ರಾಜೀನಾಮೆ ಹಿಂದೆ ಕೈ, ಕಮಲದ ಹುನ್ನಾರ

ಇಂದು ರಾಜೀನಾಮೆ ನೀಡಿದ ಈ ನಾಯಕರುಗಳು ಮಾನಸಿಕವಾಗಿ ಸುಮಾರು ಒಂದು ವರ್ಷಗಳ ಹಿಂದೆಯೇ ಪಕ್ಷದ ಸಕ್ರಿಯ ಚಟುವಟಿಕೆಗಳಿಂದ ದೂರವಾಗಿದ್ದರು. ಹಾಗಾಗಿ ಇವರ ರಾಜೀನಾಮೆ ಪಕ್ಷದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ.
ವಿಧಾನ ಪರಿಷತ್ ನ ಪ್ರತಿಪಕ್ಷದ ಸ್ಥಾನ ಎಲ್ಲಿ ಜೆಡಿಎಸ್ ಪಾಲಾಗುತ್ತದೋ ಎನ್ನುವ ಭಯದಿಂದ ತರಾತುರಿಯಲ್ಲಿ ರಾಜೀನಾಮೆ ಕೊಡಿಸಿದ್ದಾರೆ. ಇದರ ಹಿಂದೆ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷ ಕೈ ಜೋಡಿಸಿರುವುದು ಸ್ಪಷ್ಟವಾಗಿದ್ದು ಯಾವುದೇ ಅನುಮಾನ ಉಳಿದಿಲ್ಲ ಎಂದು ಕುಮಾರಸ್ವಾಮಿ ಲೇವಡಿಮಾಡಿದ್ದಾರೆ.












Click it and Unblock the Notifications