Get Updates
Get notified of breaking news, exclusive insights, and must-see stories!

ರಾಮಕೃಷ್ಣ ಮಠದಲ್ಲೂಕ್ರಿಸ್ತ ಪೂಜೆ

ಬೆಂಗಳೂರು, ದಿ. 17: ಬಸವನಗುಡಿಯ ರಾಮಕೃಷ್ಣ ಮಠದಲ್ಲಿ ಡಿ.24 ರ ಸಂಜೆ ವಿಶೇಷ. ಅಲ್ಲಿ ಏಸುಕ್ರಿಸ್ತನ ಫೋಟೋಗೆ ಪುಷ್ಪಾರ್ಚನೆ, ಚಾಮರ, ಆರತಿ, ಶಂಖ, ತೀರ್ಥ ಇತ್ಯಾದಿಗಳ ಮೂಲಕ ಪಂಚೋಪಚಾರ ಪೂಜೆ ಸಲ್ಲಿಸಲಾಗುತ್ತದೆ.ಇದಕ್ಕೆ ಮುನ್ನ ಕ್ರಿಸ್ತನ ಕುರಿತ ಭಜನೆಗಳು, ಕ್ರಿಸ್ತ ಬೋಧನೆಯ ಕುರಿತು ಉಪನ್ಯಾಸ, ಮಠಾಧ್ಯಕ್ಷ ಸ್ವಾಮಿ ಹರ್ಷಾನಂದಜೀ ನೆರವೇರಿಸುತ್ತಾರೆ.

ಈ ಆಚರಣೆಗೊಂದು ವಿಶೇಷ ಹಿನ್ನೆಲೆ ಇದೆ. ವಿವೇಕಾನಂದರು ಸೇರಿದಂತೆ ರಾಮಕೃಷ್ಣರ ಹಲವು ಶಿಷ್ಯರು ಡಿ.24 ರಂದು ಪ.ಬಂಗಾಳದ ಅನಂತಪುರ ಎಂಬಲ್ಲಿ ಸನ್ಯಾಸ ಸ್ವೀಕರಿಸಿದರು. ಆ ಬಳಿಕ ವಿವೇಕಾನಂದರು ಕ್ರಿಸ್ತ ಒಬ್ಬ ಉತ್ತಮ ಸಂತ ಎಂದು ಹೇಳುತ್ತಾರೆ. ಕಾಕತಾಳಿಯವೋ ಎಂಬಂತೆ ವಿವೇಕಾನಂದರು ಸನ್ಯಾಸ ತೆಗೆದುಕೊಂಡ ದಿನ ಕ್ರಿಸ್ತನ ಈವ್ ದಿನವಾಗಿರುತ್ತದೆ. ಈ ಹಿನ್ನೆಲೆಯಲ್ಲಿ ರಾಮಕೃಷ್ಣ ಮಠದಲ್ಲಿ ಈವ್ ದಿನದಂದು ಕ್ರಿಸ್ತನಿಗೆ ಪೂಜೆ ಸಲ್ಲಿಸಲಾಗುತ್ತದೆ.

(ಏಜೆನ್ಸ್ಸೀಸ್)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+