖಾಂಡ್ ನ ಪಾಲು 620 ಕೋಟಿ ರೂಪಾಯಿಗಳಾಗಿವೆ.
ಉತ್ತರ ಪ್ರದೇಶ , ಮದ್ಯ ಪ್ರದೇಶ ಮತ್ತು ರಾಜಾಸ್ಥಾನದ ಲ್ಲಿ ಜಾಹೀರಾತು ಮಾರುಕಟ್ಟೆ ಹೆಚ್ಚು ಸ್ಪರ್ದಾತ್ಮಕವಾಗಿದ್ದು , ಜಾರ್ಖಂಡ್ ಮತ್ತು ಬಿಹಾರದಲ್ಲಿ ಕಡಿಮೆ ಸ್ಪರ್ದೆ ಇದೆ .ಬಿಹಾರದಲ್ಲಿ ಮುಂದಿನ ಅಕ್ಟೋಬರ್ ನಲ್ಲಿ ಚುನಾವಣೆಗಳು ನಡೆಯಲಿದ್ದು ಈ ಸಮಯದಲ್ಲಿ ಹೆಚ್ಚಿನ ಜಾಹೀರಾತುಗಳು ಹರಿದು ಬರುವುದರಿಂದ ಹಿಂದಿ ಪತ್ರಿಕೆಗಳು ಇಲ್ಲಿ ಆವೃತ್ತಿ ತರಲು ಮುಂದಾಗಿವೆ . ಹಿಂದಿ ಮಾತನಾಡುವ ಜನರಿರುವ ರಾಜ್ಯಗಳಲ್ಲಿ ಆರ್ಥಿಕ ಅಭಿವೃದ್ದಿಯಲ್ಲಿ ಹೆಚ್ಚಿನ ಪಾತ್ರ ವಹಿಸಿದ್ದು ಈ ರಾಜ್ಯಗಳಲ್ಲಿ ಸಾಕ್ಷರ ಪ್ರಮಾಣ 2002 ರಲ್ಲಿ ಶೇ62.5 ಇದ್ದುದ್ದು 2007 ರಲ್ಲಿ ಶೇ 73 ಕ್ಕೇರಿದೆ .
-
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
ವಂದೇ ಭಾರತ್ ರೈಲಿನ ಊಟ ಸೇವಿಸಿದ ಮಹಿಳೆಗೆ ತೀವ್ರ ಅಲರ್ಜಿ, 2 ವರ್ಷದ ಮಗನಿಗೆ ಅತಿಸಾರ: IRCTC ಹೇಳಿದ್ದೇನು? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ? -
Oracle: ಒರಾಕಲ್ ಸಂಸ್ಥೆಯಲ್ಲಿ ವೆಚ್ಚ ಕಡಿತದ ಭಾಗವಾಗಿ ಕೆಲಸ ಕಳೆದುಕೊಂಡ 12,000 ಜನ, 30,000 ಜನರಿಗೆ ಸಂಕಷ್ಟ -
KSRTC: ಏಪ್ರಿಲ್ 10ರವರೆಗೆ ವಿದ್ಯಾರ್ಥಿಗಳ ಬಸ್ಪಾಸ್ ಅವಧಿ ವಿಸ್ತರಣೆ -
ಏಪ್ರಿಲ್ ಮೊದಲ ವಾರ ಬ್ಯಾಂಕ್ ಬಂದ್: ಗ್ರಾಹಕರು ಮುಂಚಿತವಾಗಿ ಯೋಜನೆ ಮಾಡಬೇಕು -
ನಮ್ಮ ಮೆಟ್ರೋ ಪ್ರಯಾಣಿಕರಿಗೆ ನಿರಾಸೆ: ಮೇ ತಿಂಗಳಿನಲ್ಲಿ ಆರಂಭವಾಗಬೇಕಿದ್ದ ಪಿಂಕ್ ಲೈನ್ ಸಂಚಾರ ವಿಳಂಬ ಸಾಧ್ಯತೆ -
ವಾಸ್ತು ಪ್ರಕಾರ ಬಾತ್ರೂಮ್ನಲ್ಲಿ ಉಪ್ಪು ಇಡುವುದರಿಂದ ಏನು ಲಾಭ? -
ಚಲಿಸುವ ರೈಲಿನ ಬೋಗಿಯಲ್ಲಿ ಬಟ್ಟೆ ಒಣಗಿಸಿದ ಪ್ರಯಾಣಿಕರು: Viral Video ನೋಡಿ ನೆಟ್ಟಿಗರು ಗರಂ -
ಹೋಟೆಲ್, ರೆಸ್ಟೋರೆಂಟ್ ಮಾಲೀಕರಿಗೆ ಶಾಕ್: ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಬರೋಬ್ಬರಿ 195 ರೂ. ಭಾರಿ ಏರಿಕೆ












Click it and Unblock the Notifications