ನೆಪ ಹೇಳಬೇಡಿ, ತಪ್ಪದೇ ಬನ್ನಿ :ಮಣಿಕಾಂತ್

ಇದು ಕೇವಲ ಹೊಗಳಿಕೆಯ ಮಾತಾಗಿರಲಿಲ್ಲ ಅಂದು ರವೀಂದ್ರ ಕಲಾಕ್ಷೇತ್ರದಲ್ಲಿ ನೆರದಿದ್ದ ಎಲ್ಲರಲ್ಲೂ ಆ ಭಾವ ವ್ಯಕ್ತವಾಗುತ್ತಿತ್ತು ಎಂದರೆ ತಪ್ಪಾಗಲಾರದು. ದಟ್ಸ್ ಕನ್ನಡ.ಕಾಂನ ಅಂಕಣಕಾರ ಮಣಿ ಮತ್ತೊಂದು ಆಹ್ವಾನ ಪತ್ರಿಕೆ ಹಿಡಿದು ಬಂದಿದ್ದಾರೆ. ಪ್ರೀತಿಯಿಂದ ಎಲ್ಲರನ್ನು ಆಹ್ವಾನಿಸುತ್ತಿದ್ದಾರೆ. ಈ ಬಾರಿಯ ವಿಶೇಷವೆಂದರೆ, ಪುಸ್ತಕ ಅನಾವರಣದ ಜೊತೆಗೆ ಸೊಗಸಾದ ಹಾಡುಗಳ ಮೇಳ ನಿಮ್ಮ ಕಿವಿಗಳನ್ನು ಇಂಪಾಗಿಸದೇ ಬಿಡದು. ಕಾರ್ಯಕ್ರಮದ ಆಯೋಜನೆ, ವ್ಯವಸ್ಥಾಪನೆಯನ್ನು ಎಚ್ ಎ ಎಲ್ ನ ಕರ್ನಾಟಕ ಕಲಾಸಂಘದವರು ವಹಿಸಿಕೊಂಡಿದ್ದಾರೆ.
ಉಳಿದ ವಿವರಗಳು ಇಂತಿವೆ:
ಪುಸ್ತಕ: ಹಾಡು ಹುಟ್ಟಿದ ಸಮಯ ( ಚಿತ್ರಗೀತೆ ಹುಟ್ಟು, ಬೆಳವಣಿಗೆ ಹಿನ್ನೆಲೆಯ ಕಥೆಯಾಧಾರಿತ)
ಲೇಖಕ: ಎ.ಆರ್ .ಮಣಿಕಾಂತ್, ಹಿರಿಯ ಉಪ ಸಂಪಾದಕರು, ವಿಜಯ ಕರ್ನಾಟಕ
ಪುಸ್ತಕ ಲೋಕಾರ್ಪಣೆ: ರಮೇಶ್ ಅರವಿಂದ್, ನಟ ಹಾಗೂ ನಿರ್ದೇಶಕ
ಅಧ್ಯಕ್ಷತೆ: ವಿಶ್ವೇಶ್ವರ ಭಟ್, ಸಂಪಾದಕರು, ವಿಜಯ ಕರ್ನಾಟಕ
ಪುಸ್ತಕ ಕುರಿತು : ಅನಂತ ಚಿನಿವಾರ್, ಲೇಖಕರು
ಉಪಸ್ಥಿತಿ: ಕೆಸಿ ರಾಮಲಿಂಗ, ಎಂ ಜಯರಾಮಯ್ಯ, ಕರ್ನಾಟಕ ಕಲಾ ಸಂಘ
ಸ್ಥಳ: ರವೀಂದ್ರ ಕಲಾಕ್ಷೇತ್ರ
ಸಮಯ: ಬೆಳಗ್ಗೆ 10.30
ದಿನಾಂಕ/ದಿನ: ಭಾನುವಾರ,10.01.2010
ಹಾಡು ಹಬ್ಬದಲ್ಲಿ ಹಾಡುವ ಗಾಯಕ/ಕಿಯರು: ಕಸ್ತೂರಿ ಶಂಕರ್, ಅರ್ಚನಾ ಉಡುಪ, ಸುಂದರ್, 'ಜೋಗಿ' ಸುನೀತಾ, ಜಯಪಾಲ್, ಪಂಚಮ್ ಹಳಿಬಂಡಿ, ಮಂಗಳಾ
-
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
Abhishek Sharma: ದಯವಿಟ್ಟು ಕ್ಷಮಿಸಿ ಎಂದು ಬೇಡಿಕೊಂಡ ಅಭಿಷೇಕ್ ಶರ್ಮಾ -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
Sanju Samson Father: ಅಂದು ಮಗನನ್ನು ಅಲೆದಾಡಿಸಿದವರು ಇಂದು ಕ್ಷಮೆ ಕೇಳುತ್ತಿದ್ದಾರೆ: ಸಂಜು ಸ್ಯಾಮ್ಸನ್ ತಂದೆಯ ಭಾವುಕ ನುಡಿ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ












Click it and Unblock the Notifications