ನೆಪ ಹೇಳಬೇಡಿ, ತಪ್ಪದೇ ಬನ್ನಿ :ಮಣಿಕಾಂತ್

ಇದು ಕೇವಲ ಹೊಗಳಿಕೆಯ ಮಾತಾಗಿರಲಿಲ್ಲ ಅಂದು ರವೀಂದ್ರ ಕಲಾಕ್ಷೇತ್ರದಲ್ಲಿ ನೆರದಿದ್ದ ಎಲ್ಲರಲ್ಲೂ ಆ ಭಾವ ವ್ಯಕ್ತವಾಗುತ್ತಿತ್ತು ಎಂದರೆ ತಪ್ಪಾಗಲಾರದು. ದಟ್ಸ್ ಕನ್ನಡ.ಕಾಂನ ಅಂಕಣಕಾರ ಮಣಿ ಮತ್ತೊಂದು ಆಹ್ವಾನ ಪತ್ರಿಕೆ ಹಿಡಿದು ಬಂದಿದ್ದಾರೆ. ಪ್ರೀತಿಯಿಂದ ಎಲ್ಲರನ್ನು ಆಹ್ವಾನಿಸುತ್ತಿದ್ದಾರೆ. ಈ ಬಾರಿಯ ವಿಶೇಷವೆಂದರೆ, ಪುಸ್ತಕ ಅನಾವರಣದ ಜೊತೆಗೆ ಸೊಗಸಾದ ಹಾಡುಗಳ ಮೇಳ ನಿಮ್ಮ ಕಿವಿಗಳನ್ನು ಇಂಪಾಗಿಸದೇ ಬಿಡದು. ಕಾರ್ಯಕ್ರಮದ ಆಯೋಜನೆ, ವ್ಯವಸ್ಥಾಪನೆಯನ್ನು ಎಚ್ ಎ ಎಲ್ ನ ಕರ್ನಾಟಕ ಕಲಾಸಂಘದವರು ವಹಿಸಿಕೊಂಡಿದ್ದಾರೆ.
ಉಳಿದ ವಿವರಗಳು ಇಂತಿವೆ:
ಪುಸ್ತಕ: ಹಾಡು ಹುಟ್ಟಿದ ಸಮಯ ( ಚಿತ್ರಗೀತೆ ಹುಟ್ಟು, ಬೆಳವಣಿಗೆ ಹಿನ್ನೆಲೆಯ ಕಥೆಯಾಧಾರಿತ)
ಲೇಖಕ: ಎ.ಆರ್ .ಮಣಿಕಾಂತ್, ಹಿರಿಯ ಉಪ ಸಂಪಾದಕರು, ವಿಜಯ ಕರ್ನಾಟಕ
ಪುಸ್ತಕ ಲೋಕಾರ್ಪಣೆ: ರಮೇಶ್ ಅರವಿಂದ್, ನಟ ಹಾಗೂ ನಿರ್ದೇಶಕ
ಅಧ್ಯಕ್ಷತೆ: ವಿಶ್ವೇಶ್ವರ ಭಟ್, ಸಂಪಾದಕರು, ವಿಜಯ ಕರ್ನಾಟಕ
ಪುಸ್ತಕ ಕುರಿತು : ಅನಂತ ಚಿನಿವಾರ್, ಲೇಖಕರು
ಉಪಸ್ಥಿತಿ: ಕೆಸಿ ರಾಮಲಿಂಗ, ಎಂ ಜಯರಾಮಯ್ಯ, ಕರ್ನಾಟಕ ಕಲಾ ಸಂಘ
ಸ್ಥಳ: ರವೀಂದ್ರ ಕಲಾಕ್ಷೇತ್ರ
ಸಮಯ: ಬೆಳಗ್ಗೆ 10.30
ದಿನಾಂಕ/ದಿನ: ಭಾನುವಾರ,10.01.2010
ಹಾಡು ಹಬ್ಬದಲ್ಲಿ ಹಾಡುವ ಗಾಯಕ/ಕಿಯರು: ಕಸ್ತೂರಿ ಶಂಕರ್, ಅರ್ಚನಾ ಉಡುಪ, ಸುಂದರ್, 'ಜೋಗಿ' ಸುನೀತಾ, ಜಯಪಾಲ್, ಪಂಚಮ್ ಹಳಿಬಂಡಿ, ಮಂಗಳಾ
-
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್ -
ವಿರಾಟ್ ಅಸಲಿ ಆಟ ಇನ್ನೂ ಬಾಕಿಯಿದೆ; ಕಿಂಗ್ ಕೊಹ್ಲಿಗೆ ವಿಶೇಷ ಮನವಿ ಮಾಡಿಕೊಂಡ ಅಂಬಟಿ ರಾಯುಡು, ಭಾರೀ ವೈರಲ್ -
Bengaluru Weather: ನಗರಕ್ಕೆ ಇಂದು ಸೋಮವಾರವು ಗುಡುಗು ಸಹಿತ ಮಳೆ ಎಚ್ಚರಿಕೆ, ಸವಾರರೇ ಗಮನಿಸಿ -
Prakash Raj Mother passed Away: ನಟ ಪ್ರಕಾಶ್ ರಾಜ್ ತಾಯಿ ಸ್ವರ್ಣಲತಾ ನಿಧನ, ಚಿತ್ರರಂಗದ ಗಣ್ಯರಿಂದ ಸಂತಾಪ












Click it and Unblock the Notifications