ಮಾದಿಗರ ಸಮಾವೇಶಕ್ಕೆ ಮೀರಾಕುಮಾರ್

ಚಿತ್ರದುರ್ಗ,

ಮಾ.
19
:
ಶನಿವಾರ
(
ಮಾ
20
)
ರಾಜ್ಯ
ಮಾದಿಗರ
ರಾಜ್ಯ
ಸಮಾವೇಶ
ಮತ್ತು
ಗುರುಪೀಠ
ಕಾಮಗಾರಿಗೆ
ಶಂಕುಸ್ಥಾಪನೆ
ಸಮಾರಂಭ
ನಗರದ
ರಾಷ್ಟ್ರೀಯ
ಹೆದ್ದಾರಿ
4ರ
ಮಾದಾರ
ಚನ್ನಯ್ಯ
ಗುರುಪೀಠ
ಆವರಣದಲ್ಲಿ
ನಡೆಯಲಿದೆ
ಎಂದು
ಮಾದಾರ
ಗುರುಪೀಠ
ಟ್ರಸ್ಟ್
ತನ್ನ
ಪತ್ರಿಕಾ
ಹೇಳಿಕೆಯಲ್ಲಿತಿಳಿಸಿದೆ.

id="toptextpromo">

ಲೋಕಸಭಾ

ಸ್ಪೀಕರ್
ಮೀರಾ
ಕುಮಾರ್
ಸಮಾವೇಶ
ಉದ್ಘಾಟಿಸಲಿದ್ದು,
ಮುಖ್ಯಮಂತ್ರಿ
ಯಡಿಯೂರಪ್ಪ
ವಿವಿಧ
ಕಾಮಗಾರಿಗೆ
ಚಾಲನೆ
ನೀಡಲಿದ್ದಾರೆ.
ಸಮಾರಂಭದಲ್ಲಿ
ಶಿವಮೂರ್ತಿ
ಮುರುಘಾ
ಶರಣರು,
ಆದಿಚುಂಚನಗಿರಿ
ಮಠದ
ಬಾಲಗಂಗಾಧರನಾಥ
ಸ್ವಾಮೀಜಿ,
ಬಸವಮೂರ್ತಿ
ಮಾದಾರ
ಚನ್ನಯ್ಯ
ಸ್ವಾಮೀಜಿಗಳು
ಭಾಗವಹಿಸಲಿದ್ದಾರೆ.
ವಿರೋಧ
ಪಕ್ಷದ
ನಾಯಕ
ಸಿದ್ದರಾಮಯ್ಯ,
ಕುಮಾರಸ್ವಾಮಿ
ಸೇರಿದಂತೆ
ಹಲವಾರು
ಗಣ್ಯರು
ಭಾಗವಹಿಸಲಿದ್ದಾರೆ.

id='are-slot-1'
class='oiad
oi-axt
oiadv'>
id='top-searched-articles'>

ದಲಿತರಲ್ಲಿ

ಒಟ್ಟು
101
ಉಪಪಂಗಡಗಳಿದ್ದು
ಆಯಾಯ
ಜಾತಿಗಳ
ಸಂಖ್ಯೆ
ಆಧರಿಸಿ
ಮೀಸಲಾತಿ
ಕಲ್ಪಿಸುವಂತೆ
ಸರಕಾರವನ್ನು
ಒತ್ತಾಯಿಸಲಾಗುವುದು.
ಸಮಾರಂಭದಲ್ಲಿ
ಮಾದಿಗ
ಸಮುದಾಯದವರು
ಹೆಚ್ಚಿನ
ಸಂಖ್ಯೆಯಲ್ಲಿ
ಪಾಲ್ಗೊಳ್ಳಬೇಕೆಂದು
ಮಾದಾರ
ಗುರುಪೀಠ
ಹೇಳಿಕೆ
ನೀಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+