ಹವಾಲ್ದಾರ್ ರಾಜೇಶ್ ಗೆ ಮರಣೋತ್ತರ ಅಶೋಕ ಚಕ್ರ

11 ನೇ ರಜಪೂಟನಾ ರೈಫಲ್ ಗೆ ಸೇರಿದ್ದ ರಾಜೇಶ್ ಕುಮಾರ್ ಅವರು ಸೇರಿದಂತೆ ಮೇಜರ್ ಮೋಹಿತ್ ಶರ್ಮ(ಮರಣೋತ್ತರ) ಹಾಗೂ ಮೇಜರ್ ಡಿ ಶ್ರೀರಾಮ್ ಕುಮಾರ್ ಅವರಿಗೆ ಅಶೋಕ ಚಕ್ರ ಪ್ರದಾನ ಮಾಡಲಾಗುವುದು. ಮೇಜರ್ ಮೋಹಿತ್ ಹಾಗೂ ಮೇಜರ್ ಶ್ರೀರಾಮ್ ಅವರಿಗೆ ಕಳೆದ ಸಾಲಿನಲ್ಲೆ ಅಶೋಕಚಕ್ರಕ್ಕೆ ಆಯ್ಕೆ ಮಾಡಲಾಗಿತ್ತು. ಈಗ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತಿದೆ. ಸೌರಾಷ್ಟ್ರ ಸೀಮಾ ಬಲ್ ನ ಸಬ್ ಇನ್ಸ್ ಪೆಕ್ಟರ್ ಭೋಪಾಲ್ ಸಿಂಗ್ , ಮೇಘಾಲಯದ ಪೇದೆ ರೆಲ್ ಡಿಯೋ ಸಂಗ್ಮಾ ಅವರಿಗೆ ಕೀರ್ತಿಚಕ್ರ ಲಭಿಸಿದೆ ಎಂದು ಭದ್ರತಾ ಕಚೇರಿಯ ಪ್ರಕಟಣೆಯಲ್ಲಿ ಹೇಳಲಾಗಿದೆ.












Click it and Unblock the Notifications