For Daily Alerts
ಕೇರಳದ ದೇವಾಲಯಗಳಲ್ಲಿ ಸಿಎಂ ಪೂಜೆ
ಇದೇ
ಸಂದರ್ಭದಲ್ಲಿ
ಕಣ್ಣೂರು
ಬಳಿಯ
ಭಗವತಿ
ಅಮ್ಮನ
ದೇವಾಲಯದಲ್ಲಿ
ನೂತನವಾಗಿ
ನಿರ್ಮಾಣವಾಗಿರುವ
ಅನ್ನಪೂರ್ಣ
ಛತ್ರವನ್ನು
ಯಡಿಯೂರಪ್ಪ
ಉದ್ಘಾಟಿಸಿದರು.
ನಂತರ
ಅವರು
ತಿರುವನಂತಪುರಂನ
ರಾಜರಾಜೇಶ್ವರಿ
ದೇವಾಲಯ
ಹಾಗೂ
ವೇಳಂನ
ಮಹಾಗಣತಿ
ದೇವಾಲಯದಲ್ಲೂ
ಪೂಜೆ
ಸಲ್ಲಿಸಿದರು.
ಬಿಜೆಪಿ ಸರಕಾರ ಅಧಿಕಾರಕ್ಕೆ ಬರುವ ಮುಂಚಿನಿಂದಲೂ ಯಡಿಯೂರಪ್ಪ ಕಣ್ಣೂರು ಬಳಿಯ ಭಗವತಿ ಅಮ್ಮನ ದೇವಾಲಯಕ್ಕೆ ಆಗಾಗ ಭೇಟಿ ನೀಡುತ್ತಿರುತ್ತಾರೆ. ಅನ್ನಪೂರ್ಣ ಛತ್ರ ಉದ್ಘಾಟನೆಗೆ ಆಹ್ವಾನಿಸಿದ ಹಿನ್ನೆಲೆಯಲ್ಲಿ ತಾವು ಇಲ್ಲಿಗೆ ಆಗಮಿಸಿದ್ದಾಗಿ ಯಡಿಯೂರಪ್ಪ ಸುದ್ದಿಗಾರರಿಗೆ ತಿಳಿಸಿದರು.
Story first published: Saturday, December 26, 2009, 17:14 [IST]