ರಾಮಕೃಷ್ಣ ಮಠದಲ್ಲೂಕ್ರಿಸ್ತ ಪೂಜೆ

ಈ ಆಚರಣೆಗೊಂದು ವಿಶೇಷ ಹಿನ್ನೆಲೆ ಇದೆ. ವಿವೇಕಾನಂದರು ಸೇರಿದಂತೆ ರಾಮಕೃಷ್ಣರ ಹಲವು ಶಿಷ್ಯರು ಡಿ.24 ರಂದು ಪ.ಬಂಗಾಳದ ಅನಂತಪುರ ಎಂಬಲ್ಲಿ ಸನ್ಯಾಸ ಸ್ವೀಕರಿಸಿದರು. ಆ ಬಳಿಕ ವಿವೇಕಾನಂದರು ಕ್ರಿಸ್ತ ಒಬ್ಬ ಉತ್ತಮ ಸಂತ ಎಂದು ಹೇಳುತ್ತಾರೆ. ಕಾಕತಾಳಿಯವೋ ಎಂಬಂತೆ ವಿವೇಕಾನಂದರು ಸನ್ಯಾಸ ತೆಗೆದುಕೊಂಡ ದಿನ ಕ್ರಿಸ್ತನ ಈವ್ ದಿನವಾಗಿರುತ್ತದೆ. ಈ ಹಿನ್ನೆಲೆಯಲ್ಲಿ ರಾಮಕೃಷ್ಣ ಮಠದಲ್ಲಿ ಈವ್ ದಿನದಂದು ಕ್ರಿಸ್ತನಿಗೆ ಪೂಜೆ ಸಲ್ಲಿಸಲಾಗುತ್ತದೆ.
(ಏಜೆನ್ಸ್ಸೀಸ್)












Click it and Unblock the Notifications